Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Astrology

ದಿನ ಭವಿಷ್ಯ: 02-04-2022

Public TV
Last updated: April 2, 2022 6:53 am
Public TV
Share
3 Min Read
DINA BHAVISHYA
SHARE

ಪಂಚಾಂಗ:
ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರಮಾಸ,
ಶುಕ್ಲಪಕ್ಷ, ಪ್ರಥಮ/ದ್ವಿತೀಯ,
ಶನಿವಾರ, ರೇವತಿ ನಕ್ಷತ್ರ/ಅಶ್ವಿನಿ ನಕ್ಷತ್ರ.
ರಾಹುಕಾಲ: 9.30 ರಿಂದ 10:55
ಗುಳಿಕಕಾಲ: 06:19 ರಿಂದ 07:51
ಯಮಗಂಡಕಾಲ: 01:59 ರಿಂದ 03:31

ಮೇಷ: ಆರ್ಥಿಕ ಮುಗ್ಗಟ್ಟುಗಳು, ಶುಭಕಾರ್ಯಗಳಿಗೆ ಖರ್ಚು, ವ್ಯಾಪಾರ-ವ್ಯವಹಾರದಲ್ಲಿ ಮಂದತ್ವ, ಆತುರದ ನಿರ್ಧಾರದಿಂದ ತೊಂದರೆಗಳು, ಬಡ್ಡಿ ವ್ಯವಹಾರ ಚೀಟಿ ವ್ಯವಹಾರದಿಂದ ಸಮಸ್ಯೆ, ಉದ್ಯೋಗ ಬಡ್ತಿ, ಸೇವಕರಿಂದ ಅನುಕೂಲ, ಸ್ಥಿರಾಸ್ತಿ ವಾಹನ ಗೃಹ ಯೋಗ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ.

ವೃಷಭ: ಆರ್ಥಿಕ ಲಾಭ, ಅನಿರೀಕ್ಷಿತ ಧನಾಗಮನ, ಮಿತ್ರರಿಂದ ಅನುಕೂಲ, ಸಾಲದಿಂದ ಮುಕ್ತಿ, ದುಃಸ್ವಪ್ನಗಳು, ದುರಾಚಾರಗಳಿಗೆ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರು ಕಾಟ, ಮಾಟ ಮಂತ್ರ ತಂತ್ರದ ಕಾಟ, ಉದ್ಯೋಗ ಒತ್ತಡ, ಉದ್ಯೋಗ ನಷ್ಟ, ಶುಭ ಕಾರ್ಯ ಪ್ರಗತಿ.

ಮಿಥುನ: ಯತ್ನ ಕಾರ್ಯಜಯ, ಉದ್ಯೋಗ ಪ್ರಾಪ್ತಿ, ಸಂಸಾರದಲ್ಲಿ ಸಂಶಯಗಳು, ಕಾನೂನುಬಾಹಿರ ಚಟುವಟಿಕೆ, ದುಷ್ಟ ವ್ಯಕ್ತಿಗಳಿಂದ ಲಾಭ, ಪ್ರೀತಿ ಪ್ರೇಮ ಭಾವನೆಗಳಿಗೆ ತೊಂದರೆ, ಬಾಲಗ್ರಹ ದೋಷಗಳು, ಮಕ್ಕಳ ಜೀವನದ ಚಿಂತೆ, ಅನಾರೋಗ್ಯ.

ಕಟಕ: ತಂದೆಯಿಂದ ಸಹಕಾರ, ಆರ್ಥಿಕ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಪಾಲುದಾರಿಕೆಯಲ್ಲಿ ಸಮಸ್ಯೆ, ದಾಂಪತ್ಯ ಕಲಹಗಳು, ಪ್ರೀತಿ ಪ್ರೇಮದ ಮನಸ್ಥಿತಿ, ಉದ್ಯೋಗ ಸ್ಥಳದಲ್ಲಿ ಅವಮಾನ, ಮನೆಯಲ್ಲಿ ತಂತ್ರ ದೋಷಗಳು, ದಾಯಾದಿ ಕಲಹಗಳು, ಪ್ರಯಾಣದಲ್ಲಿ ಯಶಸ್ಸು, ಆತ್ಮಗೌರವಕ್ಕೆ ಧಕ್ಕೆ, ಗುರು ಹಿರಿಯರ ಮಾರ್ಗದರ್ಶನ, ಆಧ್ಯಾತ್ಮಿಕ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಸಿಂಹ: ಶುಭಕಾರ್ಯದಲ್ಲಿ ವಿಘ್ನಗಳು, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ಸೋಲು ನಷ್ಟ ನಿರಾಸೆಯ ಭಯ, ಗುಪ್ತ ಆಸೆಗಳು, ನೆರೆಹೊರೆಯವರೊಂದಿಗೆ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರಯಾಣ ವಿಘ್ನಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ನಿರಾಸಕ್ತಿ.

ಕನ್ಯಾ: ಆರ್ಥಿಕ ಅನುಕೂಲ, ಧಾರ್ಮಿಕ ಕಾರ್ಯಗಳು, ವಿದ್ಯಾಭ್ಯಾಸದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಶತ್ರು ದಮನ,ಸಾಲದಿಂದ ಮುಕ್ತಿ, ಮಾತಿನಿಂದ ತೊಂದರೆ, ಮೃತ್ಯು ಭಯ, ಅಪಘಾತಗಳು, ಅನಾರೋಗ್ಯ.

ತುಲಾ: ಗುರು ನಿಂದನೆ, ದೈವನಿಂದನೆ, ಆರ್ಥಿಕ ಅಡೆತಡೆಗಳು, ಸಾಲದ ಚಿಂತೆ, ಪ್ರೀತಿ ವಿಶ್ವಾಸ ನಂಬಿಕೆ ದ್ರೋಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಂಸಾರದಲ್ಲಿ ಬಿರುಕು, ಸ್ವಯಂಕೃತ ಅಪರಾಧಗಳು, ದಾರಿಕೆಯಲ್ಲಿ ಮೋಸ, ಅನಾರೋಗ್ಯ.

ವೃಶ್ಚಿಕ: ಮಕ್ಕಳಿಂದ ಅನುಕೂಲ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪುಣ್ಯ ಫಲಗಳು, ರಹಸ್ಯ ಚಟುವಟಿಕೆಯಿಂದ ಆಪತ್ತು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಾಹನದಿಂದ ತೊಂದರೆ, ಯಾತ್ರೆಗಳಲ್ಲಿ ಅಡಚಣೆ, ಸೋಮಾರಿತನ, ಅಧಿಕ ಕೋಪ, ಅನಾರೋಗ್ಯ.

ಧನಸ್ಸು: ಸ್ಥಿರಾಸ್ತಿ ವಾಹನ ಯೋಗ, ತಾಯಿಂದ ಸಹಕಾರ, ಧರ್ಮ ಕಾರ್ಯಗಳು, ಉತ್ತಮ ಚಿಂತನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಧೈರ್ಯದಿಂದ ಕಾರ್ಯಜಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುಕೂಲ, ಪತ್ರ ಲಾಭ ಮೋಸದ ಪ್ರೀತಿ, ಮಕ್ಕಳ ನಡವಳಿಕೆಯಿಂದ ಬೇಸರ, ಗುಪ್ತ ನಿಧಿ ಆಸೆ.

ಮಕರ: ಸ್ವಯಂಕೃತ ಅಪರಾಧದಿಂದ ಅವಕಾಶ ವಂಚಿತರಾಗುವಿರಿ, ಆರ್ಥಿಕ ತೊಂದರೆಗಳು, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಮಾನಸಿಕ ಸಮತೋಲನ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಾಹನದಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅಸಂತೃಪ್ತಿ, ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ, ಅಧಿಕ ಕೋಪತಾಪಗಳು, ಅನಾರೋಗ್ಯ.

ಕುಂಭ: ಅನಾರೋಗ್ಯದ ಭಯ, ಅವಮಾನಗಳು, ದೈಹಿಕ ಅಸಮರ್ಥತೆ, ಅಶಾಂತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಧೈರ್ಯದಿಂದ ಕಾರ್ಯಜಯ, ಆರ್ಥಿಕವಾಗಿ ಅಲ್ಪ ಚೇತರಿಕೆ, ಕುಟುಂಬದಿಂದ ಸಹಕಾರ, ಮಿತ್ರರಿಂದ ಅದೃಷ್ಟ.

ಮೀನ: ಕಷ್ಟದ ದಿವಸಗಳ ಪ್ರಾರಂಭ,ಯತ್ನ ಕಾರ್ಯ ವಿಘ್ನ, ಎಲ್ಲಾ ವ್ಯವಹಾರದಲ್ಲಿ ಸೋಲು, ಅಪನಂಬಿಕೆಗಳು, ಆಸ್ಪತ್ರೆವಾಸ, ದುಷ್ಟ ವ್ಯಕ್ತಿಗಳಿಂದ ತೊಂದರೆ, ಮಾತಿನಿಂದ ಸಂಬಂಧದಲ್ಲಿ ಬಿರುಕು, ಆರ್ಥಿಕವಾಗಿ ಮೋಸ, ಅನಾರೋಗ್ಯದಿಂದ ವಿದ್ಯಾಭ್ಯಾಸ ಹಿನ್ನಡೆ, ಮೃತ್ಯು ಭೀತಿ ಕ್ರಿಮಿಕೀಟಗಳ ಭಯ.

TAGGED:daily horoscopehoroscopeದಿನ ಭವಿಷ್ಯಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Abhiman Studio
ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ
Bengaluru City Cinema Districts Karnataka Latest Main Post Sandalwood
Lankasura film team gave good news Vinod Prabhakar 1
ಮಾದೇವ ನಂತರ ಲಂಕಾಸುರನಾಗಿ ಮರಿ ಟೈಗರ್ ಅಬ್ಬರ
Cinema Latest
Manoranjan Ravichandran New Movie
ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ
Cinema Latest Sandalwood Top Stories
Actor Milind
`ಅನ್‌ಲಾಕ್ ರಾಘವ’ ಖ್ಯಾತಿಯ ಮಿಲಿಂದ್‌ಗೆ ಲಾಟ್ರಿ; ನಾಲ್ಕು ಚಿತ್ರಗಳಿಗೆ ಸಹಿ ಮಾಡಿದ ನಟ
Cinema Latest Sandalwood Top Stories
Kantara Chapter 1 First look of Kanakavati Rukmini Vasanth unveiled on Varamahalakshmi
ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ
Cinema Latest Top Stories

You Might Also Like

prajwal revanna suraj revanna
Hassan

ಅತ್ಯಾಚಾರ ಕೇಸಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ – ಸಹೋದರ ಸೂರಜ್‌ ರೇವಣ್ಣ ಮೊದಲ ಪ್ರತಿಕ್ರಿಯೆ

Public TV
By Public TV
3 minutes ago
SUPREME COURT
Court

ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

Public TV
By Public TV
14 minutes ago
ARAGA JNANENDRA
Districts

ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ರು: ಆರಗ ಜ್ಞಾನೇಂದ್ರ

Public TV
By Public TV
33 minutes ago
Soldier Kiranraj cremated with state honours Athani 2
Belgaum

ಸರ್ಕಾರಿ ಗೌರವದೊಂದಿಗೆ ಯೋಧ ಕಿರಣರಾಜ್ ಅಂತ್ಯಕ್ರಿಯೆ

Public TV
By Public TV
35 minutes ago
Uttarkashi Disaster ISRO Satellite Image
Latest

ಹೇಗಿತ್ತು.. ಹೇಗಾಯ್ತು!?- ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ಸ್ಯಾಟಲೈಟ್‌ ದೃಶ್ಯ ಹಂಚಿಕೊಂಡ ಇಸ್ರೋ

Public TV
By Public TV
37 minutes ago
Leopard found in Hospets Dharmada Gudda 1
Bellary

ಹೊಸಪೇಟೆಯ ಧರ್ಮದ ಗುಡ್ಡದಲ್ಲಿ ಚಿರತೆ ಪತ್ತೆ

Public TV
By Public TV
54 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?