Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ವಾನ್-ಇ-ಹರಮೈನ್ ಪ್ರವಾಸ ಕೇಂದ್ರದಿಂದ ವಿನೂತನ ಹಜ್, ಉಮ್ರಾ ಪ್ಯಾಕೇಜ್
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಕರ್ವಾನ್-ಇ-ಹರಮೈನ್ ಪ್ರವಾಸ ಕೇಂದ್ರದಿಂದ ವಿನೂತನ ಹಜ್, ಉಮ್ರಾ ಪ್ಯಾಕೇಜ್

Public TV
Last updated: August 6, 2018 1:12 pm
Public TV
Share
2 Min Read
HAJ
SHARE

– ಪ್ರಯಾಣದರ ಎಷ್ಟು? ಪ್ಯಾಕೇಜ್ ಏನು?

ಬೆಂಗಳೂರು: ಮುಸ್ಲಿಂ ಬಾಂಧವರಲ್ಲಿ ಒಮ್ಮೆಯಾದ್ರೂ ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ವಿದೇಶಕ್ಕೆ ಪ್ರಯಾಣ ಬೆಳೆಸುವುದು ಮಧ್ಯಮ ವರ್ಗದ ಜನರಿಗೆ ಹೆಚ್ಚು ವೆಚ್ಚದಾಯಕ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ ಇರುತ್ತದೆ. ಮಧ್ಯಮ ವರ್ಗದ ಬಜೆಟ್‍ನಲ್ಲಿಯೇ ಮುಸ್ಲಿಂ ಬಾಂಧವರಿಗಾಗಿ ಕರ್ವಾನ್-ಇ-ಹರಮೈನ್ ಎಂಬ ಪ್ರವಾಸ ಸಂಸ್ಥೆಯು ವಿನೂತನ ಹಜ್ ಹಾಗೂ ಉಮ್ರಾ ಪ್ಯಾಕೇಜ್‍ಗಳನ್ನು ಪ್ರಯಾಣಿಕರಿಗೆ ನೀಡಿದೆ.

ಹಲವು ಬಾರಿ ಪ್ರವಾಸ ಕೈಗೊಂಡ ಬಳಿಕ ಯಾತ್ರಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ತಾವು ಉಳಿದುಕೊಂಡಿದ್ದ ಸ್ಥಳಗಳಿಂದ ಉಮ್ರಾ ಅಥವಾ ಹಜ್ ತುಂಬಾ ದೂರದಲ್ಲಿ ಇರುತ್ತದೆ. ಹಾಗಾಗಿ ಹೆಚ್ಚಿನ ಸಮಯದಲ್ಲಿ ಪ್ರಯಾಣದಲ್ಲಿ ಕಳೆಯುವ ಸ್ಥಿತಿ ಬರುತ್ತದೆ. ಆದ್ರೆ ಕರ್ವಾನ್-ಇ-ಹರಮೈನ್ 500 ರಿಂದ 800 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿ ವಾಸ್ತವ್ಯ ಕಲ್ಪಿಸಿಕೊಡಲಿದೆ. ಹಲವು ಪ್ಯಾಕೇಜ್‍ಗಳು ಕರ್ವಾನ್-ಇ-ಹರಮೈನ್ ಪ್ರವಾಸ ಕೇಂದ್ರದಲ್ಲಿದ್ದು, ಯಾತ್ರಿಗಳು ತಮ್ಮ ಬಜೆಟ್ ಅನುಗುಣವಾಗಿ ಆಯ್ದುಕೊಳ್ಳುವ ವ್ಯವಸ್ಥೆಯನ್ನು ಸಂಸ್ಥೆ ನೀಡಿದೆ.

ವಿಶೇಷ ಉಮ್ರಾ ಪ್ರವಾಸಕ್ಕಾಗಿ ಪ್ರತಿ ಪ್ರಯಾಣಿಕರಿಗೆ 47 ಸಾವಿರ ರೂ. ಆಗಲಿದ್ದು, ಇದರಲ್ಲಿ 500 ರಿಂದ 800 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

4578ab03 cc7e 47ac 882f 4cd565ba5140

ಉಮ್ರಾ ವಿಶೇಷ ಪ್ಯಾಕೇಜ್‍ಗಳು:
* ಸೂಪರ್ ಡಿಲಕ್ಸ್ ಪ್ಯಾಕೇಜ್‍ನಲ್ಲಿ ಓರ್ವ ಪ್ರಯಾಣಿಕರಿಗೆ 60 ಸಾವಿರ ರೂ. ಆಗಲಿದ್ದು, ಇದರಲ್ಲಿ 200 ರಿಂದ 400 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿಯೇ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ.
* ಡಿಲಕ್ಸ್ ಪ್ಯಾಕೇಜ್‍ನಲ್ಲಿ ಓರ್ವ ಪ್ರಯಾಣಿಕನಿಗೆ 55 ಸಾವಿರ ರೂಪಾಯಿ ಆಗಲಿದ್ದು, ಇದರಲ್ಲಿ 300 ರಿಂದ 500 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿಯೇ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ.
* ಎಕನಮಿ ಪ್ಯಾಕೇಜ್‍ನಲ್ಲಿ ಓರ್ವ ಪ್ರಯಾಣಿಕನಿಗೆ 49 ಸಾವಿರ ರೂಪಾಯಿಗಳು ಆಗಲಿದ್ದು, ಇದರಲ್ಲಿ 300ರಿಂದ 500 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ.
* ವಿಶೇಷವಾಗಿ ಹಜ್ ಯಾತ್ರೆಗಾಗಿ ಪ್ಯಾಕೇಜ್‍ಅನ್ನು ಪ್ರಾರಂಭಿಸಿದೆ. 2019 ಕ್ಕೆ ಕೇವಲ 2.25 ಲಕ್ಷ ರೂಪಾಯಿ ಹಾಗೂ 2020 ಕ್ಕೆ 1.25 ಲಕ್ಷ ರೂಪಾಯಿ ಮುಂಗಡ ಹಣ ನೀಡಿ ಪ್ರವಾಸ ಕೈಗೊಳ್ಳಬಹುದಾಗಿದೆ.

86cbbc4a 2e82 40a5 8436 7a0795cf98ab

ಮುಂಗಡ ಉಮ್ರಾ ಪ್ರಯಾಣಕ್ಕಾಗಿ ಸೀಮಿತ ವಿಶೇಷ ಪ್ಯಾಕೇಜ್(ಓರ್ವ ವ್ಯಕ್ತಿಗೆ):
* 18 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 25 ಸಾವಿರ ರೂ.
* 12 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 30 ಸಾವಿರ ರೂ.
* 10 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 33 ಸಾವಿರ ರೂ.
* 8 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 37 ಸಾವಿರ ರೂ.
* 6 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 42 ಸಾವಿರ ರೂ.
* 4 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 45 ಸಾವಿರ ರೂ.

a7f81bbf e3bf 46d9 8128 c4b90b6e77e0

ಮುಂಗಡ ಉಮ್ರಾ ಪ್ರವಾಸಕ್ಕೆ ಈ ಮೇಲ್ಕಂಡ ರಿಯಾಯಿತಿಗಳನ್ನು ಹೊರತು ಪಡಿಸಿ ಯಾವುದೇ ರಿಯಾಯಿತಿ ಇರುವುದಿಲ್ಲ. ಅಲ್ಲದೇ ಪ್ಯಾಕೇಜ್ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು.

2019ರ ಎಪ್ರಿಲ್ ನ ಉಮ್ರಾ ಪ್ರವಾಸಕ್ಕೆ ನೂತನ ಪ್ಯಾಕೇಜನ್ನು ನೀಡಿದ್ದು, ಈ ಪ್ಯಾಕೇಜ್‍ನಲ್ಲಿ ಒಟ್ಟು ಮೂವರು ಪ್ರಯಾಣಿಕರು ಪ್ರವಾಸಕೈಗೊಳ್ಳಬಹುದಾಗಿದೆ. ಇದಕ್ಕೆ 99 ಸಾವಿರ ಒಟ್ಟು ಮೊತ್ತವಾಗಿರುತ್ತದೆ. ಬುಕ್ಕಿಂಗ್ ಮಾಡಲು ಕೊನೆಯ ದಿನಾಂಕ 2018ರ ಆಗಸ್ಟ್ 15 ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ 99724 76915, 98861 64545, ಅಲ್ಲದೇ ಸೌದಿ ನಂಬರ್ 00966590268131 ನಂಬರ್ ಸಂಪರ್ಕಿಸಬಹುದು.

ನಮ್ಮ ವೆಬ್‍ಸೈಟ್ www.karwaneharamain.com ಆಗಿರುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Facebook Whatsapp Whatsapp Telegram
Previous Article MOMO CHALLGE ಬ್ಲೂವೇಲ್, ಕಿಕಿ ಆಯ್ತು, ಲಗ್ಗೆ ಇಟ್ಟಿದೆ ಮೋಮೋ ಚಾಲೆಂಜ್
Next Article RMG ರಾಮನಗರದಲ್ಲಿ ಶಂಕಿತ ಉಗ್ರ ಅರೆಸ್ಟ್: ಬಂಧಿತನ ಬಳಿ ಏನು ಸಿಕ್ಕಿದೆ?

Latest Cinema News

Anjali Sudhakar 3
ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?
Cinema Latest TV Shows
Garden Movie
ದರ್ಶನ್ ಅಳಿಯ ಟಕ್ಕರ್ ಮನೋಜ್‌ರ `ಗಾರ್ಡನ್’ ಸಿನಿಮಾಗೆ ದಿನಕರ್ ಕ್ಲ್ಯಾಪ್
Cinema Latest Sandalwood Top Stories
vijayalakshmi 1 1
ದರ್ಶನ್ ಪತ್ನಿ ಮನೆಯಲ್ಲಿ 3 ಲಕ್ಷ ನಗದು ಕಳವು ಕೇಸ್‌ – ಹಣದ ಮೂಲದ ಬಗ್ಗೆ ಮಾಹಿತಿ ಕೇಳಿದ ಪೊಲೀಸರು
Bengaluru City Cinema Crime Districts Karnataka Latest Top Stories
Gandugali Rama
ಸಹಿ ಫೋರ್ಜರಿ ಮಾಡಿ ಯೂಟ್ಯೂಬ್, ಒಟಿಟಿಗೆ ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಂಚಿಕೆ – ನಿರ್ಮಾಪಕಿಯಿಂದ ದೂರು
Bengaluru City Cinema Crime Karnataka Latest States Top Stories
salman khan
ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು
Bollywood Cinema Latest Top Stories TV Shows

You Might Also Like

CM Siddaramaiah 1
Bengaluru City

ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

4 minutes ago
MiG 21 Rajnath Singh
Latest

ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

14 minutes ago
Chikkamagaluru Coffee
Chikkamagaluru

ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

46 minutes ago
N. Ravikumar
Bengaluru City

ಧರ್ಮಸ್ಥಳ ಕೇಸ್‌ನಲ್ಲಿ ರಾಜ್ಯ ಸರ್ಕಾರ ಜನರ ಕ್ಷಮೆಯಾಚಿಸಬೇಕು: ರವಿಕುಮಾರ್

58 minutes ago
Christian 2
Bengaluru City

52 ಉಪಜಾತಿಗಳನ್ನ ತೆಗೆದಿದ್ದು ಬೇಸರ ಆಯ್ತು – ಕ್ಯಾಥೋಲಿಕ್ ಧರ್ಮಾಧ್ಯಕ್ಷ ಪೀಟರ್ ರಿಚರ್ಡ್

59 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?