ಮೆರವಣಿಗೆ ವೇಳೆ ಧಗಧಗನೆ ಹೊತ್ತಿ ಉರಿದ ಪಲ್ಲಕ್ಕಿ!

Public TV
0 Min Read
KLR

ಕೋಲಾರ: ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶವಾಗಿ ಪಲ್ಲಕ್ಕಿ ಹೊತ್ತಿ ಉರಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳೆದ ರಾತ್ರಿ ನಡೆದಿದೆ.

vlcsnap 2018 03 23 11h53m17s212

ಬೇತಮಂಗಲದಲ್ಲಿ ಶ್ರೀವಿಜಯೇಂದ್ರಸ್ವಾಮಿ ಜಾತ್ರೆ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಲೆ ವಿದ್ಯುತ್ ತಂತಿ ತಗುಲಿ ಪಲ್ಲಕ್ಕಿ ಹೊತ್ತಿ ಉರಿದಿದೆ. ಇದರಿಂದ ಗಾಬರಿಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ.

ಈ ವೇಳೆ ಸಮಯಪ್ರಜ್ಞೆ ಮೆರೆದ ಕೆಲವರು ಕೂಡಲೇ ವಿದ್ಯುತ್ ಕಡಿತಗೊಳಿಸಿದ್ರು. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಇದು ವಿಜಯೇಂದ್ರ ಸ್ವಾಮಿ ಭಕ್ತರದಲ್ಲಿ ಆತಂಕಕ್ಕೆ ಕಾರಣವಾಯಿತು.

vlcsnap 2018 03 23 11h53m47s10

Share This Article
Leave a Comment

Leave a Reply

Your email address will not be published. Required fields are marked *