Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 8ನೇ ವಯಸ್ಸಲ್ಲೇ 3 ಜೀವ ಉಳಿಸಿ 2 ಕೈ, 1 ಪಾದ ಕಳ್ಕೊಂಡ್ರೂ ಕಾಲಲ್ಲೇ ಪರೀಕ್ಷೆ ಬರೆದ ಸಾಹಸಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 8ನೇ ವಯಸ್ಸಲ್ಲೇ 3 ಜೀವ ಉಳಿಸಿ 2 ಕೈ, 1 ಪಾದ ಕಳ್ಕೊಂಡ್ರೂ ಕಾಲಲ್ಲೇ ಪರೀಕ್ಷೆ ಬರೆದ ಸಾಹಸಿ!

Latest

8ನೇ ವಯಸ್ಸಲ್ಲೇ 3 ಜೀವ ಉಳಿಸಿ 2 ಕೈ, 1 ಪಾದ ಕಳ್ಕೊಂಡ್ರೂ ಕಾಲಲ್ಲೇ ಪರೀಕ್ಷೆ ಬರೆದ ಸಾಹಸಿ!

Public TV
Last updated: January 25, 2018 5:33 pm
Public TV
Share
2 Min Read
BRAVE BOY ACHIEVE
SHARE

ಲಕ್ನೋ: ಸಾಹಸ ಮಾಡಿ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ  ಉತ್ತರ ಪ್ರದೇಶ ಸಾಹಸಿಯೊಬ್ಬ ಕಾಲಿನಿಂದಲೇ ಪರೀಕ್ಷೆ ಬರೆದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾನೆ.

8 ವರ್ಷದ ವಯಸ್ಸಿನಲ್ಲಿ ರಿಯಾಜ್ ಅಹ್ಮದ್ ಇತರರ ಜೀವನವನ್ನು ಉಳಿಸಲು ಹೋಗಿ ತನ್ನ ಎರಡು ಕೈಗಳು ಮತ್ತು ಒಂದು ಪಾದವನ್ನು ಕಳೆದುಕೊಂಡಿದ್ದರು. ಈ ಶೌರ್ಯಕ್ಕೆ 2003 ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅನಂತರ ರಿಯಾಜ್ ತನ್ನ ಕಾಲೇಜು ಪರೀಕ್ಷೆಯನ್ನು ಕಾಲಿನಿಂದಲೇ ಬರೆದು ಈಗ ಮತ್ತೊಂದು ಸಾಧನೆ ತೋರಿದ್ದಾರೆ.

BRAVE BOY 1

ರಿಯಾಜ್ 1996 ಅಕ್ಟೋಬರ್ 10 ರಂದು ಲಕ್ನೋದ ಟೆಲಿಬಾಗ್‍ನಲ್ಲಿ ಜನಿಸಿದರು. ಇವನ ತಾಯಿ ಗೃಹಿಣಿಯಾಗಿದ್ದು, ತಂದೆ ಪುಶ್ಕಾರ್ಟ್‍ನಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ರಿಯಾಜ್ ಶಿಕ್ಷಣ ತುಂಬಾ ಕಷ್ಟಕರವಾಗಿತ್ತು. ಆದರೂ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದರು.

ಅಂದು ನಡೆದಿದ್ದೇನು?
2003 ರಲ್ಲಿ ಡಾಲಿಗನ್ಜ್ ಕ್ರಾಸಿಂಗ್‍ನಲ್ಲಿ ರೈಲ್ವೇ ಟ್ರ್ಯಾಕ್ ಮೂಲಕ ಹಾದುಹೋಗುವಾಗ ಒಂದು ಮಗು ರೈಲ್ವೆ ಹಳಿಗೆ ಸಿಲುಕಿಕೊಂಡಿತ್ತು. ಇದನ್ನು ನೋಡಿದ ನಾನು ಆಕೆಯ ತಂದೆಗೆ, ನಿಮ್ಮ ಮಗಳನ್ನು ಟ್ರ್ಯಾಕ್‍ನಿಂದ ಕಾಪಾಡಿ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ನಿರ್ಲಕ್ಷ್ಯ ಮಾಡಿದ್ದರು. ಆದರೆ ಅಷ್ಟರಲ್ಲಿ ರೈಲು ಬರುತ್ತಿತ್ತು. ಇದನ್ನು ನೋಡಿದ ತಂದೆ ಮಗಳನ್ನು ಕಾಪಾಡಲು ಓಡಿದ್ದರು. ಸ್ಥಳದಲ್ಲಿದ್ದ ಬೇರೊಬ್ಬ ಹುಡುಗನು ಮಗುವನ್ನು ಕಾಪಾಡಲು ದೌಡಾಯಿಸಿದ. ನಾನು ಕೂಡ ಓಡಿದೆ.

BRAVE BOY 4

ನಾವು ಅಲ್ಲಿಗೆ ತಲುಪುವಷ್ಟರಲ್ಲಿ ರೈಲು ತುಂಬಾ ಹತ್ತಿರ ಬಂದಿತ್ತು. ತಕ್ಷಣ ಮಗುವನ್ನು ಎತ್ತಿ ಪಕ್ಕಕ್ಕೆ ಬಿಸಾಕಿದೆ. ಅವರನ್ನು ಕೂಡ ತಕ್ಷಣ ತಳ್ಳಿದೆ. ಆದರೆ ನನ್ನ ಪಾದ ರೈಲಿನ ಹಳಿಗೆ ಸಿಲುಕಿಕೊಂಡಿತ್ತು. ಕೊನೆಗೆ ರೈಲು ಸಮೀಪ ಬಂದಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಎರಡು ಕೈ ಮತ್ತು ಒಂದು ಪಾದ ತುಂಡಾಯಿತು. ಆದರೆ ನಾನು ಅಂದು ಮೂರು ಜೀವ ಉಳಿಸಿದ್ದ ತೃಪ್ತಿ ಇತ್ತು ಎಂದು ಖುಷಿಯಿಂದ ರಿಯಾಜ್ ಹೇಳಿದರು.

ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು 2003 ರ ಜನವರಿ 24 ರಂದು ಸಂಜಯ್ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದರು. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಿದ್ದರು. 2010 ರಲ್ಲಿ ಮಾರಿಷಸ್‍ನ ಅಧ್ಯಕ್ಷರು ನನಗೆ ಗ್ರೇಟ್ ಹೀರೋಸ್ ಗ್ಲೋಬಲ್ ಬ್ರೇವರಿ ಅವಾರ್ಡ್ ನೀಡಿ ಪುರಸ್ಕರಿಸಿದ್ದರು ಎಂದು ರಿಯಾಸ್ ವಿವರಿಸಿದರು.

BRAVE BOY

ಪ್ರಸ್ತುತ ನಾನು ಕೆಕೆಸಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ನಾನು ನನ್ನ ಪರೀಕ್ಷೆಗಳೆಲ್ಲವನ್ನು ನನ್ನ ಉಳಿದಿರುವ ಒಂದು ಪಾದದಲ್ಲಿ ಬರೆಯುತ್ತೇನೆ. ನನ್ನ ಮೊದಲ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಈಗ ಹೊಂದಿರುವ ಕೈ ಮತ್ತು ಕಾಲು ಕೃತಕವಾದುದ್ದು ಎಂದು ಹೇಳಿದರು. ನನಗೆ ಇನ್ನು ತುಂಬಾ ಓದುಬೇಕು ಎಂಬ ಆಸೆ ಇದೆ. ಆದರೆ ನಾನು ಬೇರೆ ಸ್ಥಳಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಹಣದ ಕೊರತೆಯಿದೆ. ಆದ್ದರಿಂದ ನನಗೆ ಸರ್ಕಾರ ಸಹಾಯ ಮಾಡಬಹುದು ಎನ್ನುವ ಆಶಾಭಾವನೆಯನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಅವರು ತಿಳಿಸಿದರು.

BRAVE BOY 3

BRAVE BOY 7

BRAVE BOY 6

BRAVE BOY 5

BRAVE BOY 2

TAGGED:accidentachieveawardlucknowPublic TVಅಪಘಾತಪಬ್ಲಿಕ್ ಟಿವಿಪ್ರಶಸ್ತಿಲಕ್ನೋಸಾಧನೆ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Siddaramaiah 1 7
Bengaluru City

ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿ – ಕಾರ್ಯಪಾಲಕ ಎಂಜಿನಿಯರ್‌ ಅಮಾನತ್ತಿಗೆ ಸಿಎಂ ಆದೇಶ

Public TV
By Public TV
6 minutes ago
IPL 2026 Riyan Parag Caught Vaping In Rajasthan Royals Dressing Room As Fresh Controversy
Cricket

ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ರಿಯಾನ್‌ ಪರಾಗ್‌ಗೆ ಪಂದ್ಯ ಶುಲ್ಕದ 25% ದಂಡ, 1 ಡೀಮೆರಿಟ್ ಪಾಯಿಂಟ್

Public TV
By Public TV
36 minutes ago
MC SUDHAKAR
Bengaluru City

ಹಿಜಬ್‌, ಜನಿವಾರದಿಂದ ಸಮಸ್ಯೆಗೊಳಗಾದ ಪರೀಕ್ಷಾರ್ಥಿಗಳಿಗೆ ಸಿಟಿಇ ಮರುಪರೀಕ್ಷೆ: ಎಂ.ಸಿ ಸುಧಾಕರ್‌

Public TV
By Public TV
1 hour ago
SUPREME COURT
Latest

ಅವಳ ನೋವು, ಅವಮಾನ ಊಹಿಸಿ – ಅತ್ಯಾಚಾರ ಕೇಸಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

Public TV
By Public TV
1 hour ago
Google Gemini Misused in AI Deepfake Loan Scam Ahmedabad Police Expose Aadhaar OTP Bypass four arrested Cyber Crime
Crime

ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

Public TV
By Public TV
1 hour ago
grapes
Chikkaballapur

ದ್ರಾಕ್ಷಿಗೆ ಬಂಪರ್ ಬೆಲೆ – ರೈತರ ಮೊಗದಲ್ಲಿ ನಗು, ಕೈಗೆ ಕಾಂಚಾಣ ತಂದ ಬೆಳೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?