ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಶುಕ್ರವಾರದಂದು ಪತ್ರಕರ್ತ ರವಿ ಬೆಳಗೆರೆ ಬಂಧಿತರಾಗಿದ್ದು, ಸಿಸಿಬಿ ಕಸ್ಟಡಿಯಲ್ಲಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ರವಿ ಬೆಳಗೆರೆಯನ್ನು ಸಿಸಿಬಿ ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ಈ ವೇಳೆ ಬೆಳಗೆರೆಗೆ ಸಿಗರೇಟ್ ಕೊರತೆ ಉಂಟಾಗಿದೆಯಂತೆ. ಎಲ್ಲರಿಗೂ ಗೊತ್ತಿರುವ ಹಾಗೆ ಅವರಿಗೆ ಎಲ್ಲಾ ಕಡೆ ಸಿಗರೇಟ್ ಇರಲೇಬೇಕು. ಸಿಸಿಬಿ ಒಂದು ಎರಡು ಸಿಗರೇಟ್ ಪೂರೈಕೆ ಮಾಡುತ್ತಿದ್ದು, ಅವರು ಕೇಳಿದಷ್ಟು ಕೊಡುತ್ತಿಲ್ಲ ಎಂದು ಹೇಳಲಾಗ್ತಿದೆ.
ರವಿ ಬೆಳಗೆರೆ ದಿನಕ್ಕೆ ತುಂಬಾ ಸಿಗರೇಟ್ ಸೇದುತ್ತಿದ್ದರು. ಆದರೆ ಸಿಸಿಬಿ ಒಂದು ಎರಡು ಸಿಗರೇಟ್ ಮಾತ್ರ ಕೊಡುತ್ತಿದ್ದಾರೆ. ಆದ್ದರಿಂದ ರವಿಬೆಳಗೆರೆಗೆ ಸಿಗರೇಟ್ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.
https://www.youtube.com/watch?v=NVU9MGtsE60
https://www.youtube.com/watch?v=kJ5uYUEgVeM
https://www.youtube.com/watch?v=lgEoaxQ1l44
https://www.youtube.com/watch?v=ucQolRekyhU