ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಟಾಪಟಿ

Public TV
0 Min Read
BJP JDS

ತುಮಕೂರು: ಪರಿವರ್ತನಾ ಯಾತ್ರೆಗೆ ಹೊರಟ ಬಿಜೆಪಿ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿರುವ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯಲ್ಲಿ ನಡೆದಿದೆ.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಶಾಲಾ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸಾಧನೆಯ ಕರಪತ್ರವನ್ನು ಹಂಚುವುದಕ್ಕೆ ಬಳಸಿಕೊಂಡಿರುವುದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದಿಂದ ಬಿಜೆಪಿ ಬೈಕ್ ಯಾತ್ರೆ ಹೊರಟಿತ್ತು. ಎರಡು ಕಡೆಯ ಕಾರ್ಯಕರ್ತರ ನಡುವೆ ಪರಸ್ಪರ ಮುಖಾಮುಖಿಯಾಗಿ ಮಾತಿನ ಚಕಮಕಿಯಿಂದ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಹರಸಾಹಸಪಟ್ಟು ಪರಿಸ್ಥಿತಿಯನ್ನು ನಿಯಂತ್ರಿಸಿದರು.

 JDS BJP 6

JDS BJP 5

JDS BJP 4

JDS BJP 3

JDS BJP 2

JDS BJP 1

JDS BJP 8

JDS BJP 7

BJP RALLY 1 11 1

BJP RALLY 1 10 1

BJP RALLY 1 2 1

BJP RALLY 1 1 1

RMG CP YOGESWAR 9 1

RMG CP YOGESWAR 8 1

RMG CP YOGESWAR 2 1

Share This Article
Leave a Comment

Leave a Reply

Your email address will not be published. Required fields are marked *