ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಹೇಮಂತ ಋತು
ಮಾಘ ಮಾಸ, ಶುಕ್ಲ ಪಕ್ಷ
ವಾರ: ಬುಧವಾರ, ತಿಥಿ: ತೃತೀಯ
ನಕ್ಷತ್ರ: ಧನಿಷ್ಠ
ರಾಹುಕಾಲ: 12.34 ರಿಂದ 2.01
ಗುಳಿಕಕಾಲ: 11.08 ರಿಂದ 12.34
ಯಮಗಂಡಕಾಲ: 8.16 ರಿಂದ 9.42
ಮೇಷ: ಈ ದಿನ ಮನೆಯಲ್ಲಿ ಸಂತಸ, ವಾಹನ ರಿಪೇರಿ, ದುಷ್ಟ ಜನರಿಂದ ತೊಂದರೆ, ಅನ್ಯರಲ್ಲಿ ಪ್ರೀತಿ, ಉತ್ತಮ ಪ್ರಗತಿ.
ವೃಷಭ: ಹಿತ ಶತ್ರುಗಳಿಂದ ತೊಂದರೆ, ಆಸ್ತಿ ವಿಷಯದಲ್ಲಿ ಭಿನ್ನಾಭಿಪ್ರಾಯ, ನಂಬಿಕೆ ದ್ರೋಹ, ಹಿರಿಯರ ಮಾತಿಗೆ ಗೌರವ.
ಮಿಥುನ: ಈ ದಿನ ಪ್ರಿಯ ಜನರ ಭೇಟಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಶಾಂತಿ.
ಕಟಕ: ಈ ದಿನ ಅತಿಯಾದ ಕೋಪ, ಆಲಸ್ಯ ಮನೋಭಾವ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಅಧಿಕ ಖರ್ಚು.
ಸಿಂಹ: ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧರಿಸಿಮಿತ್ರರಿಂದ ಸಹಾಯ, ಇಲ್ಲಸಲ್ಲದ ತಕರಾರು.
ಕನ್ಯಾ: ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಬೇಡದ ವಿಷಯಗಳಲ್ಲಿ ಆಸಕ್ತಿ, ನೆರೆಹೊರೆಯವರಿಂದ ಕುತಂತ್ರ.
ತುಲಾ: ಈ ದಿನ ಸ್ತ್ರೀ ಸೌಖ್ಯ, ಸುಳ್ಳು ಮಾತನಾಡುವಿರಿ, ವಿವಾಹ ಯೋಗ, ರಾಜ ವಿರೋಧ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು, ವಾಹನ ಅಪಘಾತ ಎಚ್ಚರ ಸಾಲಭಾದೆ, ಆಹಾರ ಸೇವನೆಯಲ್ಲಿ ಜಾಗೃತೆ.
ಧನಸ್ಸು: ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಮಾನಸಿಕ ಒತ್ತಡ, ಅನಾರೋಗ್ಯ, ಪರಸ್ತ್ರೀ ಸಹವಾಸ, ಕಾರ್ಯ ವಿಕಲ್ಪ.
ಮಕರ: ಪಾಲುದಾರಿಕೆ ಮಾತುಕತೆ, ಮಿತ್ರರಿಂದ ನಿಂದನೆ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಎಲ್ಲಿ ಹೋದರೂ ಅಶಾಂತಿ.
ಕುಂಭ: ಅತಿಯಾದ ಪ್ರಯಾಣ, ಹಿತ ಶತ್ರುಭಾದೆ, ಚಂಚಲ ಮನಸ್ಸು, ದ್ರವ್ಯ ನಷ್ಟ, ಮಾತಿನ ಮೇಲೆ ಹಿಡಿತವಿರಲಿ, ರಾಜ ಭಯ.
ಮೀನ: ಈ ದಿನ ಪಾಪ ಬುದ್ಧಿ, ಆದಾಯಕ್ಕಿಂತ ಖರ್ಚು ಜಾಸ್ತಿ, ನಿವೇಶನ ಪ್ರಾಪ್ತಿ, ದುಡುಕು ಸ್ವಭಾವ, ಕೀಲು ನೋವು.

