ಕಾರವಾರ: ಮನೆಗೆ ಆಕಸ್ಮಿಕ ಬೆಂಕಿ (Fire) ತಗುಲಿ ಮನೆಯಲ್ಲಿದ್ದ ವೃದ್ಧೆ ಸಜೀವ ದಹನವಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡಿನ (Mundagodu) ಹನಮಾಪುರದಲ್ಲಿ (Hanamapur) ನಡೆದಿದೆ.
ಪಕೀರವ್ವ ರಾಮಣ್ಣ ಆಲೂರು (70) ಮೃತ ವೃದ್ಧೆ. ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಪಕೀರವ್ವ ಮಲಗಿದ್ದ ವೇಳೆ ಮನೆಗೆ ಆಕಸ್ಮಿಕ ಬೆಂಕಿ ತಗಲಿದೆ. ಇದನ್ನೂ ಓದಿ: ಮಿಕ್ಸರ್ ವಾಹನ, ಬೈಕ್ ಮಧ್ಯೆ ಅಪಘಾತ- ಸ್ಥಳದಲ್ಲೇ ಸವಾರರು ಸಾವು
ಬೆಂಕಿ ತಗುಲಿದ ಪರಿಣಾಮ ಪಕೀರವ್ವ ಜೀವಂತ ಸುಟ್ಟುಹೋಗಿದ್ದಾರೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬುರುಡೆ ಕೇಸ್| ವಿಚಾರಣೆ ವೇಳೆ ಹಲ್ಲೆ – ಎಸ್ಐಟಿ ಅಧಿಕಾರಿಗಳ ವಿರುದ್ಧವೇ ಜಯಂತ್ ದೂರು

