Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕಾರ್ಮಿಕ ಇಲಾಖೆ ಕೊಟ್ಟಿರೋ ನ್ಯೂಟ್ರಿಷನ್ ಕಿಟ್‌ನಲ್ಲಿ ದೊಡ್ಡ ಅಕ್ರಮ – ರವಿಕುಮಾರ್

Public TV
Last updated: March 14, 2025 4:43 pm
Public TV
Share
2 Min Read
ravikumar
SHARE

ಬೆಂಗಳೂರು: ರಕ್ತಹೀನತೆ ಇರೋ ಕಟ್ಟಡ ಕಾರ್ಮಿಕರಿಗೆ ಕಂಚಿಕೆ ಮಾಡಿರೋ ನ್ಯೂಟ್ರಿಷನ್ ಕಿಟ್‌ನಲ್ಲಿ (Nutrition Kit) ದೊಡ್ಡ ಅಕ್ರಮವಾಗಿದೆ‌. ಈ ಕುರಿತು ತನಿಖೆ ನಡೆಸಬೇಕು ಅಂತ ಬಿಜೆಪಿ ಸದಸ್ಯ ರವಿಕುಮಾರ್ (N Ravikumar) ಕಾರ್ಮಿಕ ಸಚಿವರನ್ನ ಒತ್ತಾಯ ಮಾಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರವಿಕುಮಾರ್ ಪ್ರಶ್ನೆ ಕೇಳಿದ್ರು. ಕಾರ್ಮಿಕ ಇಲಾಖೆ (Labor Department) ಹಂಚಿಕೆ ಮಾಡಿರೋ ನ್ಯೂಟ್ರಿಷನ್ ಕಿಟ್ ನಲ್ಲಿ ಕೊಟ್ಟಿರೋ ಸಾಮಗ್ರಿಗಳಲ್ಲಿ ಅಕ್ರಮವಾಗಿದೆ. ಮಾರುಕಟ್ಟೆಯಲ್ಲಿ ಒಂದು ರೇಟ್ ಇದ್ದರೆ ಕಾರ್ಮಿಕ ‌ಇಲಾಖೆ ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದೆ‌. ಮಹಾನಾರಯಣ ತೈಲ, ಚ್ಯವನ ಪ್ರಾಶ ಸೇರಿ ಹಲವು ಸಾಮಗ್ರಿಗಳಿಗೆ ಹೆಚ್ಚು ಹಣ ಕೊಡಲಾಗಿದೆ. ಮಾರುಕಟ್ಟೆಯಲ್ಲಿ 600-700 ರೂ.ಗೆ ಒಂದು ಕಿಟ್ ಸಿಗುತ್ತದೆ. ಆದರೆ ಕಾರ್ಮಿಕ ಇಲಾಖೆ ಒಂದು ಕಿಟ್‌ಗೆ 2,600 ರೂಪಾಯಿ ಕೊಡಲಾಗಿದೆ. ನ್ಯೂಟ್ರಿಷನ್ ಕಿಟ್ ಕೊಡೋದ್ರಲ್ಲಿ ಅಕ್ರಮವಾಗಿದೆ. ಕಿಟ್‌ ಪದಾರ್ಥಗಳನ್ನ ಸದನದಲ್ಲಿ ಪ್ರದರ್ಶನ ಮಾಡಿ ಆರೋಪ ಆಗ್ರಹಿಸಿದರು.

ಬ್ಲಾಸಂ ಅನ್ನೋ ಕಂಪನಿಗೆ ಕೊಡೋಕೆ ಕಿಟ್ ಹಂಚಿಕೆಯನ್ನ ಸ್ಲಿಪ್ಟ್ ಮಾಡಿ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವಾಗಿದೆ. ಈ‌ ಬಗ್ಗೆ ತನಿಖೆ ಆಗಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್

ಇದಕ್ಕೆ ಸಚಿವ ಸಂತೋಷ್ ಲಾಡ್ (Santosh Lad) ಉತ್ತರ ನೀಡಿ, ರಕ್ತಹೀನತೆ ಇರೋ ಕಟ್ಟಡ ಕಾರ್ಮಿಕರಿಗೆ 75 ಕೋಟಿ ರೂ. ವೆಚ್ಚದಲ್ಲಿ ನ್ಯೂಟ್ರೀಷನ್ ಕಿಟ್ ಹಂಚಿಕೆ ಮಾಡಲಾಗಿದೆ. ಪ್ರತಿ ಜಿಲ್ಲೆಗೆ 26 ಸಾವಿರ ಕಿಟ್‌ಗಳನ್ನ ಹಂಚಿಕೆ ಮಾಡಿದ್ದೇವೆ‌. ಒಟ್ಟು 12 ಲಕ್ಷ ಕಿಟ್ ವಿತರಣೆ ಆಗಿದೆ. ಟೆಂಡರ್ ಪ್ರಕ್ರಿಯೆ ಮೂಲಕವೇ ಕಿಟ್ ಹಂಚಿಕೆ ಆಗಿದೆ. 75 ಕೋಟಿ ರೂ. ಬಳಕೆಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಕಿಟ್ ಹಂಚಿಕೆ‌ ಮಾಡಿ ಒಂದು ವರ್ಷ ಆಗಿದೆ. ಯಾವುದೇ ಅಕ್ರಮ ನ್ಯೂಟ್ರಿಷನ್ ಕಿಟ್ ಕೊಡೋದ್ರಲ್ಲಿ ಆಗಿಲ್ಲ ಅಂತ‌ ಸ್ಪಷ್ಟಪಡಿಸಿದರು.  ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ

ಬಿಜೆಪಿ ಅವಧಿಯಲ್ಲಿ ನ್ಯೂಟ್ರಿಷನ್ ಕಿಟ್ ಯೋಜನೆ ಅಪ್ರೂವ್ ಆಗಿದೆ. ಟೆಂಡರ್ ಪ್ರಕ್ರಿಯೆ ಮೂಲಕವೇ ಕಿಟ್ ಖರೀದಿ ಆಗಿದೆ. ಟೆಂಡರ್ ನಲ್ಲಿ ಲೋಪ ಆಗಿದ್ರೆ ಹೇಳಿ. ಟೆಂಡರ್ ಗೆ ನಾವು ಸಹಾಯ ಮಾಡಲು ಆಗೊಲ್ಲ. L1 ಗೆ ಕಿಟ್ ಪೂರೈಕೆಗೆ ಅವಕಾಶ ಕೊಡಲಾಗಿದೆ. ಕಿಟ್ ಕೊಟ್ಟು ಒಂದು ವರ್ಷ ಆಗಿದೆ. ಟೆಂಡರ್ ನಲ್ಲಿ ಯಾವುದೇ ಅಕ್ರಮವಾಗಿಲ್ಲ. ಎಲ್ಲದ್ದಕ್ಕೂ ಬಹಿರಂಗವಾಗಿ ಭ್ರಷ್ಟಾಚಾರ ಅಂತ ಹೇಳೋದಾದ್ರೆ ಹೇಗೆ? ಅಕ್ರಮದ ದಾಖಲಾತಿ ಇದ್ದರೆ ಕೊಡಿ ತನಿಖೆ ‌ಮಾಡಿಸ್ತೀನಿ ಅಂತ ತಿಳಿಸಿದರು.  ಇದನ್ನೂ ಓದಿ: ಕರಾವಳಿಯಲ್ಲಿ ನಿಷೇಧಿತ PFI ಮತ್ತೆ ಆಕ್ಟಿವ್‌? – ಅಕ್ರಮ ಪಿಸ್ತೂಲ್‌ ಮಾರಾಟ ಜಾಲ ಭೇದಿಸಿದ ಪೊಲೀಸರು

TAGGED:bjpcongressLabor DepartmentN.RavikumarNutrition KitSantosh Ladಎನ್.ರವಿಕುಮಾರ್ಕಾಂಗ್ರೆಸ್ಕಾರ್ಮಿಕ ಇಲಾಖೆನ್ಯೂಟ್ರಿಷನ್ ಕಿಟ್‌ಬಿಜೆಪಿ
Share This Article
Facebook Whatsapp Whatsapp Telegram

Cinema Updates

Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
5 hours ago
Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
1 day ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
1 day ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
1 day ago

You Might Also Like

Raichur PDO
Districts

ಕಾಮಗಾರಿ, ಸಾಮಗ್ರಿಗಳ ಖರೀದಿ ಬಿಲ್‌ನಲ್ಲಿ ಲಕ್ಷ ಲಕ್ಷ ಹಣ ಗೋಲ್ಮಾಲ್‌ – ಇಬ್ಬರು ಪಿಡಿಓ ಅಮಾನತು

Public TV
By Public TV
39 seconds ago
bus accident
Bengaluru Rural

ತಿರುಪತಿಯಿಂದ ಬರುತ್ತಿದ್ದ ಆಂಧ್ರ ಬಸ್‌, ಲಾರಿ ನಡುವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು

Public TV
By Public TV
6 minutes ago
Ramanagara Paramedical Student
Crime

ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ

Public TV
By Public TV
7 minutes ago
Israel Iran Conflict
Latest

ಇರಾನ್‌ನ ನ್ಯೂಕ್ಲಿಯರ್‌, ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್‌ ವಾಯುದಾಳಿ – ಪ್ಯಾರಾಮಿಲಿಟರಿ ಮುಖ್ಯಸ್ಥ, ಇಬ್ಬರು ವಿಜ್ಞಾನಿಗಳ ಹತ್ಯೆ

Public TV
By Public TV
14 minutes ago
vinay kulkarni
Bengaluru City

ನ್ಯಾಯಾಧೀಶರ ಮುಂದೆ ಹಾಜರಾದ ವಿನಯ್ ಕುಲಕರ್ಣಿ – ಶಾಸಕನನ್ನು ವಶಕ್ಕೆ ಪಡೆದ ಸಿಬಿಐ

Public TV
By Public TV
32 minutes ago
Akash Family
Crime

ವಿಮಾನ ದುರಂತ – ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು

Public TV
By Public TV
34 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?