Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

Bengaluru City

ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

Public TV
Last updated: January 6, 2025 9:19 pm
Public TV
Share
2 Min Read
HMPV VIrus 1
SHARE

– HMPV ಲಕ್ಷಣಗಳೇನು? ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
– ಕರ್ನಾಟಕ, ಚೆನ್ನೈನಲ್ಲಿ ತಲಾ 2, ಗುಜರಾತ್‌, ಕೋಲ್ಕತ್ತಾದಲ್ಲಿ ತಲಾ 1 HMPV ಕೇಸ್‌

ನವದೆಹಲಿ: 2019ರ ಡಿಸೆಂಬರ್‌ ವೇಳೆಗೆ ಚೀನಾದಲ್ಲಿ ಕಾಣಿಕೊಂಡಿದ್ದ ಕೊರೊನಾ ವೈರಸ್‌ ಇಡೀ ವಿಶ್ವವನ್ನೇ ಕಾಡಿತ್ತು. ಇದೀಗ ಚೀನಾದಿಂದಲೇ ಹಬ್ಬಿದ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ರಾಜ್ಯದ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಮಕ್ಕಳಲ್ಲೇ ವೈರಸ್‌ ಕಾಣಿಸಿಕೊಂಡಿದ್ದು, ಪೋಷಕರನ್ನು ಚಿಂತೆಗೀಡುಮಾಡಿದೆ. ಈ ನಡುವೆ ಜನರ ಆತಂಕ ದೂರ ಮಾಡುವ ಕೆಲಸವನ್ನು ತಜ್ಞ ವೈದ್ಯರು ಮಾಡಿದ್ದಾರೆ.

Contents
  • – HMPV ಲಕ್ಷಣಗಳೇನು? ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು? – ಕರ್ನಾಟಕ, ಚೆನ್ನೈನಲ್ಲಿ ತಲಾ 2, ಗುಜರಾತ್‌, ಕೋಲ್ಕತ್ತಾದಲ್ಲಿ ತಲಾ 1 HMPV ಕೇಸ್‌
  • ಏನಿದರ ಗುಣಲಕ್ಷಣಗಳು?
  • ಇದು ಹೇಗೆ ಹರಡುತ್ತದೆ?
  • ಈ ವೈರಸ್‌ಗೆ ಚಿಕಿತ್ಸೆ ಇದ್ಯಾ?
  • ತಡೆಗಟ್ಟುವುದು ಹೇಗೆ?
  • ಯಾರಿಗೆಲ್ಲ ಸೋಂಕು ಬೇಗ ತಗುಲುವ ಸಾಧ್ಯತೆ?
  • ಏನೆಲ್ಲ ಗಂಭೀರ ಸಮಸ್ಯೆ ಬರಬಹುದು?
  • ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

ಕರ್ನಾಟಕ, ತಮಿಳುನಾಡು, ಗುಜರಾತ್‌, ಪ. ಬಂಗಾಳದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ ಹೊಸತೇನಲ್ಲ, ಇದೂ ಹಾನಿಕಾರಕವೂ ಅಲ್ಲ. 2001ರಲ್ಲಿ ಮೊದಲಬಾರಿಗೆ ಗುರುತಿಸಲಾದ ಈ ವೈರಸ್‌ ಹಲವು ವರ್ಷಗಳಿಂದ ಜಾಗತೀಕವಾಗಿ ಅಸ್ತಿತ್ವದಲ್ಲಿದೆ. ಹಾಗಾಗಿ ಜನರು ಆತಂಕ ಪಡಬೇಕಿಲ್ಲ. ಹಾಗಂತ ನಿರ್ಲಕ್ಷ್ಯವೂ ಮಾಡುವಂತಿಲ್ಲ ಅಂತ ಐಸಿಎಂಆರ್ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಅಲ್ಲದೇ ಈ ವೈರಸ್‌ ಲಕ್ಷಣಗಳೇನು? ಹೇಗೆ ಹರಡುತ್ತದೆ? ಅನ್ನೋದರ ಕುರಿತು ಕಿಮ್ಸ್‌ನ ಮೈಕ್ರೋ ಬಯಲಾಜಿ ವಿಭಾಗದ ಡಾ. ಗಿರಿಧರ್ ಉಪಾಧ್ಯಯ ವರದಿಯೊಂದನ್ನ ಸಿದ್ಧಪಡಿಸಿದ್ದಾರೆ.

HMPV – (ಹ್ಯೂಮನ್‌ ಮೈಕ್ರೋಪ್ಲಾಸ್ಮಾ ನ್ಯುನೋನಿಯಾ) ಸೋಂಕು.

ಏನಿದರ ಗುಣಲಕ್ಷಣಗಳು?

* ಕಫ
* ಶೀತ
* ಗಂಟಲು ನೋವು
* ಜ್ವರ
* ಸೀನುವುದು
* ನ್ಯೂಮೋನಿಯಾ ಮಾದರಿ ಲಕ್ಷಣ

ಇದು ಹೇಗೆ ಹರಡುತ್ತದೆ?

* ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಒಬ್ಬರಿಂದ ಒಬ್ಬರಿಗೆ ಹರಡಲಿದೆ.
* ಸೋಂಕಿತ ವ್ಯಕ್ತಿ ಕೆಮ್ಮಿದಾಗ ಸೀನಿದಾಗ ಹೊರಬಂದ ದ್ರಾವಣವನ್ನು ಮುಟ್ಟಿ ಅದೇ ಕೈನಿಂದ ಕಣ್ಣು, ಮೂಗು, ಬಾಯಿ ಮುಟ್ಟಿದಾಗಲೂ ಹರಡಬಹುದು.

ಈ ವೈರಸ್‌ಗೆ ಚಿಕಿತ್ಸೆ ಇದ್ಯಾ?

* HMPVಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ
* ಸೋಂಕಿತ ವ್ಯಕ್ತಿ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು
* ಗುಣಲಕ್ಷಣಗಳನ್ನು ಆಧರಿಸಿ ಔಷಧ ತೆಗೆದುಕೊಳ್ಳಬಹುದು
* ನೀರಿನಾಂಶ ಇರುವ ಆಹಾರ ಹಣ್ಣುಗಳ ಸೇವನೆ
* ಗಂಭೀರ ಸ್ವರೂಪಕ್ಕೆ ತಿರುಗಿದಾಗ ಆಸ್ಪತ್ರೆಗೆ ಹೋಗಬೇಕು.

ತಡೆಗಟ್ಟುವುದು ಹೇಗೆ?

* ಮಾಸ್ಕ್ ಧರಿಸುವಿಕೆ
* ಕೈಗಳನ್ನು 20 ಸೆಕೆಂಡುಗಳ ಕಾಲ ಸೋಪಿನಿಂದ ತೊಳೆಯಬೇಕು
* ಸೋಂಕಿತರೊಂದಿಗೆ ಅಂತರ ಕಾಯ್ದಕೊಳ್ಳಬೇಕು.

ಯಾರಿಗೆಲ್ಲ ಸೋಂಕು ಬೇಗ ತಗುಲುವ ಸಾಧ್ಯತೆ?

* 5 ವರ್ಷದೊಳಗಿನ ಮಕ್ಕಳು
* ವಯೋವೃದ್ಧರು
* ರೋಗನಿರೋಧಕ ಶಕ್ತಿ ಕಡಿಮೆ ಇರುವವರು
* ಶ್ವಾಸಕೋಶ ಹಾಗೂ ಹೃದಯಸಂಬಂಧಿ ಸಮಸ್ಯೆ ಇರುವವರು

ಏನೆಲ್ಲ ಗಂಭೀರ ಸಮಸ್ಯೆ ಬರಬಹುದು?

* ನ್ಯೂಮೋನಿಯಾ
* ಬ್ರ್ಯಾಂಕೈಟಿಸ್
* ಆಸ್ತಮಾ
* ಕಿವಿಯ ಸೋಂಕು

ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

* ಉಸಿರಾಟದ ತೊಂದರೆ ಎದುರಾದಾಗ
* ಉಸಿರಾಟದ ವೇಗ ಹೆಚ್ಚಾದಾಗ
* ಏದುಸಿರು ಸಮಸ್ಯೆ ಎದುರಾದಗ
* ತುಟಿ ಹಾಗೂ ಉಗುರಿನ ಸುತ್ತಾ ನೀಲಿ ಅಥವಾ ಬೂದು ಬಣ್ಣದ ಛಾಯೆ ಕಾಣಿಸಿದಾಗ
* ಹೆಚ್ಚಿನ ಜ್ವರ ಕಾಣಿಸಿದಾಗ
* ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಸಮಸ್ಯೆ ಎದುರಾದಾಗ

TAGGED:bengaluruChina VirusgujaratHMPVICMRkarnatakaಐಸಿಎಂಆರ್ಕರ್ನಾಟಕಗುಜರಾತ್ಚೀನಾ ವೈರಸ್ಬೆಂಗಳೂರುಹೆಚ್‌ಎಂಪಿವಿ
Share This Article
Facebook Whatsapp Whatsapp Telegram

Cinema news

Sudeep
ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್‌
Cinema Karnataka Latest Main Post National Sandalwood South cinema
Dhurandhar
600 ಕೋಟಿಯತ್ತ ಧುರಂಧರ್ ಕಲೆಕ್ಷನ್ – FA9LA ಸಾಂಗ್‌ಗೆ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿ
Bollywood Cinema Latest Top Stories
Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories

You Might Also Like

MGNREGA VB G RAM G
Latest

ಮನರೇಗಾ ರದ್ದು ಮೂಲಕ SC/ST, ಹಿಂದುಳಿದ ಭೂಹೀನರ ಅನ್ನ ಕಸಿಯುವ ಕುತಂತ್ರ – ಎಐಸಿಸಿ ಪರಿಶಿಷ್ಟ ಜಾತಿ ಘಟಕ ಆಕ್ರೋಶ

Public TV
By Public TV
3 hours ago
Bengaluru PG fined Rs 50000 for not maintaining cleanliness
Bengaluru City

ಸ್ವಚ್ಛತೆ ಕಾಪಾಡದ್ದಕ್ಕೆ ಬೆಂಗಳೂರು ಪಿಜಿಗೆ ಬಿತ್ತು 50 ಸಾವಿರ ದಂಡ

Public TV
By Public TV
3 hours ago
Pakistan Army Asim Munir
Latest

ಆಪರೇಷನ್‌ ಸಿಂಧೂರ ವೇಳೆ ದೇವರ ದಯೆಯಿಂದ ಬದುಕುಳಿದಿದ್ದೇವೆ: ಮುನೀರ್‌

Public TV
By Public TV
4 hours ago
Mandya Youth Drowned In Cauvery River
Districts

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

Public TV
By Public TV
4 hours ago
ಡಿಕೆ ಆದಿಕೇಶವುಲು ಪುತ್ರಿ ಕಲ್ಪಜಾ, ಪುತ್ರ ಶ್ರೀನಿವಾಸ್‌
Bengaluru City

ಉದ್ಯಮಿ ರಘುನಾಥ್‌ ಹತ್ಯೆ ಕೇಸ್‌ – ಸಿಬಿಐನಿಂದ ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು ಅರೆಸ್ಟ್‌

Public TV
By Public TV
5 hours ago
DK Shivakumar 9
Bengaluru City

ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ: ಡಿಕೆಶಿ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?