Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 2ಎ ಮೀಸಲಾತಿಗಾಗಿ ಪಂಚಮಸಾಲಿಗರ ಹೋರಾಟ – ವೀಕೆಂಡ್ ಮಸ್ತಿ ಅಂತ ರೋಡಿಗೆ ಇಳಿಯೋ ಮುನ್ನ ಎಚ್ಚರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 2ಎ ಮೀಸಲಾತಿಗಾಗಿ ಪಂಚಮಸಾಲಿಗರ ಹೋರಾಟ – ವೀಕೆಂಡ್ ಮಸ್ತಿ ಅಂತ ರೋಡಿಗೆ ಇಳಿಯೋ ಮುನ್ನ ಎಚ್ಚರ

Bengaluru City

2ಎ ಮೀಸಲಾತಿಗಾಗಿ ಪಂಚಮಸಾಲಿಗರ ಹೋರಾಟ – ವೀಕೆಂಡ್ ಮಸ್ತಿ ಅಂತ ರೋಡಿಗೆ ಇಳಿಯೋ ಮುನ್ನ ಎಚ್ಚರ

Public TV
Last updated: February 21, 2021 7:36 am
Public TV
Share
3 Min Read
PANCHAMASHALI
SHARE

– ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಫಿಕ್ಸ್
– ಬೆಂಗಳೂರಿನ 8 ಕಡೆ ಮಾರ್ಗ ಬದಲಾವಣೆ

ಬೆಂಗಳೂರು: 2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತರ ಹೋರಾಟ ನೆಡಯಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬೃಹತ್ ಸಮಾವೇಶ ನಡೆಯಲಿದೆ. ಪಂಚಮಸಾಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ನಡೆಯಲಿದೆ.

PANCHAMASHALI 1 5

ಇಂದು ಬೆಳಗ್ಗೆ 11ಕ್ಕೆ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ 10ಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ಅದಕ್ಕಾಗಿ ಈಗಾಗಲೇ ಜಿಲ್ಲೆಗಳಿಂದ ಜನ ಆಗಮಿಸಿದ್ದಾರೆ.

38 ದಿನಗಳ ಪಾದಯಾತ್ರೆ ಮುಗಿಸಿ, ಇಂದು ಪಾಂಚಜನ್ಯ ಹೊರಡಿಸಲಿದ್ದಾರೆ. ಈ ವೇಳೆ ಪಂಚಮಸಾಲಿ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಪ್ರಮುಖರು ಭಾಗಿಯಾಗಲಿದ್ದಾರೆ. ಮೂರೂ ಪಕ್ಷಗಳ ಪಂಚಮಸಾಲಿ ನಾಯಕರಿಗೂ ಆಹ್ವಾನ ನೀಡಲಾಗಿದೆ. ಸಮಾವೇಶದ ಬಳಿಕ ಹೋರಾಟ ಮುಂದುವರಿಸಲು ಸ್ವಾಮೀಜಿಗಳು ನಿರ್ಧಾರ ಮಾಡಿದ್ದು, ವಿಧಾನಸೌಧಕ್ಕೆ ಸ್ವಾಮೀಜಿಗಳ ನೇತೃತ್ವದಲ್ಲಿ ರ್ಯಾಲಿ ನಡೆಯಲಿದೆ. ಆದರೆ ವಿಧಾನಸೌಧದ ಕಡೆಗೆ ಪಂಚಮಸಾಲಿ ರ್ಯಾಲಿಗೆ ಅನುಮತಿ ಸಿಕ್ಕಿಲ್ಲ.

PANCHAMASHALI 1 6

ವೀಕೆಂಡ್ ಮಸ್ತಿ ಅನ್ನೋ ಬೆಂಗಳೂರಿಗರೆ ಎಚ್ಚರವಾಗಿರಿ. ಪಂಚಮಸಾಲಿ ಮೀಸಲಾತಿ ಹೋರಾಟದ ಕಹಳೆಯಿಂದಾಗಿ ಇಂದು ಬೆಂಗಳೂರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಬಳ್ಳಾರಿ, ತುಮಕೂರು ರೋಡ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಎದುರಾಗಲಿದೆ. ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು 8 ಪ್ರಮುಖ ರಸ್ತೆಗಳ ಬದಲಾವಣೆ ಮಾಡಿದ್ದಾರೆ. ಬೈಕ್, ಕಾರುಗಳಿಗೆ ತ್ರಿಪುರ ವಾಸಿನಿ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿಐಪಿ ವಾಹನಗಳಿಗೆ ರಮಣಶ್ರೀ ರೋಡ್, ಕೃಷ್ಣ ವಿಹಾರ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

PANCHAMASHALI 1 3

8 ಮಾರ್ಗಗಳ ಬದಲಾವಣೆ
1) ಮೈಸೂರ್ ರೋಡ್: ನಾಯಂಡಹಳ್ಳಿ – ಸುಮನಹಳ್ಳಿ, ರಾಜ್ ಕುಮಾರ್ ಸಮಾಧಿ ರೋಡ್,ತುಮಕೂರ್ ರೋಡ್ – ಗೊರಗುಂಟೆಪಾಳ್ಯ ಜಂಕ್ಷನ್-ಬಿಇಎಲ್ – ಹೆಬ್ಬಾಳ ಮೇಲ್ಸೇತುವೆ- ಮೇಕ್ರಿ ಸರ್ಕಲ್ – ಜಯಮಹಲ್ ರೋಡ್ – ಅರಮನೆ ಮೈದಾನ

2) ತುಮಕೂರು ರೋಡ್: ಗೊರಗುಂಟೆ ಪಾಳ್ಯ ಜಂಕ್ಷನ್ – ಬಿಇಎಲ್ – ಹೆಬ್ಬಾಳ – ಮೇಕ್ರಿ ಸರ್ಕಲ್ ಸರ್ವಿಸ್ ರೋಡ್- ಅರಮನೆ ಮೈದಾನ

PANCHAMASHALI 1 4

3) ಕನಕಪುರ ರೋಡ್: ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ – ರಾಜಲಕ್ಷ್ಮಿ ಜಂಕ್ಷನ್ ಜಯನಗರ 4 ಮೈನ್ – ಸೌಥ್ ಅಂಡ್ ಸರ್ಕಲ್ – ಆರ್ ವಿ ಜಂಕ್ಷನ್ – ಲಾಲ್ ಬಾಗ್ ವೆಸ್ಟ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರೋಡ್ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರೋಡ್ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ

4) ಬನ್ನೇರುಘಟ್ಟ ರೋಡ್: ಡೈರಿ ಸರ್ಕಲ್ – ಲಾಲ್ ಬಾಗ್ ಮೈನ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರೋಡ್ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರೋಡ್ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ

5) ಹಳೇ ಮದ್ರಾಸ್ ರೋಡ್: ಕೆಆರ್ ಪುರಂ ಮೇಲ್ಸೇತುವೆ- ಹೆಣ್ಣೂರು ಕ್ರಾಸ್ – ನಾಗವಾರ- ಹೆಬ್ಬಾಳ ಫ್ಲೈ ಓವರ್ – ಬಳ್ಳಾರಿ ರೋಡ್ – ಮೇಕ್ರಿ ಸರ್ಕಲ್ ಸರ್ವಿಸ್ ರೋಡ್ – ಅರಮನೆ ಮೈದಾನ

PANCHAMASHALI 1 6

6) ಹೊಸೂರು ರೋಡ್ : ಹೊಸೂರು ರೋಡ್ – ಮಡಿವಾಳ ಚೆಕ್ ಪೋಸ್ಟ್- ಹಳೇ ಮದ್ರಾಸ್- ಡೈರಿ ಸರ್ಕಲ್ ರೋಡ್ – ಲಾಲ್ ಬಾಗ್ ಮೈನ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರೋಡ್ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರೋಡ್ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ

7) ಬಳ್ಳಾರಿ ರೋಡ್: ದೇವನಹಳ್ಳಿ ಮಾರ್ಗ – ಚಿಕ್ಕಜಾಲ – ಹುಣಿಸೇಮಾರನಹಳ್ಳಿ -ಕೋಗಿಲು ಜಂಕ್ಷನ್ – ಕೊಡಿಗೇಹಳ್ಳಿ ಗೇಟ್ – ಹೆಬ್ಬಾಳ ಮೇಲ್ಸೇತುವೆ – ಮೇಕ್ರಿ ಸರ್ಕಲ್ – ಅರಮನೆ ಮೈದಾನ

8) ದೊಡ್ಡಬಳ್ಳಾಪುರ: ಮೇಜರ್ ಉನ್ನಿಕೃಷ್ಣನ್ ರೋಡ್ – ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್ – ಬೈಪಾಸ್ – ಬಳ್ಳಾರಿ ರೋಡ್ – ಹೆಬ್ಬಾಳ ಮೇಲ್ಸೇತುವೆ – ಮೇಕ್ರಿ ಸರ್ಕಲ್ – ಅರಮನೆ ಮೈದಾನ.

TAGGED:2a2ಎ ಮೀಸಲಾತಿbengalurupalace groundpanchamasaliPublic TVಅರಮನೆ ಮೈದಾನಪಂಚಮಸಾಲಿ ಹೋರಾಟಪಬ್ಲಿಕ್ ಟಿವಿಬೆಂಗಳೂರು
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

Supreme Court 1
Dakshina Kannada

ಹೊರ ಜಿಲ್ಲೆಗಳಲ್ಲಿ ಕಂಬಳ ಆಯೋಜನೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Public TV
By Public TV
36 minutes ago
m.b.patil
Bengaluru City

ಬಳ್ಳಾರಿಯಲ್ಲಿ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಿಎಂ ಜೊತೆ ಚರ್ಚೆ: ಎಂ.ಬಿ.ಪಾಟೀಲ್

Public TV
By Public TV
1 hour ago
gas shortage
Bengaluru City

ಮಧ್ಯಪ್ರಾಚ್ಯ ಯುದ್ಧದಿಂದ `ಗ್ಯಾಸ್’ ಟ್ರಬಲ್; ಬೆಂಗಳೂರಿನ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತ – ಹೋಟೆಲ್‌ಗಳು ಬಂದ್ ಸಾಧ್ಯತೆ?

Public TV
By Public TV
1 hour ago
Indira Canteen 1
Bengaluru City

ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ: ಬೈರತಿ ಸುರೇಶ್

Public TV
By Public TV
1 hour ago
Legislative Council
Bengaluru City

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Public TV
By Public TV
2 hours ago
pm modi meeting
Latest

ಭಾರತದಲ್ಲಿ ಗ್ಯಾಸ್ ಎಮರ್ಜೆನ್ಸಿ; ತೈಲ, ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?