Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

16ನೇ ಜನಗಣತಿ – 2027ರಲ್ಲಿ ನಡೆಯಲಿರುವ ಈ ಗಣತಿಯಲ್ಲಿ ಹೊಸದೇನು?

Public TV
Last updated: June 22, 2025 7:06 pm
Public TV
Share
6 Min Read
Census
SHARE

ಜನಸಂಖ್ಯೆಯ ಸಮಗ್ರ ಚಿತ್ರಣ ಹಾಗೂ ನಿರ್ದಿಷ್ಟ ಕಾಲಾವಧಿಗೆ ನಡೆಸಲಾಗುವ ಒಂದು ಪ್ರಕ್ರಿಯೆ ಜನಗಣತಿ (Census). 1872ರಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆ 1881ರಿಂದ ಈವರೆಗೂ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಾ ಬಂದಿದೆ. ಈ ಬಾರಿ 2027ರ 16ನೇ ಜನಗಣತಿ ವಿವಿಧ ಹೊಸ ಪ್ರಕ್ರಿಯೆಗಳಿಂದ ಹಾಗೂ ಇನ್ನಿತರ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ನಡೆಯಲಿದೆ.

ಹೌದು, 2011ರ ನಂತರ 10 ವರ್ಷಗಳ ಬಳಿಕ 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್ ಸಮಸ್ಯೆಯಿಂದಾಗಿ ನಡೆಸಲಾಗಿರಲಿಲ್ಲ. ಇದೇ ಕಾರಣದಿಂದ ಸದ್ಯ ಕೇಂದ್ರ ಸರ್ಕಾರ (Central Government) 2027ರಲ್ಲಿ ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮೊದಲ ಹಂತ 2026 ಅಕ್ಟೋಬರ್ 1 ಹಾಗೂ ಎರಡನೇ ಹಂತ 2027ರ ಮಾರ್ಚ್ 1ರಿಂದ ನಡೆಯಲಿದೆ.

Census 1

ಜನಗಣತಿ ಎಂದರೇನು?
ಜನಗಣತಿ ಎಂದರೆ ದೇಶದ ಜನಸಂಖ್ಯೆ ಸಮಗ್ರ ಚಿತ್ರಣ ನೀಡುವ ಗಣತಿ ಹಾಗೂ ಸಾಮಾಜಿಕ ಪ್ರಕ್ರಿಯೆ ಎನ್ನಲಾಗಿದೆ. ಇದು ನಿರ್ದಿಷ್ಟ ಕಾಲ ಬದಿಗೆ ಒಂದು ಬಾರಿ ಸರ್ಕಾರದ ವತಿಯಿಂದ ನಡೆಸಲಾಗುವ ಒಂದು ಉಪಕ್ರಮವಾಗಿರುತ್ತದೆ. ದೇಶದಲ್ಲಿರುವ ಜನರ ಸಂಖ್ಯೆ, ಲಿಂಗ ಸಮಾನತೆ, ವಯೋವರ್ಗ, ಶಿಕ್ಷಣ ಮಟ್ಟ, ಉದ್ಯೋಗ ಸ್ಥಿತಿ, ವಾಸ ಸ್ಥಾನ, ಧರ್ಮ, ಭಾಷೆ ಮತ್ತು ಅನೇಕ ಬಡಾವಣೆಗಳ ಕುರಿತು ವಿವರವಾದಂತಹ ಮಾಹಿತಿಯನ್ನು ಒದಗಿಸುತ್ತದೆ.

ಇದು ದೇಶದ ಅಭಿವೃದ್ಧಿಗೆ ತಾಂತ್ರಿಕವಾಗಿ ಸಹಾಯ ಒದಗಿಸುತ್ತದೆ. ಇದು ಕೇವಲ ಅಂಕಿ ಅಂಶಗಳ ಸಂಗ್ರಹಣೆಯಾಗಿರದೆ ದೇಶದ ಸಾಮಾಜಿಕ ಸ್ಥಿತಿಯ ಪ್ರತಿಬಿಂಬವಾಗಿರುತ್ತದೆ. ಈ ಮೂಲಕ ಸರ್ಕಾರ ಹಾಗೂ ನಾಗರಿಕರ ನಡುವಿನ ಸಂಪರ್ಕದ ಬಲವಾದ ಸೇತುವೆಯಾಗಿ ಜನಗಣತಿ ಕಾರ್ಯನಿರ್ವಹಿಸುತ್ತದೆ. ಜನಗಣತಿಯೆಂಬುದು ಲ್ಯಾಟಿನ್ ಭಾಷೆಯ ಸೆನ್ಸೆರೆ ಎಂಬ ಪದದಿಂದ ಬಂದಿದೆ. ಮೂಲ ಪದದ ಅರ್ಥ ಮೌಲ್ಯಮಾಪನ ಮಾಡು, ಅಂದಾಜು ಹಾಕು ಎನ್ನಲಾಗಿದೆ. ಪ್ರಾಚೀನ ರೋಮ್ ನಲ್ಲಿ ಈ ಪದವನ್ನು ಮೊದಲ ಬಾರಿಗೆ ಬಳಸಲಾಯಿತು. ಆಗ ನಾಗರೀಕರ ಸಂಖ್ಯೆ ಮತ್ತು ಆಸ್ತಿಯ ಮೌಲ್ಯವನ್ನು ಅಳೆಯುವ ಕಾರ್ಯಕ್ಕಾಗಿ ಈ ಪದವನ್ನು ಬಳಕೆ ಮಾಡಿದ್ದರು.

ಜನಗಣತಿಯ ಇತಿಹಾಸ:
ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ ಕೌಟಿಲ್ಯ ಕ್ರಿ.ಪೂ 321-296 ರವರೆಗೆ ಬರೆದ ಪ್ರಸಿದ್ಧ ಪುಸ್ತಕ ಅರ್ಥಶಾಸ್ತ್ರವು ತೆರಿಗೆ, ರಾಜನೀತಿ ಸೇರಿದಂತೆ ಆಡಳಿತ ಭಾಗವಾಗಿ ಜನಗಣತಿ ನಡೆಸುವುದನ್ನು ಕೂಡ ವಿವರಿಸಿದ್ದಾರೆ. ಇನ್ನು ಮೊಘಲ್ ದೊರೆ ಅಕ್ಬರನ ಆಳ್ವಿಕೆಯಲ್ಲಿ ‘ ಐನ್- ಎ- ಅಕ್ಬರಿ’ ಎಂಬ ಗ್ರಂಥದಲ್ಲಿ ಜನಸಂಖ್ಯೆ, ಕೈಗಾರಿಕೆ, ಸಂಪತ್ತು ಮತ್ತು ಸಮಾಜದ ಹಲವು ಪ್ರಕ್ರಿಯೆಗಳ ಬಗ್ಗೆ ವಿವರಿಸಿದ್ದಾರೆ. ಅದಾದ ನಂತರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಭಾಗವಾಗಿ ಜನಗಣತಿ ಪ್ರಾರಂಭವಾಯಿತು. ವರದಿಗಳ ಪ್ರಕಾರ 1872 ರಲ್ಲಿ ಜನಗಣತಿ ಪ್ರಾರಂಭವಾಯಿತು. ಆದರೆ ಅದಕ್ಕೂ ಮುನ್ನ ಹಲವು ದಶಕಗಳ ಹಿಂದೆ ಜನಗಣತಿ ಪ್ರಾರಂಭವಾಗಿತ್ತು.

1800ರಲ್ಲಿ ಕಲ್ಕತ್ತಾ ಮತ್ತು ಬನಾರಸ್ ನಗರದಲ್ಲಿ ಮೊದಲ ಬಾರಿಗೆ ಜನಗಣತಿ ನಡೆಸಲಾಯಿತು. 1814-15 ರಲ್ಲಿ ಬಾಂಬೆಯ ದ್ವೀಪದಲ್ಲಿ ನಡೆಸಲಾಗಿತ್ತು. ಹಾಗೆ ಮುಂದುವರೆದು 1821, 1831, 1837, 1850, 1866 ಕಲ್ಕತ್ತಾದಲ್ಲಿ, 1833, 1844, 1849, 1864 ಬಾಂಬೆಯಲ್ಲಿ, 1822, 1863, 1867 ಪಂಜಾಬ್ ನಲ್ಲಿ ಹೀಗೆ ಬೇರೆ ಬೇರೆ ಕಡೆಯಲ್ಲಿ ಕೆಲವು ಜನಗಣತಿ ನಡೆಸಿದ ಪ್ರಯತ್ನಗಳು ಕಂಡುಬಂದಿವೆ. 1872 ಜನಗಣತಿಯ ಪ್ರಕಾರ ಭಾರತ ಲಿಂಗಾನುಪಾತವು 100 ಪುರುಷರಿಗೆ 105 ಮಹಿಳೆಯರು ಎಂದು ತೋರಿಸುತ್ತದೆ. ಅದಾದ ಬಳಿಕ 1881ರಲ್ಲಿ ಭಾರತದಲ್ಲಿ ಏಕಕಾಲದಲ್ಲಿ  ಜನಗಣತಿ ನಡೆಸಲಾಯಿತು. ಅಂದಿನಿಂದ ಪ್ರಾರಂಭವಾದ ಜನಗಣತಿ 1881, 1891, 1901, 1911, 1921, 1931, 1941, 1951, 1961, 1971, 1981, 1991, 2001, 2011, 2021 ನಡೆಯುತ್ತಾ ಬಂದಿದೆ. ಅದಾದ ಬಳಿಕ 1948ರ ಸೆಕ್ಷನ್ 3ರ ಅಡಿಯಲ್ಲಿ ಜನಗಣತಿ ಕಾಯ್ದೆಯ ಗೆಜೆಟ್ ಅಧಿಸೂಚನೆ ಹೊರಡಿಸಲಾಯಿತು.

2027ರ ಜನಗಣತಿ ಹೇಗಿರಲಿದೆ:
ಭಾರತದ 16ನೇ ಜನಗಣತಿ 2027ರಲ್ಲಿ ನಡೆಯಲಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಕಾರಣದಿಂದಾಗಿ ನಡೆಸಲಾಗಿರಲಿಲ್ಲ. ಈ ಹಿನ್ನೆಲೆ ಈ ಜನಗಣತಿಯನ್ನ 2027ರಲ್ಲಿ ನಡೆಸಲಾಗುತ್ತಿದೆ. ಈ ಬಾರಿಯ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2026ರ ಅಕ್ಟೋಬರ್ 1 ರಿಂದ ಉತ್ತರ ಭಾರತದ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲಡಾಖ್‌ನಂತಹ ಇನ್ನಿತರ ಪ್ರದೇಶಗಳಲ್ಲಿ ಜನಗಣತಿ ನಡೆಯಲಿದೆ. ಬಳಿಕ 2027ರ ಮಾರ್ಚ್ 1 ರಿಂದ ಭಾರತದ ಇನ್ನಿತರ ಪ್ರದೇಶಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಬಾರಿಗೆ ಜನಗಣತಿಯ ಜೊತೆಗೆ ಜಾತಿಗಣತಿಯು ನಡೆಯಲಿದೆ. ಜನಗಣತಿ ಪ್ರಾರಂಭಕ್ಕೂ ಮುನ್ನ ಮನೆ ಪಟ್ಟಿ, ವಸತಿ ಗಣತಿ ಬಳಿಕ ಜನಸಂಖ್ಯಾ ಗಣತಿ ನಡೆಯುತ್ತದೆ. ಈ ಬಾರಿ ಶಾಲಾ ಶಿಕ್ಷಕರು ಸೇರಿದಂತೆ 30 ಲಕ್ಷ ಗಣತಿದಾರರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 1,20,000 ಕಾರ್ಯಕರ್ತರು ಹಾಗೂ 46,000 ತರಬೇತಿದಾರರು ಕಾರ್ಯನಿರ್ವಹಿಸಲಿದ್ದಾರೆ.

ಜನಗಣತಿ ನಡೆಸುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವ ತಿಂಗಳಲ್ಲಿ ನಡೆಸಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್ 1ರಿಂದ ಸಪ್ಟೆಂಬರ್ 30ರ ನಡುವೆ ಜನಗಣತಿ ನಡೆಸಲಾಗುತ್ತದೆ. ಗಣತಿ ಪೂರ್ಣಗೊಂಡ ನಂತರ 10 ದಿನಗಳಲ್ಲಿ ತಾತ್ಕಾಲಿಕ ದತ್ತಾಂಶ ಹಾಗೂ ಮುಂದಿನ ಆರು ತಿಂಗಳುಗಳಲ್ಲಿ ಅಂತಿಮ ದತ್ತಾಂಶ ಹೊರಬರುವ ನಿರೀಕ್ಷೆ ಇರುತ್ತದೆ. ಈ ಬಾರಿ ಇತಿಹಾಸದಲ್ಲಿ ಮೊದಲ ಬಾರಿಗೆ ಡಿಜಿಟಲ್ ಆಧಾರಿತ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ ಮೊಬೈಲ್ ಅಪ್ಲಿಕೇಶನ್, ಆನ್ಲೈನ್ ಸ್ವಯಂ ಗಣತಿ ನಡೆಸಲು ತೀರ್ಮಾನಿಸಲಾಗಿದೆ. ವೇಗದಲ್ಲಿ ಜನಗಣತಿ ನಡೆಸುವುದು ಹಾಗೂ ಡಿಜಿಟಲ್ ಮಾಹಿತಿಗಳನ್ನು ಸಂಗ್ರಹಿಸುವ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆನ್ಲೈನ್ ಪೋರ್ಟಲ್ ಮೂಲಕ ತಮ್ಮದೇ ಆದ ವಿವರಗಳನ್ನು ಭರ್ತಿ ಮಾಡಲು ಅವಕಾಶ ಇರುತ್ತದೆ.

Caste Census

ಡಿಜಿಟಲ್ ಅಪ್ಲಿಕೇಶನ್‌ಗಳ ಬಳಕೆ ಹೇಗೆ?
ಭಾರತೀಯ ರಿಜಿಸ್ಟರ್ ಜನರಲ್‌ನ ರಾಷ್ಟ್ರೀಯ ದತ್ತಾಂಶ ಕೇಂದ್ರ ಈಗಾಗಲೇ ಎರಡು ಮೊಬೈಲ್ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಎರಡು ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳಬಹುದಾಗಿದೆ. ಕಾಗದ ರೂಪದಿಂದ ಡಿಜಿಟಲ್ ಡೇಟಾವನ್ನು ಸಂಗ್ರಹಿಸುವ ಉದ್ದೇಶದೊಂದಿಗೆ ಈ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್ ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ. ಜೊತೆಗೆ ಪೋರ್ಟಲ್‌ಗಳನ್ನು ಉಪಯೋಗಿಸಿಕೊಂಡು ತಮ್ಮ ವಿವರವನ್ನು ಭರ್ತಿ ಮಾಡಲು ಅವಕಾಶವಿರುತ್ತದೆ.

ಅಪ್ಲಿಕೇಶನ್ ಬಳಸುವಾಗ ಸ್ವವಿವರಗಳನ್ನು ಭರ್ತಿ ಮಾಡಿದ ನಂತರ ಒಂದು ಐಡಿಯನ್ನು ಸೃಷ್ಟಿಯಾಗುತ್ತದೆ. ಬಳಿಕ ಗಣತಿದಾರರು ತಮ್ಮ ಮನೆಗೆ ಬಂದಾಗ ಈ ಐಡಿಯನ್ನು ತೋರಿಸಬೇಕಾಗುತ್ತದೆ. ಈ ಮೂಲಕ ಜನಗಣತಿಯು ನೈಜ್ಯತೆಯನ್ನು ಹೊಂದಿರುತ್ತದೆ. ಈ ಮೂಲಕ 16 ವರ್ಷಗಳ ನಂತರ ಕೇಂದ್ರ ಗ್ರಹ ಸಚಿವಾಲಯ ಜನಗಣತಿ ನಡೆಸಲು ಜೂನ್ 16ರಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಭಾರತದ ಮೊದಲ ಡಿಜಿಟಲ್ ಆಧಾರಿತ ಜನಗಣತಿ ಇದಾಗಲಿದ್ದು, ಆಳವಾದ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತದೆ.

ಈ ಡಿಜಿಟಲ್ ಆಪ್ಲಿಕೇಶನ್ಗಳು ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯಿಂದ ಕಾರ್ಯನಿರ್ವಹಿಸಲಿವೆ. ಈ ಮೂಲಕ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯಿಂದ ರಾಜ್ಯವನ್ನ ಆಯ್ಕೆ ಮಾಡಿಕೊಂಡು ಸ್ವ ವಿವರಗಳನ್ನು ಭರ್ತಿ ಮಾಡಲು ಅವಕಾಶ ನೀಡುತ್ತದೆ. ಬಳಿಕ ಹೆಸರು , ಜನ್ಮ ದಿನಾಂಕ ಹಾಗೂ ಮೊಬೈಲ್ ಸಂಖ್ಯೆ, ಸದಸ್ಯರ ಮಾಹಿತಿ, ಮನೆಯ ಮುಖ್ಯಸ್ಥ ಇನ್ನಿತರ ವಿವರಗಳನ್ನು ಭರ್ತಿ ಮಾಡುವಂತೆ ತಿಳಿಸುತ್ತದೆ.

ಜನಗಣತಿ ವಿಧಾನ ಹೇಗಿರುತ್ತದೆ?
ಮನೆ ಪಟ್ಟಿ ವಿಧಾನ: ಈ ಮೂಲಕ ಪ್ರತಿ ಮನೆಗೂ ಭೇಟಿ ನೀಡುವುದು, ಕಟ್ಟಡ, ಕೊಠಡಿಗಳ ಸಂಖ್ಯೆ, ನೀರು ವಿದ್ಯುತ್, ದಿನನಿತ್ಯದ ಸೌಲಭ್ಯಗಳು, ಮೊಬೈಲ್, ಇಂಟರ್ನೆಟ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ದತ್ತಾಂಶಗಳನ್ನು ಸಂಗ್ರಹಿಸುತ್ತದೆ.

ಜನಸಂಖ್ಯೆ ಎಣಿಕೆ: ಈ ಮೂಲಕ ಹೆಸರು, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಉದ್ಯೋಗ, ಧರ್ಮ, ಜಾತಿ ಪಂಗಡ, ಅಂಗವೈಕಲ್ಯ ಸೇರಿದಂತೆ ಇನ್ನಿತರ ವ್ಯಯತಿಕ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಜನಸಂಖ್ಯೆ ಸೇರಿದಂತೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲಾಗುತ್ತದೆ.

ಈ ಜನಗಣತಿ ಭಾರತದ ಆಡಳಿತ ಮತ್ತು ನೀತಿ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಮೂಲಕ ಭಾರತದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ತಿಳಿಸುವಲ್ಲಿ ಮುಖ್ಯವಾಗುತ್ತದೆ. ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಸಬ್ಸಿಡಿ, ಅನುದಾನ ಇನ್ನಿತರೆ ಯೋಜನೆಗಳನ್ನ ವಿತರಿಸಲು ಜನಸಂಖ್ಯೆಯ ದತ್ತಾಂಶ ನಿರ್ಣಾಯಕ ಪಾತ್ರವಹಿಸಲಿದೆ. ಜನಗಣತಿಯಿಂದ ಜನಸಂಖ್ಯೆ ಹೆಚ್ಚಳದಿಂದಾಗಿ ಅಗತ್ಯ ವಸ್ತುಗಳ ಪೂರೈಕೆಗೆ ಇದು ಸಹಾಯವಾಗುತ್ತದೆ.

TAGGED:16th Census20272027 CensusCaste CensusCensusCentral Governmentindia
Share This Article
Facebook Whatsapp Whatsapp Telegram

Cinema News

The Girlfriend
ರಶ್ಮಿಕಾ ನಟನೆಯ `ದಿ ಗರ್ಲ್‌ಫ್ರೆಂಡ್‌’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
Cinema Latest Top Stories
Kantara Chapter 1 1
ದೇಶದ ಎಲ್ಲಾ ನಿರ್ಮಾಪಕರು ಈ ಪ್ರಯತ್ನ ನೋಡಿ ನಾಚಿಕೆಪಡಬೇಕು; ರಿಷಬ್ ಕೊಂಡಾಡಿದ ವರ್ಮಾ
Cinema Latest Top Stories
Ragini
ನವರಾತ್ರಿಯ ದಿನ ನವ ಕನ್ಯೆಯರ ಪೂಜೆ ನೆರವೇರಿಸಿದ ರಾಗಿಣಿ
Cinema Bengaluru City Latest Sandalwood
Khela Kannada Movie
ಖೇಲಾ ಸಿನಿಮಾದ ಶೂಟಿಂಗ್ ಮುಗಿಸಿದ ವಿಹಾನ್
Cinema Latest Sandalwood Top Stories

You Might Also Like

volodymyr zelenskyy says 30 killed in russian strike on ukraine railway station
World

ಉಕ್ರೇನ್‌ನ ರೈಲು ನಿಲ್ದಾಣದ ಮೇಲೆ ರಷ್ಯಾ ಡ್ರೋನ್ ದಾಳಿ, 30 ಮಂದಿ ಸಾವು – ಭಯೋತ್ಪಾದನಾ ಕೃತ್ಯ ಎಂದ ಝೆಲೆನ್ಸ್ಕಿ

Public TV
By Public TV
25 minutes ago
Toll Plaza
Latest

ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

Public TV
By Public TV
37 minutes ago
yathindra siddaramaiah
Latest

ʻಐ ಲವ್ ಮಹಮ್ಮದ್ʼ ಮೊದಲು ಉರ್ದುನಲ್ಲಿ ಹಾಕ್ತಿದ್ರು, ಓದೋಕೆ ಬರದೇ ಗಲಾಟೆ ಆಗ್ತಿರಲಿಲ್ಲ: ಯತೀಂದ್ರ ಸಿದ್ದರಾಮಯ್ಯ

Public TV
By Public TV
1 hour ago
Tiger 1
Bengaluru City

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ – ಇಬ್ಬರು ಶಂಕಿತರು ವಶಕ್ಕೆ

Public TV
By Public TV
1 hour ago
Hyderabad India America
Latest

ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

Public TV
By Public TV
2 hours ago
Rakshita Shetty
Cinema

BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?