Public TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
Latest

ಭಾರತದ ಸೌರ ಸಾಧನೆಗೆ ತಲೆದೂಗಿವೆ 125 ರಾಷ್ಟ್ರಗಳು – ಸೂರ್ಯಘರ್‌ಗೆ 50ಕ್ಕೂ ಅಧಿಕ ರಾಷ್ಟ್ರಗಳಿಂದ ಬೇಡಿಕೆ

Public TV
Last updated: October 29, 2025 11:15 pm
Public TV
Share
5 Min Read
Pralhad Joshi 2
SHARE

* ಸೂರ್ಯಘರ್‌, ಪಿಎಂ ಕುಸುಮ್‌ಗೆ ಬೇಡಿಕೆ ಮುಂದಿಟ್ಟ 50ಕ್ಕೂ ಅಧಿಕ ರಾಷ್ಟ್ರಗಳು
* ಯಶಸ್ವಿ ಸೌರ ಯೋಜನೆಗಳಿಗಾಗಿ ಭಾರತದ ನೆರವಿಗೆ ವಿವಿಧ ದೇಶಗಳ ಮೊರೆ
* ಒಂದೇ ತಾಸಲ್ಲಿ 10ಕ್ಕೂ ಹೆಚ್ಚು ರಾಷ್ಟ್ರದ ಪ್ರತಿನಿಧಿಗಳು ಜೋಶಿ ಭೇಟಿ, ಚರ್ಚೆ

ನವದೆಹಲಿ: ಭಾರತದ ಸೌರ ಯೋಜನೆಗಳ ಪ್ರಗತಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿನ ಸದಸ್ಯ ರಾಷ್ಟ್ರಗಳ ಸಮೂಹವನ್ನೇ ಸೆಳೆದಿದೆ. ಸರಿಸುಮಾರು 50ಕ್ಕೂ ಅಧಿಕ ದೇಶಗಳು ಇದೀಗ ತಮ್ಮ ರಾಷ್ಟ್ರಗಳಲ್ಲೂ ಭಾರತದ ಸೌರ ಮಾದರಿಯನ್ನೇ ಅನುಸರಿಸಲು ಮುಂದಾಗಿವೆ.

ನವದೆಹಲಿಯ ಭಾರತ್ ಮಂಟಪದಲ್ಲಿ ಕಳೆದೆರಡು ದಿನಗಳಿಂದ ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನದಲ್ಲಿ ಸದಸ್ಯ ರಾಷ್ಟ್ರಗಳೆಲ್ಲವೂ ಭಾರತದ ಸೌರಶಕ್ತಿ ಪ್ರಗತಿಗೆ ತಲೆದೂಗಿದ್ದು, ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಪರಿಣಾಮ ಯಶಸ್ವಿಗೊಂಡ ಸೌರ ಯೋಜನೆಗಳ ಮಾದರಿಯನ್ನು ಕುತೂಹಲದಿಂದ ವೀಕ್ಷಿಸುತ್ತ 125ಕ್ಕೂ ಹೆಚ್ಚು ರಾಷ್ಟ್ರಗಳು ಸಮಗ್ರ ಮಾಹಿತಿ ಪಡೆದುಕೊಂಡಿವೆ. ಇದನ್ನೂ ಓದಿ: ನಿತೀಶ್ ಸಿಎಂ, ಮೋದಿನೇ ಪಿಎಂ – ಯಾವ್ದೇ ಹುದ್ದೆ ಖಾಲಿ ಇಲ್ಲ; ಗೊಂದಲಕ್ಕೆ ತೆರೆ ಎಳೆದ ಅಮಿತ್ ಶಾ

Pralhad Joshi 1

146 ಕೋಟಿ ಬೃಹತ್ ಜನಸಂಖ್ಯೆಯುಳ್ಳ ದೊಡ್ಡ ದೇಶ ಭಾರತದಲ್ಲಿ ಸೂರ್ಯ ಘರ್, ಪಿಎಂ ಕುಸುಮ್ ನಂತಹ ಅತ್ಯಂತ ಮಹತ್ವಾಕಾಂಕ್ಷಿ ಸೌರಶಕ್ತಿ ಯೋಜನೆಗಳು ದೇಶದ ಆರ್ಥಿಕ ಸುಸ್ಥಿರತೆ ಜೊತೆಗೆ ಕೃಷಿ ವಲಯ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ತಮ್ಮ ತಮ್ಮ ದೇಶಗಳಲ್ಲೂ ಈ ಯೋಜನೆಗಳ ಅನುಷ್ಠಾನಕ್ಕೆ ಭಾರತದ ನೆರವು ಕೋರಿದರು.

ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ʻಒಂದು ಜಗತ್ತು, ಒಂದು ಸೂರ್ಯ, ಒಂದು ಗ್ರಿಡ್ʼ ದೃಷ್ಟಿಕೋನವನ್ನು ಬೆಂಬಲಿಸಿ 120ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸೌರಶಕ್ತಿಯಲ್ಲಿ ಜಾಗತಿಕ ಸಹಕಾರ ಮತ್ತು ಹೂಡಿಕೆಯನ್ನು ವೇಗಗೊಳಿಸುವ ಉದ್ದೇಶದ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲದೆ, ತಮ್ಮ ದೇಶಗಳಲ್ಲಿ ಸೌರಶಕ್ತಿ ಪ್ರಗತಿಗೆ ಭಾರತದ ಸಹಾಯಹಸ್ತಕ್ಕೆ ಮೊರೆಯಿಟ್ಟರು. ಇದನ್ನೂ ಓದಿ: ಕ್ರಿಮಿನಲ್‌ ಕೇಸ್‌ಗಳಲ್ಲಿ ಆರೋಪಪಟ್ಟಿ ರೂಪಿಸಲು ವಿಳಂಬ – ಸುಪ್ರೀಂ ಕಳವಳ

Amit shah 3

ಇದೇ ಮೊದಲ ಬಾರಿ ಎನ್ನುವಂತೆ 125ಕ್ಕೂ ಹೆಚ್ಚು ರಾಷ್ಟ್ರಗಳ 550ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು 30 ಮಂತ್ರಿಗಳು, ಸಹಾಯಕ ಸಚಿವರುಗಳು ಇದೇ ಮೊದಲು ಎನ್ನುಂವಂತೆ ಭಾರತಕ್ಕಾಗಮಿಸಿ ಸೌರ ಅಧಿವೇಶನದಲ್ಲಿ ಭಾಗವಹಿಸಿದ್ದಲ್ಲದೆ, ಭಾರತದ ಬ್ಯಾಟರಿ ಸ್ಟೋರೇಜ್‌ ಘಟಕ ವೀಕ್ಷಣೆಗೆ ತೆರಳಿ ಸೌರಕ್ರಾಂತಿ ಅಧ್ಯಯನಕ್ಕೆ ಆಸಕ್ತಿ ತೋರಿದ್ದು ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಹ್ಲಾದ್‌ ಜೋಶಿ ಭೇಟಿ ಮಾಡಿ ನೆರವಿಗೆ ಮೊರೆ:
ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧಿವೇಶನದಲ್ಲಿ ಭಾಗಿಯಾದ ಅನೇಕ ರಾಷ್ಟ್ರಗಳ ಸಚಿವರುಗಳು ಬುಧವಾರ ISA ಅಸೆಂಬ್ಲಿ ಅಧ್ಯಕ್ಷರಾದ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ ಭಾರತದಲ್ಲಿ ಸೌರಶಕ್ತಿ ಪ್ರಗತಿ ಬಗ್ಗೆ ಚರ್ಚಿಸಿದರಲ್ಲದೆ, ಸಾಮಾಜಿಕ ಮತ್ತು ಕೃಷಿ ವಲಯಕ್ಕೆ ಬೆಳಕು ತೋರಿರುವ ಸೂರ್ಯಘರ್‌ ಮತ್ತು ಪಿಎಂ ಕುಸುಮ್‌ ಯೋಜನೆಗಳನ್ನು ತಮ್ಮ ರಾಷ್ಟ್ರಗಳಲ್ಲೂ ಅಳವಡಿಸಿಕೊಳ್ಳಲು ಇಚ್ಛಾಶಕ್ತಿ ತೋರಿ ನೆರವಾಗುವಂತೆ ಮನವಿ ಮಾಡಿದರು.

Amit shah 4

ಸಣ್ಣ ರಾಷ್ಟ್ರಗಳ ಸಚಿವರು ಭಾರತದ ಸೌರಶಕ್ತಿ ಯೋಜನೆಗಳನ್ನು ತಮ್ಮಲ್ಲಿ ಅನುಷ್ಠಾನಗೊಳಿಸಲು ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಅಗತ್ಯ ಸಹಾಯ ಕೋರಿದ್ದಲ್ಲದೆ, ಸೌರ ಫಲಕ, ಸ್ಥಾಪಕಗಳ ತಂತ್ರಜ್ಞಾನ ಅಳವಡಿಕೆ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ತಂತ್ರಜ್ಞಾನ ಹಂಚಿಕೆಗೆ ಬೇಡಿಕೆ ಮುಂದಿಟ್ಟರು. ಇದನ್ನೂ ಓದಿ: ಪ್ರಧಾನಿಯಾದ ಬಳಿಕ ಫಸ್ಟ್‌ ಟೈಂ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮೋದಿ ಭೇಟಿ – ಯಾವಾಗ?

ಈ ವೇಳೆ ಭಾರತ ಅನುಷ್ಠಾನಗೊಳಿಸಿದ ಸೂರ್ಯಘರ್‌ ಯೋಜನೆ ಲಕ್ಷಾಂತರ ಮನೆಗಳಿಗೆ ಸೌರ ಬೆಳಕು ಚೆಲ್ಲಿದೆ. ಅಲ್ಲದೇ, ಪಿಎಂ ಕುಸುಮ್‌ ಸಹ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಕಲ್ಪಿಸಿ ಸಬಲೀಕರಣಗೊಳಿಸಿದೆ. ವಿಶ್ವದ 3ನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತ 2030ರ ಗುರಿಗಿಂತ 5 ವರ್ಷಗಳ ಮೊದಲೇ ಪಳೆಯುಳಿಕೆಯೇತರ ಮೂಲಗಳಿಂದ ಶೇ.50ರಷ್ಟು ಇಂಧನ ಸಾಮರ್ಥ್ಯದ ಗುರಿ ಸಾಧಿಸಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ಗಮನಸೆಳೆದರು.

ವಿದೇಶಗಳಿಗೆ ಸಚಿವ ಜೋಶಿ ಅಭಯ:
ಸುಮಾರು ₹4 ಲಕ್ಷ ಕೋಟಿ (USD 46 ಬಿಲಿಯನ್) ಪಳೆಯುಳಿಕೆ ಇಂಧನ ಆಮದು ಮತ್ತು ಮಾಲಿನ್ಯ-ಸಂಬಂಧಿತ ವೆಚ್ಚಗಳನ್ನು ತಪ್ಪಿಸಿದೆ. 1,08,000 GWhಗಿಂತ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸಿದೆ. ISA ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಶೇಷವಾಗಿ ಆಫ್ರಿಕಾ ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ PM ಸೂರ್ಯ ಘರ್, ಮುಫ್ತ್ ಬಿಜ್ಲಿ ಯೋಜನೆ ಮತ್ತು PM-KUSUMನಂತಹ ಯಶಸ್ವಿ ಯೋಜನೆಗಳನ್ನು ಪುನರಾವರ್ತಿಸಲು ಭಾರತ ಸಹಾಯ ಮಾಡುತ್ತದೆ ಎಂದು ಇದೇ ವೇಳೆ ಸಚಿವ ಪ್ರಹ್ಲಾದ್‌ ಜೋಶಿ ಅಭಯ ನೀಡಿದರು.

861.2 ಶತಕೋಟಿ ಡಾಲರ್‌ ಕೊಡುಗೆ
2024ರಲ್ಲಿ ಇಂಧನ ಪರಿವರ್ತನೆಯಲ್ಲಿ ಜಾಗತಿಕ ಹೂಡಿಕೆಗಳು 2083 ಶತಕೋಟಿ ಡಾಲರ್‌ ತಲುಪಿದೆ. ISA ಸದಸ್ಯ ರಾಷ್ಟ್ರಗಳು 861.2 ಶತಕೋಟಿ ಡಾಲರ್‌ ಕೊಡುಗೆ ನೀಡಿವೆ. ಇದು ಶುದ್ಧ ಇಂಧನ ಭವಿಷ್ಯ ರೂಪಿಸುವಲ್ಲಿ ಜಾಗತಿಕ ದಕ್ಷಿಣದ ಉದಯೋನ್ಮುಖ ನಾಯಕತ್ವವನ್ನು ಒತ್ತಿಹೇಳುತ್ತದೆ. ನವೀಕರಿಸಬಹುದಾದ ಇಂಧನವು 725 ಶತಕೋಟಿ ಡಾಲರ್‌ ಅನ್ನು ಆಕರ್ಷಿಸಿತು. ಅದರಲ್ಲಿ ಸೌರಶಕ್ತಿಯು 521 ಶತಕೋಟಿ USD ಹೊಂದಿದೆ ಎಂದು ವಿವರಿಸಿದರು.

ಅಂತರಾಷ್ಟ್ರೀಯ ಸೌರ ಒಕ್ಕೂಟದ ಫ್ರೆಂಚ್ ಸಹ-ಅಧ್ಯಕ್ಷತೆ ಪ್ರತಿನಿಧಿಸುತ್ತಿದ್ದು, ಫ್ರೆಂಚ್ ರಾಜ್ಯ ಸಚಿವೆ ಡೆಲೆಗುಯಿ, ಎಲಿಯೊನೋರ್ ಕ್ಯಾರೊಯಿಟ್ ಅವರು ವಿಡಿಯೋ ಸಂದೇಶ ನೀಡಿ ʼಸೌರಶಕ್ತಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂತರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಫ್ರಾನ್ಸ್ ಸಹ ಪ್ರಾಮುಖ್ಯತೆ ನೀಡುತ್ತದೆ. ಫ್ರೆಂಚ್, ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹವಾಮಾನ ವಿಶೇಷ ರಾಯಭಾರಿ ಬೆನೈಟ್ ಫರಾಕೊ, ಹತ್ತು ವರ್ಷಗಳ ಹಿಂದೆ ನಾವು ಪ್ಯಾರಿಸ್ ಒಪ್ಪಂದ ಅಳವಡಿಸಿಕೊಂಡಿದ್ದು, ಇದೇ ನವೆಂಬರ್‌ನಲ್ಲಿ COP30ನಲ್ಲಿ ISA ಯಶಸ್ಸು ಪ್ರದರ್ಶಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದರು.

ಒಂದೇ ತಾಸಲ್ಲಿ 10ಕ್ಕೂ ಹೆಚ್ಚು ರಾಷ್ಟ್ರದ ಪ್ರತಿನಿಧಿಗಳು ಜೋಶಿ ಭೇಟಿ
ಬುಧವಾರ ಒಂದೇ ಒಂದು ಗಂಟೆಯಲ್ಲಿ ಸುಮಾರು 10ಕ್ಕೂ ಅಧಿಕ ರಾಷ್ಟ್ರಗಳ ಪ್ರಮುಖರು ಸಚಿವ ಜೋಶಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ವಿಶೇಷವಾಗಿತ್ತು. ಆಂಟಿಗುವಾ ಮತ್ತು ಬಾರ್ಬುಡಾ, ಬೆಲೀಜ್, ಕಾಮನ್‌ವೆಲ್ತ್ ಆಫ್ ಡೊಮಿನಿಕಾ, ಶ್ರೀಲಂಕಾ, ಡೊಮಿನಿಕನ್ ರಿಪಬ್ಲಿಕ್, ಪಪುವಾ ನ್ಯೂಗಿನಿಯಾ, ಕಿರಿಬಾಟಿ, ನೌರು, ಸುರಿನಾಮ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೊಲೊಮನ್ ದ್ವೀಪಗಳು, ಮಾಲ್ಡೀವ್ಸ್, ಸೀಶೆಲ್ಸ್, ಮಾರಿಷಸ್, ಫಿಜಿ, ಮಾರ್ಷಲ್ ದ್ವೀಪಗಳು ಸೌರಶಕ್ತಿಯಲ್ಲಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು.

ಸೊಮಾಲಿಯಾ ಫೆಡರಲ್ ಸರ್ಕಾರದ ಇಂಧನ ಮತ್ತು ಜಲ ಸಂಪನ್ಮೂಲ ಸಚಿವ ಮೊಹಮ್ಮದ್ ಅಬ್ದುಲ್ಲಾಹಿ ಫರಾಹ್, ಸೇಂಟ್ ಕಿಟ್ಸ್ ಮತ್ತು ನೆವಿಸ್ ಸರ್ಕಾರದ ಲೋಕೋಪಯೋಗಿ ಮೂಲಸೌಕರ್ಯ, ಇಂಧನ, ದೇಶೀಯ ಸಾರಿಗೆ, ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಹಾಗೂ ಅಂಚೆ ಸಚಿವರಾದ ಕೊನ್ರಿಸ್ ಮೇನಾರ್ಡ್ ಮತ್ತು ಇಂಧನ ಅಧಿಕಾರಿ ಡೆನಾಸಿಯೊ ಫ್ರಾಂಕ್, ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಹುಸೇನ್ ಅಗಿಲ್ ನಸೀರ್ ಮತ್ತು ಮಹಾನಿರ್ದೇಶಕ ಅಹ್ಮದ್ ಅಲಿ, ಎಸ್ವಾಟಿನಿಯ ನೈಸರ್ಗಿಕ ಸಂಪನ್ಮೂಲಗಳು ಮತ್ತು ಇಂಧನ ಸಚಿವ ಲೊಂಖೋಖೇಲಾ ಡ್ಲಾಮಿನಿ, ಲೈಬೀರಿಯಾ ಗಣರಾಜ್ಯದ ಗಣಿ ಮತ್ತು ಇಂಧನ ಉಪ ಸಚಿವ ಚಾರ್ಲ್ಸ್ ಉಮೆಹೈ ಮತ್ತು ಸ್ವತಂತ್ರ ನವೀಕರಿಸಬಹುದಾದ ಇಂಧನ ಏಜೆನ್ಸಿ ಕಾರ್ಯನಿರ್ವಾಹಕ ನಿರ್ದೇಶಕ ಸ್ಯಾಮ್ಯುಯೆಲ್ ಬೊಕೆ ನಾಗ್ಬೆ, ಆಂಟಿಗುವಾ ಮತ್ತು ಬಾರ್ಬುಡಾ ಸರ್ಕಾರದ ಐಸಿಟಿ, ಇಂಧನ ಸಚಿವ ಮೆಲ್ಫೋರ್ಡ್ ವಾಲ್ಟರ್ ಫಿಟ್ಜ್‌ಗೆರಾಲ್ಡ್ ನಿಕೋಲಸ್, ಸಾಲೊಮನ್ ದ್ವೀಪಗಳ ಗಣಿ, ಇಂಧನ ಮತ್ತು ಗ್ರಾಮೀಣ ವಿದ್ಯುದ್ದೀಕರಣ ಸಚಿವ ಡೆರಿಕ್ ರಾಕ್ಲಿಫ್, ಗಣಿ, ಇಂಧನ ಮತ್ತು ಗ್ರಾಮೀಣ ವಿದ್ಯುದ್ದೀಕರಣ ಸಚಿವಾಲಯದ ಕಾಯಂ ಕಾರ್ಯದರ್ಶಿ ಡಾ.ಕ್ರಿಸ್ಟೋಫರ್ ವೆಹೆ ಸಗಾಪೋವಾ, ಪಾಪುವಾ ನ್ಯೂಗಿನಿಯಾದ ಇಂಧನ ಸಚಿವ ಪೀಟರ್ ನಾಮಿಯಾ ಐಸೊಯಿಮೊ, ಕಾಮನ್‌ವೆಲ್ತ್ ಆಫ್ ಡೊಮಿನಿಕಾ ಸರ್ಕಾರದ ಸಚಿವ ಡಾ.ವಿನ್ಸ್ ಹೆಂಡರ್ಸನ್ ಮತ್ತು ವ್ಯಾಪಾರ ಅಧಿಕಾರಿಯಾದ ಲೀವಿಯಾ ಚೆರಾ ಜೋಸೆಫ್ ಅವರು ಬುಧವಾರ ISA ಅಧ್ಯಕ್ಷರಾದ ಸಚಿವ ಜೋಶಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.

TAGGED:HE Vince HendersonISA 8th AssemblyPralhad JoshiSolar AllianceTrade Officerನವದೆಹಲಿಪ್ರಹ್ಲಾದ್ ಜೋಶಿಸೂರ್ಯಘರ್ಸೌರ ಶಕ್ತಿ
Share This Article
Facebook Whatsapp Whatsapp Telegram

Cinema news

darshan pavithra gowda
ವಧು-ವರರ ಗೆಟಪ್‌ನಲ್ಲಿ ದರ್ಶನ್, ಪವಿತ್ರಾ ಗೌಡ; ಫೋಟೊ ವೈರಲ್
Cinema Latest Main Post Sandalwood
Darshan Pavithra Gowda First Photo After Arrest
ದರ್ಶನ್ ಕೇಸ್‌ನಲ್ಲಿ ನ.3ಕ್ಕೆ ಚಾರ್ಜ್‌ಫ್ರೇಮ್‌
Court Bengaluru City Cinema Latest Main Post Sandalwood
Megha Shetty
`ಆಪರೇಷನ್ ಲಂಡನ್ ಕೆಫೆ’ – ಬಹು ಭಾಷೆಯಲ್ಲಿ ಮೇಘಾ ಶೆಟ್ಟಿ ನಟನೆಯ ಚಿತ್ರ ರೆಡಿ
Cinema Latest Sandalwood Top Stories
Sreeleela
ಕನ್ನಡಕ್ಕೆ ಕಾಸ್ಟ್ಲಿ ಆದ ʻಕಿಸ್‌ʼನ ಶ್ರೀಲೀಲಾ
Cinema Latest Sandalwood South cinema Top Stories

You Might Also Like

Yellow Line Metro
Bengaluru City

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ನಾಳೆ ಟ್ರ್ಯಾಕಿಗಿಳಿಯಲಿದೆ ಐದನೇ ರೈಲು

Public TV
By Public TV
36 minutes ago
vishweshwar hegde kageri
Bengaluru City

ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಯುಟಿ ಖಾದರ್ ಆರೋಪ ಮುಕ್ತರಾಗಲಿ – ವಿಶ್ವೇಶ್ವರ ಹೆಗಡೆ ಕಾಗೇರಿ

Public TV
By Public TV
59 minutes ago
Bidar Suspend
Bidar

ಬೀದರ್ | ಗ್ರಾ.ಪಂ ಅಧ್ಯಕ್ಷರ ಅಧಿಕಾರ ಚಲಾವಣೆ ಆರೋಪ – ಪಿಡಿಒ ಅಮಾನತು

Public TV
By Public TV
1 hour ago
Delhi Gang war
National

ದೆಹಲಿಯ ಸೀಲಾಂಪುರದಲ್ಲಿ ಗ್ಯಾಂಗ್ ವಾರ್ – ಕುಖ್ಯಾತ ರೌಡಿಶೀಟರ್ ಸಾವು

Public TV
By Public TV
2 hours ago
Garbage Dumping Festival In Bengaluru people angry
Bengaluru City

1 ವಾರ ಆಯ್ತು, ಕಸದ ಗಾಡಿಯೇ ಬಂದಿಲ್ಲ.. ಅಧಿಕಾರಿಗಳ ತಲೆಗೆ ಕಸ ಸುರಿಯುತ್ತೇವೆ: ಜನಾಕ್ರೋಶ

Public TV
By Public TV
2 hours ago
GBA Garbage
Bengaluru City

ಎಲ್ಲೆಂದರಲ್ಲಿ ಕಸ ಬಿಸಾಡೋರಿಗೆ ಜಿಬಿಎ ಪಾಠ: ಮನೆಮುಂದೆಯೇ ಕಸ ಸುರಿದು 2,000 ರೂ. ದಂಡ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
Welcome Back!

Sign in to your account

Username or Email Address
Password

Lost your password?