ಪೊಲೀಸ್ ವಸತಿ ನಿಲಯಕ್ಕೆ ಬಂದಿದ್ದ ಹಾವನ್ನ ರಕ್ಷಿಸಿದ 12ರ ಬಾಲಕ!

Public TV
1 Min Read
kwr

ಕಾರವಾರ: ಆಹಾರ ಹುಡುಕಿಕೊಂಡು ಪೊಲೀಸ್ ವಸತಿ ನಿಲಯಕ್ಕೆ ಬಂದಿದ್ದ ಹಾವನ್ನ 12 ವರ್ಷದ ಬಾಲಕ ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನೆಡೆದಿದೆ.

kwr 5

kwr 2

ಅಂಕೋಲದ ಪೊಲೀಸ್ ವಸತಿ ನಿಲಯಕ್ಕೆ ಆಹಾರ ಅರಸಿ ಕೇರೆ ಹಾವೊಂದು ಬಂದಿದ್ದು ಇದರಿಂದಾಗಿ ಹೆದರಿದ ಅಲ್ಲಿನ ನಿವಾಸಿಗಳು ಹಾವನ್ನ ಕೊಲ್ಲಲು ಮುಂದಾಗಿದ್ರು. ಆದ್ರೆ ಇದನ್ನು ನೋಡಿದ 12 ವರ್ಷದ ಬಾಲಕ ಗಗನ್ ಈ ಹಾವನ್ನು ತನ್ನ 10 ವರ್ಷದ ತಂಗಿ ಭೂಮಿಕಾ ಸಹಾಯ ದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾನೆ.

kwr 1

ಹಾವುಗಳು ಎಲ್ಲೇ ಕಂಡರೂ ಅದನ್ನು ಕೊಲ್ಲಬೇಡಿ ರಕ್ಷಿಸಿ ಅಂತ ಜನರಿಗೆ ಕಿವಿಮಾತು ಹೇಳುವ ಮಾಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ ಈ ಪೋರ.

kwr 4

Share This Article
Leave a Comment

Leave a Reply

Your email address will not be published. Required fields are marked *