ರಾಜ್ಯದ ಹವಾಮಾನ ವರದಿ 22-04-2021

Public TV
1 Min Read
Karnataka weather report

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹೊತ್ತಿಗೆ ಮಳೆ ಬರುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಕೊಂಚ ಬಿಸಿಲಿನ ಬೇಗೆ ಇರಲಿದೆ. ಹವಾಮಾನದಲ್ಲಿ ಏರುಪೇರು ಕಂಡುಬರಲಿದ್ದು, ಕೆಲ ಜಿಲ್ಲೆಗಳಿಗೆ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather

ರಾಜ್ಯದ ಬಳ್ಳಾರಿ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 31-21
ಮಂಗಳೂರು: 32-26
ಶಿವಮೊಗ್ಗ: 36-22
ಬೆಳಗಾವಿ: 36-21
ಮೈಸೂರು: 33-22

ಮಂಡ್ಯ: 33-22
ರಾಮನಗರ: 33-22
ಮಡಿಕೇರಿ: 28-19
ಹಾಸನ: 31-20
ಚಾಮರಾಜನಗರ: 32-22

weather 3 633x600 1

ಚಿಕ್ಕಬಳ್ಳಾಪುರ: 32-20
ಕೋಲಾರ: 32-22
ತುಮಕೂರು: 33-22
ಉಡುಪಿ: 33-27
ಕಾರವಾರ: 33-27

ಚಿಕ್ಕಮಗಳೂರು: 31-20
ದಾವಣಗೆರೆ: 38-23
ಚಿತ್ರದುರ್ಗ: 36-22
ಹಾವೇರಿ: 38-23
ಬಳ್ಳಾರಿ: 39-25

weather

ಧಾರವಾಡ: 37-22
ಗದಗ: 38-23
ಕೊಪ್ಪಳ: 38-24
ರಾಯಚೂರು: 39-26
ಯಾದಗಿರಿ: 39-27

ವಿಜಯಪುರ: 38-25
ಬೀದರ್: 37-24
ಕಲಬುರಗಿ: 38-26
ಬಾಗಲಕೋಟೆ: 39-24

Share This Article
Leave a Comment

Leave a Reply

Your email address will not be published. Required fields are marked *