ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬೆಳಗಿನ ಜಾವ ಮಂಜು ಕವಿದ ವಾತವರಣ ಇರಲಿದ್ದು, ಮದ್ಯಾಹ್ನದ ವೇಳೆಗೆ ಸೂರ್ಯ ಪ್ರಕಾಶಿಸಲಿದ್ದಾನೆ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಮೇ ಅಂತ್ಯದವರೆಗೂ ತಾಪಾಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ವಿಜಯಪುರ, ಕೊಪ್ಪಳ,ಹಾವೇರಿ,ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಮಡಿಕೇರಿ, ಕೋಲಾರ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 33-18
ಮಂಗಳೂರು: 33-26
ಶಿವಮೊಗ್ಗ: 36-21
ಬೆಳಗಾವಿ: 34-21
ಮೈಸೂರು: 35-19
ಮಂಡ್ಯ: 36-19
ರಾಮನಗರ: 35-19
ಮಡಿಕೇರಿ: 31-17
ಹಾಸನ: 33-19
ಚಾಮರಾಜನಗರ: 35-19
ಚಿಕ್ಕಬಳ್ಳಾಪುರ: 32-17
ಕೋಲಾರ: 33-17
ತುಮಕೂರು: 34-19
ಉಡುಪಿ: 33-26
ಕಾರವಾರ: 33-27
ಚಿಕ್ಕಮಗಳೂರು: 32-18
ದಾವಣಗೆರೆ: 37-21
ಚಿತ್ರದುರ್ಗ: 35-20
ಹಾವೇರಿ: 37-21
ಬಳ್ಳಾರಿ: 37-22
ಧಾರವಾಡ: 36-21
ಗದಗ: 36-21
ಕೊಪ್ಪಳ: 37-22
ರಾಯಚೂರು: 37-23
ಯಾದಗಿರಿ: 28-23
ವಿಜಯಪುರ: 37-23
ಬೀದರ್: 35-22
ಕಲಬುರಗಿ: 38-24
ಬಾಗಲಕೋಟೆ: 37-23