ರಾಜ್ಯದ ಹವಾಮಾನ ವರದಿ 15-05-2021

Public TV
1 Min Read
Karnataka weather report

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಇದ್ದರೆ ಮಧ್ಯ, ದಕ್ಷಿಣ ಕರ್ನಾಟಕದಲ್ಲಿ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದರೂ, ಸಂಜೆ ಹೊತ್ತಿಗೆ ತಂಪಿನ ವಾತಾವರಣವಿರಲಿದೆ. ಅರಬ್ಬಿ ಸಮುದ್ರದಲ್ಲಿ ತೌಕ್ಟೆ ಚಂಡಮಾರುತ ಎದ್ದಿರುವ ಹಿನ್ನೆಲೆ ರಾಜ್ಯದ ಕೆಲವೆಡೆ ಭಾರೀ ಮಳೆಯಾಗುವ ಸಂಭವ ಇದೆ. ಕೊಡಗಿನಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಸಹ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಗದಗ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಇರಲಿದೆ. ಉಳಿದಂತೆ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಮತ್ತು ಮಡಿಕೇರಿಯಲ್ಲಿ ಗರಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

kwr rain app 2

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 26-23
ಮಂಗಳೂರು: 28-26
ಶಿವಮೊಗ್ಗ: 26-24
ಬೆಳಗಾವಿ: 28-24
ಮೈಸೂರು: 25-23

ಮಂಡ್ಯ: 26-23
ರಾಮನಗರ: 27-23
ಮಡಿಕೇರಿ: 20-19
ಹಾಸನ: 23-21
ಚಾಮರಾಜನಗರ: 26-23

blr bng rain 7 e1619187495371

ಚಿಕ್ಕಬಳ್ಳಾಪುರ: 28-23
ಕೋಲಾರ: 28-23
ತುಮಕೂರು: 26-23
ಉಡುಪಿ: 28-27
ಕಾರವಾರ: 29-28

ಚಿಕ್ಕಮಗಳೂರು: 22-21
ದಾವಣಗೆರೆ: 28-24
ಚಿತ್ರದುರ್ಗ: 27-23
ಹಾವೇರಿ: 28-24

hbl rain

ಗದಗ: 29-25
ಕೊಪ್ಪಳ: 31-26
ರಾಯಚೂರು: 34-28
ಯಾದಗಿರಿ: 34-27

ವಿಜಯಪುರ: 27-23
ಬೀದರ್: 35-26
ಕಲಬುರಗಿ: 36-28
ಬಾಗಲಕೋಟೆ: 33-27

Weather Cloud 1

Share This Article
Leave a Comment

Leave a Reply

Your email address will not be published. Required fields are marked *