ರಾಜ್ಯದ ಹವಾಮಾನ ವರದಿ 12-04-2021

Public TV
1 Min Read
WEATHER KARNATAKA CITY

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನದಲ್ಲಿ ಏರಿಳಿತವಾಗಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಮಟ್ಟ ಕೊಂಚ ಹೆಚ್ಚಾಗಲಿದೆ. ರಾಜ್ಯದಲ್ಲಿ ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

Weather 2

ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಹಾಗೂ ಕೊಪ್ಪಳದಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Weather Cloud 1

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 33-21
ಮಂಗಳೂರು: 32-27
ಶಿವಮೊಗ್ಗ: 36-22
ಬೆಳಗಾವಿ: 34-23
ಮೈಸೂರು: 34-22

weather 7

ಮಂಡ್ಯ: 34-23
ರಾಮನಗರ: 36-21
ಮಡಿಕೇರಿ: 27-18
ಹಾಸನ: 32-21
ಚಾಮರಾಜನಗರ: 33-22

MDK WEATHER SUNNY 2 13

ಚಿಕ್ಕಬಳ್ಳಾಪುರ: 34-21
ಕೋಲಾರ: 33-20
ತುಮಕೂರು: 34-22
ಉಡುಪಿ: 33-27
ಕಾರವಾರ: 32-28

MDK WEATHER SUYNY

ಚಿಕ್ಕಮಗಳೂರು: 31-20
ದಾವಣಗೆರೆ: 37-23
ಚಿತ್ರದುರ್ಗ: 36-22
ಹಾವೇರಿ: 37-23
ಬಳ್ಳಾರಿ: 38-26

hot weather 1

ಧಾರವಾಡ: 34-24
ಗದಗ: 36-24
ಕೊಪ್ಪಳ: 37-25
ರಾಯಚೂರು: 38-26
ಯಾದಗಿರಿ: 37-25

MDK WEATHER SUNNY 2 7

ವಿಜಯಪುರ: 35-27
ಬೀದರ್: 34-24
ಕಲಬುರಗಿ: 36-25
ಬಾಗಲಕೋಟೆ: 36-26

Share This Article
Leave a Comment

Leave a Reply

Your email address will not be published. Required fields are marked *