ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಧಿಕ ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ಬೇಗೆ ಪ್ರಾರಂಭವಾಗಿದೆ ಮಧ್ಯಾಹ್ನದ ಹೊತ್ತು ಸೂರ್ಯನ ತಾಪ ಹೆಚ್ಚಾಗಳಿದೆ. ರಾಜ್ಯದ ಕೆಲ ಪ್ರದೇಶಗಳಲ್ಲಿ ಬೆಳಗಿನ ಜಾವ ಸಣ್ಣ ಚಳಿ ಇರಲಿದ್ದು, ಮದ್ಯಾಹ್ನದ ವೇಳೆಗೆ ಸೂರ್ಯ ಪ್ರಕಾಶಿಸಲಿದ್ದಾನೆ. ಮೇ ಅಂತ್ಯದವರೆಗೂ ತಾಪಾಮಾನ ಹೆಚ್ಚಾಗಲಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಯಾದಗಿರಿ ಮತ್ತು ಬಾಗಲಕೋಟೆ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ವಿಜಯಪುರ, ಬಳ್ಳಾರಿ, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 32-17
ಮಂಗಳೂರು: 32-25
ಶಿವಮೊಗ್ಗ: 35-21
ಬೆಳಗಾವಿ: 35-19
ಮೈಸೂರು: 34-20
ಮಂಡ್ಯ: 34-32
ರಾಮನಗರ: 34-19
ಮಡಿಕೇರಿ: 27-17
ಹಾಸನ: 32-18
ಚಾಮರಾಜನಗರ: 34-19
ಚಿಕ್ಕಬಳ್ಳಾಪುರ: 32-17
ಕೋಲಾರ: 33-17
ತುಮಕೂರು: 33-19
ಉಡುಪಿ: 32-26
ಕಾರವಾರ: 32-26
ಚಿಕ್ಕಮಗಳೂರು: 31-18
ದಾವಣಗೆರೆ: 36-21
ಚಿತ್ರದುರ್ಗ: 34-20
ಹಾವೇರಿ: 36-21
ಬಳ್ಳಾರಿ: 37-21
ವಿಜಯಪುರ: 37-21
ಬೀದರ್: 35-21
ಕಲಬುರಗಿ: 37-21
ಬಾಗಲಕೋಟೆ: 37-20
ಧಾರವಾಡ: 36-19
ಗದಗ: 34-34
ಕೊಪ್ಪಳ: 36-20
ರಾಯಚೂರು: 37-20
ಯಾದಗಿರಿ: 36-20