ರಾಜ್ಯದ ನಗರಗಳ ಹವಾಮಾನ ವರದಿ: 2-06-2020

Public TV
1 Min Read
Karnataka weather report

ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

monsoon rain

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ 90-100 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ಮೀನುಗಾರರು ಸಮುದ್ರಕ್ಕೆ ಇಳಿಯದಿರಲು ಸೂಚಿಸಲಾಗಿದೆ.

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 28-22
ಮೈಸೂರು: 29-23
ಮಂಗಳೂರು: 29-27
ಶಿವಮೊಗ್ಗ: 28-23
ಬೆಳಗಾವಿ: 27-23

ಮಂಡ್ಯ: 30-23
ರಾಮನಗರ: 29-23
ಮಡಿಕೇರಿ: 22-19
ಹಾಸನ: 27-22
ಚಾಮರಾಜನಗರ: 29-23

Monsoon

ಚಿಕ್ಕಬಳ್ಳಾಪುರ: 28-21
ಕೋಲಾರ: 30-23
ತುಮಕೂರು: 29-22
ಉಡುಪಿ: 29-27
ಕಾರವಾರ: 29-28

ಚಿಕ್ಕಮಗಳೂರು: 25-21
ದಾವಣಗೆರೆ: 30-24
ಚಿತ್ರದುರ್ಗ: 31-23
ಹಾವೇರಿ: 28-24
ಬಳ್ಳಾರಿ: 33-26

kerala

ಧಾರವಾಡ: 27-23
ಗದಗ: 29-24
ಕೊಪ್ಪಳ: 32-26
ರಾಯಚೂರು: 33-26
ಯಾದಗಿರಿ: 32-25

ವಿಜಯಪುರ: 28-22
ಬೀದರ್: 30-25
ಕಲಬುರಗಿ: 32-26
ಬಾಗಲಕೋಟೆ: 31-26

weather 6

Share This Article
Leave a Comment

Leave a Reply

Your email address will not be published. Required fields are marked *