ರಾಜ್ಯದ ನಗರಗಳ ಹವಾಮಾನ ವರದಿ: 04-08-2020

Public TV
1 Min Read

ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather 1

ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 26-21
ಮಂಗಳೂರು: 28-25
ಶಿವಮೊಗ್ಗ: 24- 22
ಬೆಳಗಾವಿ: 23-21
ಮೈಸೂರು: 26-21

weather 3 633x600 1

ಮಂಡ್ಯ: 27-22
ರಾಮನಗರ: 27- 22
ಮಡಿಕೇರಿ: 19-17
ಹಾಸನ: 23-19
ಚಾಮರಾಜನಗರ: 26-21

ಚಿಕ್ಕಬಳ್ಳಾಪುರ: 26-21
ಕೋಲಾರ: 27-21
ತುಮಕೂರು: 27-22
ಉಡುಪಿ: 28-26
ಕಾರವಾರ: 27-26

weather 6

ಚಿಕ್ಕಮಗಳೂರು: 22-19
ದಾವಣಗೆರೆ: 26- 22
ಚಿತ್ರದುರ್ಗ: 25- 21
ಹಾವೇರಿ: 25-22
ಬಳ್ಳಾರಿ: 28- 24

ಧಾರವಾಡ: 24- 21
ಗದಗ: 25-22
ಕೊಪ್ಪಳ: 29-23
ರಾಯಚೂರು: 27-23
ಯಾದಗಿರಿ: 29-23

weather 8
A thick blanket of Morning mist covered at Karnataka University Campus in Dharwad on Saturday. -KPN ### Dharwad: Morning mist

ವಿಜಯಪುರ: 26-21
ಬೀದರ್: 27-22
ಕಲಬುರಗಿ: 28-23
ಬಾಗಲಕೋಟೆ: 27-23

Share This Article
Leave a Comment

Leave a Reply

Your email address will not be published. Required fields are marked *