Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಮತದಾರರು ಬಿಟ್ಟು ಬೇರೆ ಯಾರೂ ಕ್ಷೇತ್ರದಲ್ಲಿ ಇರುವಂತಿಲ್ಲ: ಬಿಬಿಎಂಪಿ

Public TV
Last updated: November 1, 2020 1:23 pm
Public TV
Share
3 Min Read
1
SHARE

– ಸಂಜೆ 5 ಗಂಟೆಯಿಂದ ಮದ್ಯ ನಿಷೇಧ
– 144 ಸೆಕ್ಷನ್ ಜಾರಿ

ಬೆಂಗಳೂರು: ಆರ್‍ಆರ್ ನಗರದಲ್ಲಿ ಇಂದು 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಹಾಕಲಾಗುತ್ತದೆ. ಸಂಜೆ 6 ಗಂಟೆಯ ನಂತರ ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ. ಮತದಾರರು ಬಿಟ್ಟು ಬೇರೆ ಯಾರು ಕ್ಷೇತ್ರದಲ್ಲಿ ಇರುವಂತಿಲ್ಲ. ಮುಖಂಡರು, ನಾಯಕರು ಇರಲು ಅವಕಾಶ ಇಲ್ಲ. ತಕ್ಷಣವೇ ಸಂಜೆ ವೇಳೆಗೆ ಕ್ಷೇತ್ರ ಬಿಡಬೇಕು. ಕ್ಷೇತ್ರದಲ್ಲಿ ಇದ್ದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಆರ್‍ಆರ್ ನಗರ ಚುನಾವಣೆಗೆ ಇನ್ನು ಒಂದೇ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆ ಹಾಗೂ ಭದ್ರತೆ ಬಗ್ಗೆ ನಗರದಲ್ಲಿಂದು ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂಥ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

PRESS

ಆರ್ ಆರ್ ನಗರದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳ ನೇಮಕ 9 ಹೆಚ್ಚುವರಿ ತಂಡ, ವಿಎಸ್ ಟಿ ತಂಡ 8 ನೇಮಕ, 38 ಮಾರ್ಷಲ್ ಗಳ ತಂಡ, ವಿಡಿಯೋಗ್ರಾಫರ್ ತಂಡ 5, 56 ಸೆಕ್ಟರ್ ಆಫೀಸರ್, 8 ಅಬಕಾರಿ ತಂಡಗಳನ್ನು ನೇಮಕ ಮಾಡಲಾಗಿದೆ. ವಾಹನಗಳ ತಪಾಸಣೆ ನಡೆಯಲಿದ್ದು, ಕಲ್ಯಾಣ ಮಂಟಪ, ಜನ ಸೇರುವ ಕಡೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಂಜೆ 5 ಗಂಟೆಯಿಂದ 144 ಸೆಕ್ಷನ್ ಹಾಗೂ ಮದ್ಯ ನಿಷೇಧ ಸಹ ಜಾರಿ ಮಾಡಲಾಗುತ್ತಿದೆ. ಎಕ್ಸಿಟ್ ಪೋಲ್, ಜನಾಭಿಪ್ರಾಯ ಪೋಲ್ ಹಾಕುವಂತಿಲ್ಲ. ನ.3 ರಂದು ಬೆಳಗ್ಗೆ ನ. 7 ಗಂಟೆವರೆಗೂ ಎಕ್ಸಿಟ್ ಪೋಲ್ ಸಹ ಮಾಡುವಂತಿಲ್ಲ. ನಾಳೆ ಮಾಸ್ಟರಿಂಗ್ ಸೆಂಟರ್ ಗಳ ಒಪನ್ ಆಗಲಿದೆ. ಜ್ಞಾನಾಕ್ಷಿ ವಿದ್ಯಾನಿಕೇತನಗಳು ಓಪನ್ ಆಗಲಿದೆ. ಪೋಲಿಂಗ್ ಮೆಟಿರಿಯಲ್ ಕಲೆಕ್ಟ್ ಮಾಡಲಾಗುತ್ತದೆ. ಸಂಜೆ ಪೊಲಿಂಗ್ ಸೆಂಟರ್ ತಲುಪಿದ ವರದಿ ಪಡೆಯಬೇಕಾಗಿದೆ. 678 ಬೂತ್ ಗಳಿವೆ. ಆರೋಗ್ಯಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.

kamal

ಕ್ಯೂ ನಲ್ಲಿ ನಿಂತ ಜನರಿಗೆ ಕೊರೊನಾ ಮುನ್ನೆಚ್ಚರಿಕೆ ಪಾಲಿಸಲು ಆರೋಗ್ಯ ಇಲಾಖಾ ಸಿಬ್ಬಂದಿಯನ್ನು ನೇಮಿಸಲಾಗುವುದು. ಕೋವಿಡ್ ಪೇಷಂಟ್ ಒಪ್ಪಿದ್ದರೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು. ಕೊರೊನಾ ರೋಗಿ ಮತ ಹಾಕಿ ಎಂದಾಗ ಸಿಬ್ಬಂದಿ ಜೊತೆ ಗದರಿದ ಪ್ರಕರಣಗಳು ಕೂಡ ನಡೆದಿದೆ. 125 ಬಸ್, 50 ಮಿನಿ ಬಸ್, ಜಿಪಿಎಸ್ ಆಳವಡಿಕೆ ಇದೆ. ಪೋಸ್ಟಲ್ ಬ್ಯಾಲೆಟ್ 5050 ವ್ಯವಸ್ಥೆ ಆಗಿತ್ತು. 489 ಮತದಾರರು, 22 ವಿಶೇಷಚೇತನ ಮತದಾರರು ಮತ ಹಾಕಿದ್ದಾರೆ. ವೋಟರ್ ಸ್ಲಿಪ್ ಮನೆ ಮನೆಗೆ ಹಂಚಲಾಗಿದೆ. ಕೋವಿಡ್ 19 ಉಲ್ಲಂಘಿತ 14 ಪ್ರಕರಣಗಳು ಪಾಲಿಕೆ ದಾಖಲೆ ಮಾಡಿದೆ. ಎಸ್ ಸಿಸಿ ನೀತಿ ಸಹ ಉಲ್ಲಂಘನೆ ಮಾಡಿದೆ ಎಂದರು.

ಇದೇ ವೇಳೆ ಕಮಲ್ ಪಂತ್ ಮಾತನಾಡಿ, 21 ದಿನದಲ್ಲಿ ಚುನಾವಣಾ ಪ್ರಚಾರ ಪ್ರಕ್ರಿಯೆ ಶಾಂತ ರೀತಿಯಾಗಿ ನಡೆದು ಬಂದಿದೆ. ಸಣ್ಣಪುಟ್ಟ ಪ್ರಸಂಗ ಬಂದಾಗ ಪೊಲೀಸರು ನಿಭಾಯಿಸಿದ್ದಾರೆ. ಒಂದೇ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ ಎಂದರು.

voter ink PTI 1571572801

30 ತಂಡ ಭದ್ರತೆಗಾಗಿ ನೇಮಕ ಮಾಡಲಾಗಿತ್ತು. ಇಂದು ಪ್ರಚಾರದ ಕಡೆ ದಿನವಾಗಿದ್ದರಿಂದ ಬಂದೋಬಸ್ತ್ ಗೆ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. 678 ಬೂತ್ ಗಳಿವೆ. 82 ಸೂಕ್ಷ್ಮ ಮತಗಟ್ಟೆ ಇದೆ. 181 ಜಾಗಗಳಲ್ಲಿ ಮತಗಟ್ಟೆ ಇದೆ. ಪ್ರತ್ಯೆಕವಾಗಿ ಎಎಸ್ ಐ ಹಾಗೂ ಮೂವರು ಸಿಬ್ಬಂದಿ ಇರುತ್ತಾರೆ. ಹೋಂ ಗಾರ್ಡ್ ಸಹ ಬೂತ್ ಗಳಲ್ಲಿ ನೇಮಕ ಮಾಡಲಾಗಿದೆ. 2563 ಜನ ಭದ್ರತೆಗಾಗಿ ನಿಯೋಜನೆ, ಮೊಬೈಲ್ ವ್ಯವಸ್ಥೆ ಮಾಡಲಾಗಿದೆ. ಇದು ಸ್ವಲ್ಪ ಸೂಕ್ಷ್ಮಪ್ರದೇಶವಾಗಿದ್ದರಿಂದ ಲಾ ಅಂಡ್ ಆರ್ಡರ್ ಸಹ ನೋಡಿಕೊಳ್ಳಬೇಕಾಗಿದೆ. 102 ಮೊಬೈಲ್ 24 ಗಂಟೆ ಕೆಲಸ ಮಾಡಲಿದೆ. 91 ಚೀತಾ ಇಬ್ಬರು ಪೊಲೀಸರ ಕೆಲಸದಲ್ಲಿ ಇರ್ತಾರೆ . ತುರ್ತು ಪರಿಸ್ಥಿತಿ ವೇಳೆ 5 ನಿಮಿಷದಲ್ಲಿ ರೀಚ್ ಆಗ್ತಾರೆ. ಇಡೀ ದಿನ 3 ಡಿಸಿಪಿ, 30 ಇನ್ಸಪೆಕ್ಟರ್ 560 ಜನ ಕೆಲಸದಲ್ಲಿ ಇರ್ತಾರೆ. ಪ್ಯಾರಾ ಮಿಲಿಟರಿ ಫೋರ್ಸ್ ಸಹ ಭಾಗವಾಹಿಸಲಿದ್ದಾರೆ. 19 ಕೆಎಸ್ ಆರ್ ಪಿ ತುಕಡಿ, 20 ಆರ್ಮ್ ರಿಸರ್ವ ಸಹ ಇರಲಿದ್ದಾರೆ. ಚುನಾವಣೆ ಆಯೋಗ ನಿದೇರ್ಶನ ಪ್ರಕಾರ 300 ಶಸ್ತ್ರ ಸೀಜ್ ಆಗಿದೆ ಎಂದರು.

TAGGED:bbmpbengaluruby electionPublic TVrr nagarಆರ್ ಆರ್ ನಗರಉಪ ಚುನಾವಣೆಪಬ್ಲಿಕ್ ಟಿವಿಬಿಬಿಎಂಪಿಬೆಂಗಳೂರು
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

vishnuvardhan karnataka ratna
ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ
Cinema Latest Sandalwood Top Stories
Lakshmi Menon
ಐಟಿ ಉದ್ಯೋಗಿ ಕಿಡ್ನ್ಯಾಪ್‌ ಕೇಸ್ – 3ನೇ ಆರೋಪಿ ನಟಿ ಲಕ್ಷ್ಮಿ ಮೆನನ್‌ ಬಂಧನಕ್ಕೆ ಕೋರ್ಟ್‌ ತಡೆ
Cinema Latest National South cinema Top Stories
Bilichukki Halli hakki
ಅ.24ರಂದು `ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ!
Cinema Latest Sandalwood Top Stories
Anchor Anushree 1 1
ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌ – ಲವ್‌ ಸ್ಟೋರಿ ಬಗ್ಗೆ ಅನುಶ್ರೀ ಮಾತು
Cinema Latest Sandalwood Top Stories
Anchor Anushree 2
ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ
Cinema Latest Sandalwood Top Stories

You Might Also Like

NR Pura Koppa Police
Chikkamagaluru

ಚಿಕ್ಕಮಗಳೂರು | ಎನ್‍.ಆರ್‌ಪುರ ಪೊಲೀಸ್ ಜೀಪಿಗೆ ಬಿತ್ತು ದಂಡ

Public TV
By Public TV
22 minutes ago
SHIVANAND PATIL BYTE
Districts

ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಬೇಡ, ವರದಿ ಬರುವವರೆಗೆ ಕಾಯೋಣ – ಶಿವಾನಂದ ಪಾಟೀಲ್

Public TV
By Public TV
31 minutes ago
Mandya 1
Crime

ಮಂಡ್ಯ | ಅಪ್ರಾಪ್ತೆ ಪ್ರೀತಿಸಿದ್ದ ಯುವಕ ಅನುಮಾನಸ್ಪದ ಸಾವು

Public TV
By Public TV
36 minutes ago
talapady ksrtc bus accident
Dakshina Kannada

ತಲಪಾಡಿ; ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಬಾಲಕಿ ಸೇರಿ ಆರು ಮಂದಿ ಸಾವು

Public TV
By Public TV
59 minutes ago
Cotton
Latest

ಅಮೆರಿಕದ ಟ್ಯಾರಿಫ್‌ ವಾರ್‌ ಬೆನ್ನಲ್ಲೇ ಹತ್ತಿ ಆಮದು ಸುಂಕ ವಿನಾಯಿತಿ ಡಿ.31ರವರೆಗೆ ವಿಸ್ತರಣೆ

Public TV
By Public TV
1 hour ago
Building Collapse Mumbai
Latest

ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು 17 ಮಂದಿ ಸಾವು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?