Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?

Public TV
Last updated: December 21, 2020 8:17 am
Public TV
Share
3 Min Read
Jupiter Saturn Conjunction
SHARE

– ಗುರು ಜೊತೆ ಶನಿ ಬರೋದರಿಂದ ಏನಾಗುತ್ತೆ?

ಬೆಂಗಳೂರು: ಇಂದು ನಡೆಯುವ ಗುರು-ಶನಿ ಸಮ್ಮಿಲದ ಖಗೋಳ ತಜ್ಞರಿಗೆ ನಭೋಮಂಡಲದ ಕೌತಕದ ವಿದ್ಯಮಾನ ಅಷ್ಟೆ. ಆದ್ರೆ ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಬೇರೆ ಬೇರೆ ವ್ಯಾಖ್ಯಾನಗಳು ಸಿಗುತ್ತವೆ. ಈ ಮಹಾಸಂಯೋಗದ ಬಗ್ಗೆ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

Guru Shani 3

ಗುರು,ಶನಿ ಸಂಯೋಗ ಹೇಗೆ?: 60 ಸಂವತ್ಸರದಲ್ಲಿ ಶಾರ್ವರಿ ನಾಮ ಸಂವತ್ಸರವೂ ಒಂದಾಗಿದೆ. ಈ ಸಂಯೋಗ ಇದು ಯುಗ ಯುಗಗಳಲ್ಲಿ ನಡೆಯುವ ವೈಶಿಷ್ಯ ಮತ್ತು ಪ್ರಕೃತಿಯಲ್ಲಿ ನಡೆಯುವ ಪ್ರಕ್ರಿಯೆ. 9 ಗ್ರಹಗಳು 12 ಮನೆಗಳಲ್ಲಿ ಸಂಚಾರ ಇರುತ್ತೆ. 9 ಗ್ರಹಗಳು 12 ಮನೆಗಳಲ್ಲಿ ಇಂತಿಷ್ಟು ವರ್ಷವೆಂದು ಸಂಚಾರ ಮಾಡುತ್ತವದೆ. ಮಕರ ರಾಶಿಗೆ ಶನಿ ಮತ್ತು ಗುರು ಗ್ರಹ ಪ್ರವೇಶವಾಗುತ್ತೆ. ಇಂದು ಸಂಧ್ಯಾಕಾಲ ಎರಡು ಗ್ರಹಗಳ ಪ್ರವೇಶ ಆಗಲಿದೆ.

Guru Shani 1

ಒಂದು ಸಂವತ್ಸರದಲ್ಲಿ ನಾಲ್ಕು ಕಾಲಗಳು ಬರುತ್ತೆ. ಪೂರ್ವ ಜನ್ಮದ ಕರ್ಮಗಳಿಗೆ ಅನುಸಾರವಾಗಿ ಫಲ ಲಭಿಸುತ್ತೆ. ಗ್ರಹಗಳು ರಾಶಿಗಳ ಮನೆಗೆ ಬಂದಾಗ ಹಿಂದಿನ ಸಂಸ್ಕಾರಗಳೇ ಫಲವಾಗಿ ಲಭಿಸುತ್ತೆ. ಗ್ರಹ ಪ್ರವೇಶ ಆದಾಗ ಒಳ್ಳೆಯದು ಆಗುತ್ತೆ.. ಕೆಟ್ಟದ್ದು ಆಗುವ ಸಾಧ್ಯತೆಗಳಿರುತ್ತವೆ. ಗುರು ಗ್ರಹ ಪ್ರವೇಶ ಆದಾಗ ಶುಭವೇ ಹೆಚ್ಚಾಗುತ್ತದೆ. ಒಳ್ಳೆಯದು ಮಾಡುವ ಗುರು ಜೊತೆ ಶನಿ ಬಂದಾಗ ಆತಂಕ ಜಾಸ್ತಿ. ಒಳ್ಳೆಯ ಗುರು ಜೊತೆ ಶನಿ ಬಂದಾಗ ಸ್ವಲ್ಪ ಕೆಡುಕಾಗಬಹುದು. ಮಕರ ರಾಶಿಯಲ್ಲಿ ಎರಡು ಗ್ರಹಗಳ ಸಮ್ಮಿಲನ ಒಂದು ವರ್ಷ ಇರುತ್ತೆ. ಗುರು ಗ್ರಹ 2 ತಿಂಗಳು ಬಿಟ್ಟು ವಾಪಾಸ್ ಹೋಗ್ತಾನೆ. 2 ತಿಂಗಳು ಬಿಟ್ಟು ಮತ್ತೆ ವಾಪಸ್ ಹೋಗುವಾಗ ಫಲ ಲಭಿಸಲಿದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳುತ್ತಾರೆ.

Watch the Great Conjunction of Jupiter and Saturn this Holiday Season 1

ರಾಶಿಗಳ ಮೇಲೆ ಬೀಳುವ ಪರಿಣಾಮ ಏನು?: ಗುರು-ಶನಿ ಸಂಯೋಗ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಇದ್ದೇ ಇರುತ್ತದೆ. ಪಂಚಮ ಶನಿ ಅಂದರೆ 5ನೇ ಮನೆಯಲ್ಲಿ ಶನಿ ಇದ್ದಾಗ ತೊಂದರೆ. ಮಕರ ರಾಶಿಯವರಿಗೆ ಏಳೂವರೆ ವರ್ಷದ ಶನಿ ಕಾಟದಿಂದ ಮುಕ್ತವಾಗಲಿದೆ. ಶನಿಕಾಟ ವಿಮೋಚನೆದಿಂದ ಗುರು-ಶನಿಯಿಂದ ಅನುಕೂಲ. ಗುರು ಜೊತೆ ಶನಿ ಬರುತ್ತಿರುವುದರಿಂದ ಒಳ್ಳೆಯದು ಆಗಲಿದೆ. ಮಕರ ರಾಶಿಯವರ ಸಮೀಪ ಇರುವ ರಾಶಿಗಳಿಗೆ ಆತಂಕ. ಆತಂಕ ದೂರ ಮಾಡಿಕೊಳ್ಳಲು ಶನಿ ದೇವರನ್ನು ಪ್ರಾರ್ಥಿಸಬೇಕು ಎಂದು ಸೂಚಿಸಿದ್ದಾರೆ.

mys shiva pooje 1

ರಾಶಿಗಳಿಗೆ ಪರಿಹಾರ ಏನು?: ಗುರು ಅಂದರೆ ದಕ್ಷಿಣಾಮೂರ್ತಿ, ಶನಿ ಅಂದರೆ ಈಶ್ವರ. ಹಾಗಾಗಿ ಈಶ್ವರನ ಆರಾಧನೆ ಮತ್ತು ಪೂಜೆ ಮಾಡಬೇಕು ಮತ್ತು ನವಗ್ರಹ ಪ್ರದಕ್ಷಿಣೆ ಮಾಡಬೇಕು. ತಮ್ಮ ಅನುಕೂಲಕ್ಕೆ ತಕ್ಕಂತೆ ಎಳ್ಳು, ಎಳ್ಳೆಣ್ಣೆ, ಕಡ್ಲೆಕಾಳು ದಾನ ಮಾಡಬೇಕು. ಗುರು, ಶನಿ ಇಬ್ಬರೂ ಇರುವುದರಿಂದ ಈ ವೇಳೆ ಪ್ರಾರ್ಥನೆ ಮುಖ್ಯವಾಗುತ್ತದೆ. ಈ ಸಮಯದಲ್ಲಿ ಏನಾದ್ರು ದೋಷಗಳಿದ್ರೂ ಪರಿಹಾರ ಆಗುತ್ತೆ.

mys shiva pooje

ಪರಿಸರದ ಮೇಲೆ ಏನು ಪರಿಣಾಮ?: ಶನಿ ಅಂದರೆ ಯುದ್ಧ ಭೀತಿ ಎಂದರ್ಥ. ಗುರು ಅಂದರೆ ಸೌಮ್ಯ ಅಂತರ್ಥ. ಎಲ್ಲಾ ದೇಶದವರಿಗೂ ಪ್ರಾಕೃತಿಕ ಸಂಯಮ ಇದೆ. ಒಂದೇ ಮನೆಯಲ್ಲಿ 2 ಗ್ರಹಗಳ ಬರುತ್ತಿರೋದರಿಂದ ಒಳ್ಳೆಯದು ಆಗುತ್ತೆ ಕೆಟ್ಟದ್ದು ಆಗುತ್ತೆ. ಇಂಥದ್ದೇ ಆಗುತ್ತೆಂದು ಹೇಳಲಾಗಲ್ಲ. ಜಲಪ್ರವಾಹ, ಅಗ್ನ ಅವಘಡ, ಭೂಕಂಪ ಸಂಭವಿಸಬಹುದು ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ. ಇದನ್ನೂ ಓದಿ: ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ – ಯಾವ ರಾಶಿಗಳಿಗೆ ಕಂಟಕ ಎದುರಾಗಬಹುದು?

ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು https://t.co/uYBrzhzKbC#Jupiter #Saturn #jupitersaturnconjunction #KannadaNews

— PublicTV (@publictvnews) December 21, 2020

ರಾಜಕೀಯದ ಮೇಲೆ ಪರಿಣಾಮ ಏನು?: ಗ್ರಹಣಗಳ ಕಾಲದಲ್ಲಿ ರಾಜಕೀಯದ ವಿಶ್ಲೇಷಣೆ ಮಾಡಬಹುದು, ಗ್ರಹಗಳ ನಡುವೆ ನಡೆಯುವ ಸಮ್ಮಿಲನದಿಂದ ಹೇಳಲು ಆಗಲ್ಲ. ಯುಗಾದಿ ನಂತರ ಕುಜ ರಾಜನಾಗಿ ಬರ್ತಾನೆ. ಅನುಕೂಲ, ಅನಾನುಕೂಲ ಎರಡೂ ಆಗಬಹುದು.

Share This Article
Facebook Whatsapp Whatsapp Telegram
Previous Article GURU SHANI ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ
Next Article BLG Birthday ಕೇಕ್ ಕತ್ತರಿಸಿ ಹುಂಜಗಳ ಹುಟ್ಟುಹಬ್ಬ ಆಚರಣೆ

Latest Cinema News

Actor Vijays Rally
ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು
Cinema Latest Main Post National South cinema
Kapil Sharma
ಕಪಿಲ್ ಶರ್ಮಾಗೆ ಬೆದರಿಕೆಯೊಡ್ಡಿ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟದ್ದ ವ್ಯಕ್ತಿ ಬಂಧನ
Cinema Crime Latest Top Stories TV Shows
Thama Trailer Rashmika Mandanna
ದೆವ್ವವಾಗಿ ಕಾಡುವ ರಶ್ಮಿಕಾರನ್ನು ನೋಡಿದ್ರಾ?
Bollywood Cinema Latest Top Stories
vijay thalapathy
ಡಿಎಂಕೆಗೆ ಮತ ಹಾಕಿದರೆ ಬಿಜೆಪಿಗೇ ವೋಟ್‌ ಹಾಕಿದಂತೆ.. ನಾನು BJP ಜೊತೆ ಕೈಜೋಡಿಸಲ್ಲ: ನಟ ವಿಜಯ್‌
Cinema Latest National South cinema Top Stories
Geetha Shivaraj Kumar
ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಗೀತಾ ಶಿವರಾಜ್‌ಕುಮಾರ್ ಘೋಷಣೆ
Cinema Karnataka Latest Shivamogga Top Stories

You Might Also Like

PM Modi 2
Latest

ಕರೂರು ಕಾಲ್ತುಳಿತ ತೀವ್ರ ದು:ಖವನ್ನುಂಟು ಮಾಡಿದೆ – ಪ್ರಧಾನಿ ಮೋದಿ ಸಂತಾಪ

9 minutes ago
vijay rally tamil nadu
Latest

ʼ9 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ.. ಪೋಷಕರಿಗೆ ಹುಡುಕಿಕೊಡಿ ಪ್ಲೀಸ್‌ʼ: ರ‍್ಯಾಲಿ ವೇಳೆ ಮೈಕ್‌ನಲ್ಲಿ ಹೇಳಿದ್ದ ವಿಜಯ್‌

13 minutes ago
Actor Vijay Rally 2
Latest

ವಿಜಯ್‌ಗಾಗಿ ಸತತ 7 ಗಂಟೆ ಕಾದಿದ್ದ ಜನ; ಬರೋಬ್ಬರಿ 1 ಲಕ್ಷ ಮಂದಿ ಜಮಾವಣೆ – ಭೀಕರ ಕಾಲ್ತುಳಿತ ಹೇಗಾಯ್ತು?

46 minutes ago
Sonam Wangchuk
Latest

ಸೋನಮ್ ವಾಂಗ್‌ಚುಕ್ ಜೊತೆ ನಂಟು ಹೊಂದಿದ್ದ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬಂಧನ

2 hours ago
Raichuru
Districts

ರಾಯಚೂರು | ಟೀ ಕುಡಿಯಲು ಅಂಗಡಿಗೆ ತೆರಳಿದ್ದಾಗ ಕುಸಿದ ಛಾವಣಿ – ವೃದ್ಧೆ ಸಾವು

2 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?