Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!

Crime

ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!

Public TV
Last updated: March 10, 2021 7:56 pm
Public TV
Share
3 Min Read
kpl murder web
SHARE

– ನಿತ್ಯ ಪೂಜೆ ಮಾಡುವ ಮನೆಗೇ ಕನ್ನ ಹಾಕಿದ್ದ ಸರ್ವಜ್ಞ

ಕೊಪ್ಪಳ: ಕಳ್ಳತನ ಮಾಡುವಾಗ ನೋಡಿದಳೆಂದು ಮನಯೊಡತಿಯನ್ನೇ ಅರ್ಚಕ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಜಿಲ್ಲೆಯ ಗಂಗಾವತಿ ನಗರದ ಗುಂಡಮ್ಮನ ಕ್ಯಾಂಪ್ ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಅರ್ಚಕ ಸರ್ವಜ್ಞ ತಾನು ನಿತ್ಯ ಪೂಜೆ ಮಾಡುತ್ತಿದ್ದ ಮನೆಯ ಒಡತಿ ಗುಂಡಮ್ಮನ ಕ್ಯಾಂಪ್ ನ ಶಿವಮ್ಮ(72) ಅಮರಜ್ಯೋತಿಯವರನ್ನು ಕೊಲೆ ಮಾಡಿದ್ದಾನೆ. ಕಳ್ಳತನ ಪ್ರಕರಣ ಬೇಧಿಸಲು ಮುಂದಾದ ಪೊಲೀಸರಿಗೆ ಆಘಾತವಾಗಿದ್ದು, ಕೊಲೆ ಪ್ರಕರಣ ಸಹ ಬೆಳಕಿಗೆ ಬಂದಿದೆ. ಇದೀಗ ಅರ್ಚಕ ಸರ್ವಜ್ಞ ಹಾಗೂ ಮನೆಯ ಗುಮಾಸ್ತ ಗಣೇಶನನ್ನು ಪೊಲೀಸರು ಬಂಧಿಸಿದ್ದಾರೆ.

kpl murder 5

ಶಿವಮ್ಮ ಅಮರಜ್ಯೋತಿಯವರ ಮನೆಯಲ್ಲಿ ಮಾರ್ಚ್ 5ರಂದು ಕಳ್ಳತನವಾಗಿತ್ತು. ಅದೇ ದಿನ 72 ವರ್ಷದ ಶಿವಮ್ಮ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಮನೆಯವರು ಭಾವಿಸಿದ್ದರು. ಆದರೆ ಶಿವಮ್ಮಗೆ ಹೃದಯಾಘಾತವಾಗಿರಲಿಲ್ಲ, ಬದಲು ಕೊಲೆ ಮಾಡಲಾಗಿತ್ತು. ಮನೆ ಕಳ್ಳತನವಾಗಿದ್ದರಿಂದ ಮಾಲೀಕ ನರಸಪ್ಪ ಅಮರಜ್ಯೋತಿ ದೂರು ದಾಖಲಿಸಿದ್ದರು. ಆದರೆ ಮನೆ ಕಳ್ಳತನ ಪ್ರಕರಣ ಭೇದಿಸುವ ವೇಳೆ ಅಸಲಿ ಮರ್ಡರ್ ಕಹಾನಿ ಹೊರ ಬಿದ್ದಿದೆ.

ಮನೆ ಕಳ್ಳತನವಾದ ದಿನ ಶಿವಮ್ಮ ಹೃದಯಾಘಾತದಿಂದ ಸಾವನ್ನಪ್ಪಿಲ್ಲ. ಅಸಲಿಗೆ ಮನೆ ಅರ್ಚಕ ಸರ್ವಜ್ಞ ಬ್ರಾಹ್ಮಣ ಶಿವಮ್ಮಳನ್ನು ಕೊಲೆ ಮಾಡಿದ್ದ. ಕಳ್ಳತನ ಮಾಡುವಾಗ ಶಿವಮ್ಮ ನೋಡಿದ್ದಳು. ಹೀಗಾಗಿ ಅರ್ಚಕ ಸರ್ವಜ್ಞ ಶೌಚಾಲಯದ ರೂಮ್ ನಲ್ಲಿ ಶಿವಮ್ಮಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

KPL MURDER

ಅರ್ಚಕ ತನ್ನ ಒಡೆಯನ ಮನೆಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ ಹಾಗೂ ನಗದು ಕಳ್ಳತನ ಮಾಡಿ ಮನೆ ಹಿಂದೆ ಬಚ್ಚಿಟ್ಟಿದ್ದ. ಈ ವಿಷಯವನ್ನು ಗುಮಾಸ್ತ ಗಣೇಶ್‍ಗೆ ತಿಳಿಸಿ ಬಂಗಾರದ ಪೆಟ್ಟಿಗೆ ತಗೆದುಕೊಂಡು ಹೋಗುವಂತೆ ಸೂಚಿಸಿದ್ದನು. ಮನೆ ಕಳ್ಳತನ ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿದ್ದು ಕೊಲೆಗಾರರು. ಇದೀಗ ಅರ್ಚಕ ಸರ್ವಜ್ಞ ಹಾಗೂ ಗುಮಾಸ್ತ ಗಣೇಶನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಅಟ್ಟಿದ್ದಾರೆ.

kpl murder 13

ಅರ್ಚಕ ಸಿಕ್ಕಿಬಿದ್ದಿದ್ದೇಗೆ?
ಅರ್ಚಕ ಸರ್ವಜ್ಞ ಸಿಕ್ಕಿ ಬೀಳಲು ಮನೆಯಲ್ಲಿ ಅಳವಡಿಸಿದ ಸಿ.ಸಿ.ಕ್ಯಾಮೆರಾ ಕಾರಣವಾಗಿದ್ದು, ಶಿವಮ್ಮ ಅಮರಜ್ಯೋತಿ ಮನೆಯಲ್ಲಿ ಸಿಸಿ ಕ್ಯಾಮೆರಾಗೆ ಯಾರೋ ಟವೆಲ್ ಹಾಕಿದ್ದು ಸೆರೆಯಾಗಿದೆ. ಈ ಹಿನ್ನಲೆ ಶಿವಮ್ಮ ಸಾವನ್ನಪ್ಪಿದ ದಿನ ಮನೆಯವರು ದುಃಖದಲ್ಲಿದ್ದರು. ಮರು ದಿನ ಸಿಸಿ ಕ್ಯಾಮೆರಾ ನೋಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತನಿಖೆ ವೇಳೆ ಅರ್ಚಕ ಸರ್ವಜ್ಞ ಸತ್ಯ ಬಾಯಿ ಬಿಟ್ಟಿದ್ದಾನೆ.

kpl murder 8

ಅರ್ಚಕ ಹಾಗೂ ಗಣೇಶ್ ಕಾರಿಗಾಗಿ ಸಾಲ ಮಾಡಿಕೊಂಡಿದ್ದು, ಸಾಲದ ಹಣ ತೀರಿಸಲು ಶಿವಮ್ಮ ಮನೆಯಲ್ಲಿದ್ದ ಹಣ, ಬಂಗಾರದ ಪೆಟ್ಟಿಗೆಯನ್ನ ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದನು. ನಿತ್ಯ ಎಂಟು ಗಂಟೆಗೆ ಪೂಜೆ ಮಾಡಲು ಬರ್ತಿದ್ದ ಅರ್ಚಕ, ಮಾರ್ಚ್ 5ರಂದು ಬೆಳಗಿನ ಜಾವ 6 ಗಂಟೆಗೆ ಪೂಜೆ ಮಾಡಲು ಬಂದಿದ್ದ. ಪೂಜೆ ನೆಪದಲ್ಲಿ ಬಂಗಾರದ ಪೆಟ್ಟಿಗೆ ಮನೆ ಹಿಂದೆ ಇಟ್ಟು ಹಣ ದರೋಡೆ ಮಾಡಲು ಪ್ರಯತ್ನ ಮಾಡಿದ್ದು, ಇದನ್ನು ಶಿವಮ್ಮ ನೋಡಿದ್ದರು. ಬಳಿಕ ಶಿವಮ್ಮಳನ್ನು ಶೌಚಾಲಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ನಾಟಕ ಮಾಡಿದ್ದನು. ಶಿವಮ್ಮ ಮೃತಳಾದ ದಿನ ಮನೆಯವರೊಂದಿಗೆ ಏನೂ ಅನುಮಾನ ಬಾರದಂತೆ ಅರ್ಚಕ ನಡೆದುಕೊಂಡಿದ್ದ. ಅಲ್ಲದೆ ಮನೆಯವರಿಗೆ ಸಮಾಧಾನ ಮಾಡಿದ್ದ. ಹೊಂಚು ಹಾಕಿ ಕಳ್ಳತನ ಮಾಡಿದ್ದ ಅರ್ಚಕ ಇದೀಗ ಮನೆ ಒಡತಿಯನ್ನೆ ಕೊಂದಿದ್ದು, ಇಡೀ ಮನೆಗೆ ಶಾಕ್ ಆಗಿದೆ.

kpl murder 6 e1615385820391

ಎರಡು ವರ್ಷಗಳ ಕಾಲ ಮನೆಯಲ್ಲಿ ಪೂಜೆ ಮಾಡಿದ ಅರ್ಚಕ, ಹಣದಾಸೆಗೆ ಮನೆ ಒಡತಿಯನ್ನೆ ಕೊಲೆ ಮಾಡಿದ್ದಾನೆ. ಇಡೀ ಕುಟುಂಬ ಅರ್ಚಕ ಸರ್ವಜ್ಞನನ್ನು ಮನೆ ಮಗನಂತೆ ನೋಡಿಕೊಂಡಿತ್ತು. ಆದರೆ ಹಣದಾಸೆಗೆ ಮನೆ ಒಡತಿಯನ್ನೇ ಕೊಲೆ ಮಾಡಿದ ಅರ್ಚಕ ಸರ್ವಜ್ಞನ ವಿರುದ್ಧ ಮನೆಯವರು ಹಿಡಿಶಾಪ ಹಾಕುತ್ತಿದ್ದಾರೆ.

TAGGED:houseKoppalownerpolicepriestPublic TVಅರ್ಚಕಒಡತಿಕೊಪ್ಪಳಪಬ್ಲಿಕ್ ಟಿವಿಪೊಲೀಸರುಮನೆ
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Koppal Crime
Latest

21 ವರ್ಷದ ಬಳಿಕ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Public TV
By Public TV
14 minutes ago
Train
Bengaluru City

ಬೇಸಿಗೆಯ ದಟ್ಟಣೆ ನಿರ್ವಹಣೆ; ಬೆಂಗಳೂರು ಕಂಟೋನ್ಮೆಂಟ್-ಚೆನ್ನೈ ನಡುವೆ ವಿಶೇಷ ರೈಲು ಸಂಚಾರ

Public TV
By Public TV
18 minutes ago
Anjanadri Hils
Districts

ಹನುಮ ಜಯಂತಿ – ಅಂಜನಾದ್ರಿಗೆ ಆಗಮಿಸಿ ಮಾಲೆ ವಿಸರ್ಜಿಸಿದ ಭಕ್ತರು

Public TV
By Public TV
42 minutes ago
Rajnath Singh
Latest

ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬೇಡಿ: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಎಚ್ಚರಿಕೆ

Public TV
By Public TV
46 minutes ago
Vinay Kulkarni 3
Court

ಯೋಗೇಶ್ ಗೌಡ ಹತ್ಯೆ ಕೇಸ್ – ಏ.9ಕ್ಕೆ ತೀರ್ಪು ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

Public TV
By Public TV
59 minutes ago
NAMMA METRO 4
Bengaluru City

ಏ.5ರಂದು 2 ಗಂಟೆಗಳ ಕಾಲ `ನಮ್ಮ ಮೆಟ್ರೋ’ ಸೇವೆ ಸ್ಥಗಿತ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?