Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉಡುಪಿಯಲ್ಲಿ 27, ಹಾಸನದಲ್ಲಿ 13 ಮಂದಿಗೆ ಸೋಂಕು – ಒಟ್ಟು 75ರಲ್ಲಿ 46 ಮಂದಿಗೆ ಮಹಾರಾಷ್ಟ್ರ ಲಿಂಕ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಉಡುಪಿಯಲ್ಲಿ 27, ಹಾಸನದಲ್ಲಿ 13 ಮಂದಿಗೆ ಸೋಂಕು – ಒಟ್ಟು 75ರಲ್ಲಿ 46 ಮಂದಿಗೆ ಮಹಾರಾಷ್ಟ್ರ ಲಿಂಕ್

Bengaluru City

ಉಡುಪಿಯಲ್ಲಿ 27, ಹಾಸನದಲ್ಲಿ 13 ಮಂದಿಗೆ ಸೋಂಕು – ಒಟ್ಟು 75ರಲ್ಲಿ 46 ಮಂದಿಗೆ ಮಹಾರಾಷ್ಟ್ರ ಲಿಂಕ್

Public TV
Last updated: May 28, 2020 1:14 pm
Public TV
Share
7 Min Read
corona 15
SHARE

– ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2493ಕ್ಕೆ ಏರಿಕೆ
– ಒಟ್ಟು 28 ಮಂದಿ ಡಿಸ್ಚಾರ್ಜ್

ಬೆಂಗಳೂರು: ಕರ್ನಾಟಕದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಒಟ್ಟು 75 ಮಂದಿಗೆ ಸೋಂಕು ಬಂದಿದ್ದು, ಸೋಂಕಿತರ ಸಂಖ್ಯೆ 2,493ಕ್ಕೆ ಏರಿಕೆಯಾಗಿದೆ.

75 ಸೋಂಕಿತರ ಪೈಕಿ 46 ಮಂದಿ ಮಹಾರಾಷ್ಟ್ರದಿಂದ ಮರಳಿದ್ದರೆ, 6 ಮಂದಿ ತಮಿಳುನಾಡಿನಿಂದ ಬಂದಿದ್ದಾರೆ. ಉಡುಪಿಯಲ್ಲಿ ಒಟ್ಟು 27 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 26 ಮಂದಿ ಮಹಾರಾಷ್ಟ್ರದಿಂದ ಬಂದಿದ್ದರೆ, ತೆಲಂಗಾಣದಿಂದ ಬಂದ ಓರ್ವ ಮಹಿಳೆಗೆ ಸೋಂಕು ಬಂದಿದೆ.

ಹಾಸನದಲ್ಲಿ ಒಟ್ಟು 13 ಮಂದಿಯಲ್ಲಿ ಪಾಸಿಟಿವ್ ಕಾಣಿಸಿದ್ದು, 10 ಮಂದಿಯ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರು ನಗರದಲ್ಲಿ 7 ಮಂದಿಗೆ ಸೋಂಕು ಬಂದಿದ್ದು, ಈ ಪೈಕಿ 6 ಮಂದಿಗೆ 1,240ನೇ ರೋಗಿಯಿಂದ ಬಂದಿದೆ. ದಕ್ಷಿಣ ಕನ್ನಡದಲ್ಲಿ ಮಹಾರಾಷ್ಟ್ರದಿಂದ ಮರಳಿದ 6 ಮಂದಿಗೆ ಸೋಂಕು ಬಂದಿದೆ.

CORONA VIRUS 5

ಯಾದಗಿರಿಯಲ್ಲಿ ಎಲ್ಲ 7 ಮಂದಿ ಮಹಾರಾಷ್ಟ್ರದಿಂದ ಮರಳಿದ್ದಾರೆ. ತಮಿಳುನಾಡಿನಿಂದ ಮರಳಿದ 6 ಮಂದಿಗೆ ಚಿತ್ರದುರ್ಗದಲ್ಲಿ ಕೊರೊನಾ ಬಂದಿದೆ. ಕಲಬರುಗಿಯಲ್ಲಿ ಮೂರು ಮಂದಿಯೂ ಮಹಾರಾಷ್ಟ್ರದಿಂದ ಮರಳಿದ್ದರೆ, ಚಿಕ್ಕಮಗಳೂರಿನಿಂದ ದೆಹಲಿಯಿಂದ ಮರಳಿದ ವ್ಯಕ್ತಿ ಮತ್ತು ಮಹಾರಾಷ್ಟ್ರದಿಂದ ಮರಳಿದ ವ್ಯಕ್ತಿಗೆ ಸೋಂಕು ಬಂದಿದೆ. ವಿಜಯಪುರದಲ್ಲಿ ಪತ್ತೆಯಾದ ಇಬ್ಬರಿಗೂ ಮಹಾರಾಷ್ಟ್ರ ಸಂಪರ್ಕವಿದೆ. ಕಲಬುರಗಿಯ ಮೂರು ಮಂದಿಯೂ ಮಹಾರಾಷ್ಟ್ರದಿಂದ ಮರಳಿದ್ದಾರೆ.

ನಿನ್ನೆ ರಾಜ್ಯದಲ್ಲಿ ಕೊರೊನಾಗೆ ಯಾರೂ ಸಾವನ್ನಪ್ಪಿಲ್ಲ, ಇಂದು ಒಟ್ಟು 28 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 1635 ಸಕ್ರಿಯ ಪ್ರಕರಣಗಳಿದ್ದು, 47 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 809 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರೋಗಿಗಳ ವಿವರ
1. ರೋಗಿ- 2419: ಬೆಂಗಳೂರಿನ 26 ವರ್ಷದ ಯುವಕ- ಸೌದಿಯಿಂದ ವಾಪಸ್
2. ರೋಗಿ- 2420: ವಿಜಯಪುರದ 32 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
3. ರೋಗಿ- 2421: ವಿಜಯಪುರದ 23 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 2422: ಕಲಬುರಗಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
5. ರೋಗಿ- 2423: ರಾಯಚೂರಿನ 39 ವರ್ಷದ ಯುವಕ- ತೀವ್ರ ಉಸಿರಾಟದ ತೊಂದರೆ
6. ರೋಗಿ- 2424: ದಕ್ಷಿಣ ಕನ್ನಡದ 61 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
7. ರೋಗಿ- 2425: ದಕ್ಷಿಣ ಕನ್ನಡದ 62 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 2426: ಉಡುಪಿಯ 27 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 2427: ಉಡುಪಿಯ 34 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 2428: ಉಡುಪಿಯ 28 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್

coronavirus 4

11. ರೋಗಿ- 2429: ಉಡುಪಿಯ 48 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 2430: ಉಡುಪಿಯ 32 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
13. ರೋಗಿ- 2431: ಉಡುಪಿಯ 34 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 2432: ಉಡುಪಿಯ 29 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 2433: ಉಡುಪಿಯ 39 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 2434: ಉಡುಪಿಯ 32 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 2435: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
18. ರೋಗಿ- 2436: ಉಡುಪಿಯ 34 ವರ್ಷದ ಯುವಕ- ಕೇರಳದಿಂದ ವಾಪಸ್
19. ರೋಗಿ- 2437: ಉಡುಪಿಯ 41 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 2438: ಹಾಸನ 12 ವರ್ಷದ ಬಾಲಕ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

Coronavirus

21. ರೋಗಿ- 2439: ಹಾಸನದ 25 ವರ್ಷದ ಯುವಕ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
22. ರೋಗಿ- 2440: ಹಾಸನದ 46 ವರ್ಷದ ವ್ಯಕ್ತಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
23. ರೋಗಿ- 2441: ಹಾಸನದ 18 ವರ್ಷದ ಹುಡುಗಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
24. ರೋಗಿ- 2442: ಹಾಸನದ 30 ವರ್ಷದ ಯುವತಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
25. ರೋಗಿ- 2443: ಹಾಸನದ 42 ವರ್ಷದ ಮಹಿಳೆ- ರೋಗಿ 2441ರ ಸಂಪರ್ಕ
26. ರೋಗಿ- 2444: ಹಾಸನದ 45 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
27. ರೋಗಿ- 2445: ಹಾಸನದ 32 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
28. ರೋಗಿ- 2446: ಹಾಸನದ 30 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
29. ರೋಗಿ- 2447: ಹಾಸನದ 32 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
30. ರೋಗಿ- 2448: ಹಾಸನದ 44 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್

CORONA 13

31. ರೋಗಿ- 2449: ಹಾಸನದ 45 ವರ್ಷದ ಮಹಿಳೆ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
32. ರೋಗಿ- 2450: ಹಾಸನದ 40 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
33. ರೋಗಿ- 2451: ಚಿಕ್ಕಮಗಳೂರಿನ 37 ವರ್ಷದ ಪುರುಷ – ನವದೆಹಲಿಯಿಂದ ವಾಪಸ್
34. ರೋಗಿ- 2452: ಚಿತ್ರದುರ್ಗದ 12 ವರ್ಷದ ಹುಡುಗ – ತಮಿಳುನಾಡಿನಿಂದ ವಾಪಸ್
35. ರೋಗಿ- 2453: ಚಿತ್ರದುರ್ಗದ 36 ವರ್ಷದ ಪುರುಷ – ತಮಿಳುನಾಡಿನಿಂದ ವಾಪಸ್
36. ರೋಗಿ- 2454: ಚಿತ್ರದುರ್ಗದ 19 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
37. ರೋಗಿ- 2455: ಚಿತ್ರದುರ್ಗದ 21 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
38. ರೋಗಿ- 2456: ಚಿತ್ರದುರ್ಗದ 24 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
39. ರೋಗಿ- 2457: ಚಿತ್ರದುರ್ಗದ 25 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
40. ರೋಗಿ- 2458: ಉಡುಪಿಯ 48 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್

CORONA 1 2

41. ರೋಗಿ- 2459: ಉಡುಪಿಯ 19 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
42. ರೋಗಿ- 2460: ಉಡುಪಿಯ 43 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
43. ರೋಗಿ- 2461: ಉಡುಪಿಯ 59 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
44. ರೋಗಿ- 2462: ಉಡುಪಿಯ 30 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
45. ರೋಗಿ- 2463: ಉಡುಪಿಯ 6 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್
46. ರೋಗಿ- 2464: ಉಡುಪಿಯ 33 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
47. ರೋಗಿ- 2465: ಉಡುಪಿಯ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
48. ರೋಗಿ- 2466: ಉಡುಪಿಯ 50 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
49. ರೋಗಿ- 2467: ಉಡುಪಿಯ 24 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
50. ರೋಗಿ- 2468: ಚಿಕ್ಕಮಗಳೂರಿನ 23 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್

corona 12

51. ರೋಗಿ- 2469: ಉಡುಪಿಯ 38 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
52. ರೋಗಿ- 2470: ಉಡುಪಿಯ 44 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
53. ರೋಗಿ- 2471: ಉಡುಪಿಯ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
54. ರೋಗಿ- 2472: ಉಡುಪಿಯ 46 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
55. ರೋಗಿ- 2473: ದಕ್ಷಿಣ ಕನ್ನಡದ 50 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
56. ರೋಗಿ- 2474: ದಕ್ಷಿಣ ಕನ್ನಡದ 25 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
57. ರೋಗಿ- 2475: ಯಾದಗಿರಿಯ 28 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
58. ರೋಗಿ- 2476: ಯಾದಗಿರಿಯ 24 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
59. ರೋಗಿ- 2477: ಯಾದಗಿರಿಯ 28 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
60. ರೋಗಿ- 2478: ಯಾದಗಿರಿಯ 24 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

GettyImages 1200706447 crop

61. ರೋಗಿ- 2479: ಯಾದಗಿರಿಯ 08 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
62. ರೋಗಿ- 2480: ಯಾದಗಿರಿಯ 45 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
63. ರೋಗಿ- 2481: ಯಾದಗಿರಿಯ 11 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
64. ರೋಗಿ- 2482: ದಕ್ಷಿಣ ಕನ್ನಡದ 36 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
65. ರೋಗಿ- 2483: ದಕ್ಷಿಣ ಕನ್ನಡದ 18 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
66. ರೋಗಿ- 2484: ಉಡುಪಿಯ 31 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
67. ರೋಗಿ- 2485: ಚಿಕ್ಕಮಗಳೂರಿನ 36 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
68. ರೋಗಿ- 2486: ಬೆಂಗಳೂರಿನ 38 ವರ್ಷದ ಪುರುಷ- ರೋಗಿ 1240ರ ಸಂಪರ್ಕ
69. ರೋಗಿ- 2487: ಬೆಂಗಳೂರಿನ 13 ವರ್ಷದ ಬಾಲಕಿ- ರೋಗಿ 1240ರ ಸಂಪರ್ಕ
70. ರೋಗಿ- 2488: ಬೆಂಗಳೂರಿನ 15 ವರ್ಷದ ಬಾಲಕಿ- ರೋಗಿ 1240ರ ಸಂಪರ್ಕ

corona 7

71. ರೋಗಿ- 2489: ಬೆಂಗಳೂರಿನ 35 ವರ್ಷದ ಯುವತಿ- ರೋಗಿ 1240ರ ಸಂಪರ್ಕ
72. ರೋಗಿ- 2490: ಬೆಂಗಳೂರಿನ 04 ವರ್ಷದ ಗಂಡು ಮಗು- ರೋಗಿ 1240ರ ಸಂಪರ್ಕ
73. ರೋಗಿ- 2491: ಬೆಂಗಳೂರಿನ 11 ವರ್ಷದ ಬಾಲಕಿ- ರೋಗಿ 1240ರ ಸಂಪರ್ಕ
74. ರೋಗಿ- 2492: ಕಲಬುರಗಿಯ 30 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
75. ರೋಗಿ- 2493: ಕಲಬುರಗಿಯ 09 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

TAGGED:caseCoronaCovid 19kannada newskarnatakaಉಡುಪಿಕರ್ನಾಟಕಕೊರೊನಾಕೋವಿಡ್ 19ತಮಿಳುನಾಡುಬೆಂಗಳೂರುಮಹಾರಾಷ್ಟ್ರ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

vinay kulkarni 1
Bengaluru City

ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Public TV
By Public TV
10 minutes ago
Rahul Gandhi
Latest

ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ

Public TV
By Public TV
22 minutes ago
pm modi parliament
Latest

ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ

Public TV
By Public TV
22 minutes ago
Yadagiri Bus Fire
Bengaluru City

ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು – 7 ಮಂದಿ ಸಜೀವ ದಹನ

Public TV
By Public TV
44 minutes ago
Dharmasthala Temple
Dakshina Kannada

ಧರ್ಮಸ್ಥಳ ದೇವರ ದರ್ಶನ ಸಮಯದಲ್ಲಿ ಬದಲಾವಣೆ

Public TV
By Public TV
47 minutes ago
Bengaluru Sarjapura Murder
Bengaluru City

ಕುಡಿದ ಮತ್ತಲ್ಲಿ ಕಿರಿಕ್ – ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನ ಕೊಲೆ

Public TV
By Public TV
47 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?