ರಾಜ್ಯದ ನಗರಗಳ ಹವಾಮಾನ ವರದಿ: 29-02-2020 – ಇಂದು ಮಳೆ ಸಾಧ್ಯತೆ

Public TV
1 Min Read

ರಾಜ್ಯದಲ್ಲಿ ಅಲ್ಲಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಕೆಲವು ಕಡೆ ಮಳೆ ಬರುವ ಸಾಧ್ಯತೆಯೂ ಇದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು , ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಟಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
ಬೆಂಗಳೂರು: 31 – 18
ಮೈಸೂರು: 32 – 20
ಮಂಗಳೂರು: 32 – 25
ಶಿವಮೊಗ್ಗ: 34 – 21
ಬೆಳಗಾವಿ: 33 – 20

ಮಂಡ್ಯ: 33 – 21
ರಾಮನಗರ: 33 – 20
ಮಡಿಕೇರಿ: 27 – 17
ಹಾಸನ: 31 – 19
ಚಾಮರಾಜನಗರ: 32 – 20

ಚಿಕ್ಕಬಳ್ಳಾಪುರ: 29 – 17
ಕೋಲಾರ: 30 – 18
ತುಮಕೂರು: 32 – 19
ಉಡುಪಿ: 33 – 26
ಕಾರವಾರ: 33 – 26

ಚಿಕ್ಕಮಗಳೂರು: 30 – 17
ದಾವಣಗೆರೆ: 34 – 22
ಚಿತ್ರದುರ್ಗ: 33 – 21
ಹಾವೇರಿ: 34 – 22
ಬಳ್ಳಾರಿ: 35 – 22

ಧಾರವಾಡ: 33 – 21
ಗದಗ: 33 – 21
ಕೊಪ್ಪಳ: 34 – 22
ರಾಯಚೂರು: 35 – 22
ಯಾದಗಿರಿ: 34 – 22

ವಿಜಯಪುರ: 34 – 22
ಬೀದರ್: 32 – 20
ಕಲಬುರಗಿ: 34 – 22
ಬಾಗಲಕೋಟೆ: 34 – 22

Share This Article
Leave a Comment

Leave a Reply

Your email address will not be published. Required fields are marked *