ರಾಜ್ಯದ ಹವಾಮಾನ ವರದಿ 01-12-2024

By
1 Min Read

ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೈಕ್ಲೋನ್‌ನ ಪರಿಣಾಮ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾ ಇಲಾಖೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 23-22
ಮಂಗಳೂರು: 31-25
ಶಿವಮೊಗ್ಗ: 27-21
ಬೆಳಗಾವಿ: 28-22
ಮೈಸೂರು: 27-22

ಮಂಡ್ಯ: 26-22
ಮಡಿಕೇರಿ: 26-19
ರಾಮನಗರ: 25-22
ಹಾಸನ: 25-20
ಚಾಮರಾಜನಗರ: 27-22
ಚಿಕ್ಕಬಳ್ಳಾಪುರ: 22-21

ಕೋಲಾರ: 22-21
ತುಮಕೂರು: 24-21
ಉಡುಪಿ: 30-25
ಕಾರವಾರ: 31-24
ಚಿಕ್ಕಮಗಳೂರು: 23-19
ದಾವಣಗೆರೆ: 28-22

ಹುಬ್ಬಳ್ಳಿ: 28-20
ಚಿತ್ರದುರ್ಗ: 26-21
ಹಾವೇರಿ: 28-21
ಬಳ್ಳಾರಿ: 29-22
ಗದಗ: 27-21
ಕೊಪ್ಪಳ: 28-21

ರಾಯಚೂರು: 30-24
ಯಾದಗಿರಿ: 30-23
ವಿಜಯಪುರ: 29-23
ಬೀದರ್: 27-21
ಕಲಬುರಗಿ: 30-22
ಬಾಗಲಕೋಟೆ: 29-23

Share This Article