ಅರುಣ್ ಜೇಟ್ಲಿ ಆರ್ಥಿಕ ನೀತಿ ಟೀಕಿಸಿ ಲೇಖನ ಬರೆದ ಯಶವಂತ್ ಸಿನ್ಹಾ
ನವದೆಹಲಿ: ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಟೀಕಿಸಿ ಲೇಖನ ಬರೆದಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದಾಗಿ ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿದೆ ಎಂದು ಇಂಡಿಯನ್ಸ್ ಎಕ್ಸ್ ಪ್ರೆಸ್ ಪತ್ರಿಕೆಗೆ ಯಶವಂತ್ ಸಿನ್ಹಾ ಲೇಖನ ಬರೆದಿದ್ದು, “ಈಗಲೂ ನಾನು ಮಾತನಾಡದೇ ಇದ್ದರೆ ದೇಶದ ಕರ್ತವ್ಯವವನ್ನು ನಿಭಾಯಿಸಲು ವಿಫಲನಾದಂತೆ” ಎಂದು ಬರೆದುಕೊಂಡಿದ್ದಾರೆ. ನಾವು ವಿರೋಧ ಪಕ್ಷದಲ್ಲಿದ್ದಾಗ ರೈಡ್ ರಾಜ್(ತನಿಖಾ ಸಂಸ್ಥೆಗಳು ನಡೆಸುವ ದಾಳಿ) ಖಂಡಿಸಿದ್ದೇವು. ಆದರೆ … Continue reading ಅರುಣ್ ಜೇಟ್ಲಿ ಆರ್ಥಿಕ ನೀತಿ ಟೀಕಿಸಿ ಲೇಖನ ಬರೆದ ಯಶವಂತ್ ಸಿನ್ಹಾ
Copy and paste this URL into your WordPress site to embed
Copy and paste this code into your site to embed