Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ಪಡೆದ ಸಾಲ ವಾಪಸ್ ಕೊಡದ್ದಕ್ಕೆ ಎರಡೂವರೆ ಲಕ್ಷಕ್ಕೆ ಗಂಡು ಮಗು ಮಾರಿದ ದುರುಳರು!

    ಪಡೆದ ಸಾಲ ವಾಪಸ್ ಕೊಡದ್ದಕ್ಕೆ ಎರಡೂವರೆ ಲಕ್ಷಕ್ಕೆ ಗಂಡು ಮಗು ಮಾರಿದ ದುರುಳರು!

    ದಿವ್ಯಳನ್ನು ಬಿಗ್‍ ಮನೆಯಿಂದ ಕಳಿಸಿಕೊಡ್ಬೇಕು ಅಂತ ಮಂಜು ಹೇಳಿದ್ಯಾಕೆ..?

    ದಿವ್ಯಳನ್ನು ಬಿಗ್‍ ಮನೆಯಿಂದ ಕಳಿಸಿಕೊಡ್ಬೇಕು ಅಂತ ಮಂಜು ಹೇಳಿದ್ಯಾಕೆ..?

    ಸಿಡಿ ರಿಲೀಸ್‌ ಆದ 4 ಗಂಟೆಯ ಬಳಿಕ ಮನೆ ಖಾಲಿ ಮಾಡಿದ್ದ ಯುವತಿ

    ಸಿಡಿ ರಿಲೀಸ್‌ ಆದ 4 ಗಂಟೆಯ ಬಳಿಕ ಮನೆ ಖಾಲಿ ಮಾಡಿದ್ದ ಯುವತಿ

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

    ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಧಿಕಾ ಪಂಡಿತ್‌ – ಅಭಿಮಾನಿಗಳಿಗೆ ಪ್ರೀತಿಯ ಪತ್ರ

    ರಾಜಕೀಯ ನಿವೃತ್ತಿ ಬಯಸಿದ್ದ ಅನಂತ ಕುಮಾರ್ ಹೆಗಡೆ- ಸದ್ಯ ಕ್ಷೇತ್ರದ ಜನರಿಗೆ ಅಲಭ್ಯ

    ರಾಜಕೀಯ ನಿವೃತ್ತಿ ಬಯಸಿದ್ದ ಅನಂತ ಕುಮಾರ್ ಹೆಗಡೆ- ಸದ್ಯ ಕ್ಷೇತ್ರದ ಜನರಿಗೆ ಅಲಭ್ಯ

    ರಾಜ್ಯದ ನಗರಗಳ ಹವಾಮಾನ ವರದಿ: 23-03-2020

    ರಾಜ್ಯದ ಹವಾಮಾನ ವರದಿ 7-3-2021

    ಅಯ್ಯಯ್ಯೋ ನಾನು ತಿಳ್ಕೊಂಡು ನಿಧಿ ಸುಬ್ಬಯ್ಯ ಅಲ್ಲ ಅವ್ರು: ಲ್ಯಾಗ್ ಮಂಜು

    ಅಯ್ಯಯ್ಯೋ ನಾನು ತಿಳ್ಕೊಂಡು ನಿಧಿ ಸುಬ್ಬಯ್ಯ ಅಲ್ಲ ಅವ್ರು: ಲ್ಯಾಗ್ ಮಂಜು

    ಜೀರ್ಣೋದ್ಧಾರ, ಮಹಾ ಕುಂಭಾಭಿಶೇಕಕ್ಕೆ ತಯಾರಾದ ಚೋಳರ ಕಾಲದ ದೇವಾಲಯ

    ಜೀರ್ಣೋದ್ಧಾರ, ಮಹಾ ಕುಂಭಾಭಿಶೇಕಕ್ಕೆ ತಯಾರಾದ ಚೋಳರ ಕಾಲದ ದೇವಾಲಯ

    ಬೆಂಗಳೂರಿನಲ್ಲಿ 36.50 ಕೋಟಿ ಮೌಲ್ಯದ ಒಟ್ಟು 20.08 ಎಕರೆ ಒತ್ತುವರಿ ಭೂಮಿ ತೆರವು: ಜೆ.ಮಂಜುನಾಥ್

    ಬೆಂಗಳೂರಿನಲ್ಲಿ 36.50 ಕೋಟಿ ಮೌಲ್ಯದ ಒಟ್ಟು 20.08 ಎಕರೆ ಒತ್ತುವರಿ ಭೂಮಿ ತೆರವು: ಜೆ.ಮಂಜುನಾಥ್

    ದೇಶದಲ್ಲಿ 71 ಲಕ್ಷಕ್ಕೇರಿದ ಕೊರೊನಾ ಸೋಂಕು- 62 ಲಕ್ಷಕ್ಕೂ ಅಧಿಕ ಮಂದಿ ಡಿಸ್ಚಾರ್ಜ್

    ಇಂದು 580 ಕೇಸ್ ಪತ್ತೆ- 427 ಜನ ಡಿಸ್ಚಾರ್ಜ್, 4 ಸಾವು

    ಪ್ರೀತಿಸಿ ಮದುವೆ ಆದ್ಮೇಲೆ ಎಲ್ಲಾ ಜಯಿಸಬೇಕು- ನವ ಜೋಡಿಗೆ ರೇಣುಕಾಚಾರ್ಯ ಕಿವಿ ಮಾತು

    ಪ್ರೀತಿಸಿ ಮದುವೆ ಆದ್ಮೇಲೆ ಎಲ್ಲಾ ಜಯಿಸಬೇಕು- ನವ ಜೋಡಿಗೆ ರೇಣುಕಾಚಾರ್ಯ ಕಿವಿ ಮಾತು

    ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಜಯಲಲಿತಾ ನಂತರ ತಮಿಳುನಾಡಿನ ಅಮ್ಮ ಶಶಿಕಲಾ: ಬೆಂಬಲಿಗರು

Public Tv by Public Tv
4 weeks ago
Reading Time: 1min read
ಜಯಲಲಿತಾ ನಂತರ ತಮಿಳುನಾಡಿನ ಅಮ್ಮ ಶಶಿಕಲಾ: ಬೆಂಬಲಿಗರು

– ಬ್ಯಾನರ್ ಮಾತ್ರವಲ್ಲ ಹೃದಯದಲ್ಲೇ ಸ್ಥಾನ ನೀಡಿದ್ದೇವೆ

ಬೆಂಗಳೂರು: ತಮಿಳುನಾಡಿನ ಮುಂದಿನ ಅಮ್ಮ ಶಶಿಕಲಾ, ಅವರು ಯಾವ ಪಕ್ಷದಲ್ಲಿ ನಿಲ್ಲುತ್ತಾರೋ ಆ ಪಕ್ಷ ಗೆದ್ದೆ ಗೆಲ್ಲುತ್ತದೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.

ಇಂದು ಶಶಿಕಲಾ ಅವರು ತಮಿಳುನಾಡಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿ ಅವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಮೆರೆದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಶಿಕಲಾ ಬೆಂಬಲಿಗರಾದ ಗಿರಿಜಾ, 4 ವರ್ಷ ಶಿಕ್ಷೆ ಅನುಭವಿಸಿ ಇದೀಗ ಶಶಿಕಲಾ ತಮಿಳು ನಾಡಿಗೆ ಆಗಮಿಸುತ್ತಿದ್ದಾರೆ. ಶಶಿಕಲಾ ಅವರಿಗೆ ಪೂರ್ಣಕುಂಭದೊಂದಿಗೆ ಅವರನ್ನು ಬರಮಾಡಿಕೊಳ್ಳಲು ಕರ್ನಾಟಕ ಗಡಿಯಿಂದ ತಮಿಳುನಾಡಿವರೆಗೂ ಜನರು ಕಾಯುತ್ತಿದ್ದಾರೆ. ಜಯಲಲಿತಾ ಅಮ್ಮ ನಂತರ ತಮಿಳುನಾಡಿನ ಅಮ್ಮ ಶಶಿಕಲಾ ಎಂದು ಅವರು ಹೇಳಿದರು.

ಅಲ್ಲದೆ ಅವರೋರ್ವ ತ್ಯಾಗ ತಲೈವಿ, ಶಶಿಕಲಾರವರು ತಾಯಿಯಾಗಿ, ಸಹೋದರಿಯಾಗಿ, ಫ್ರೆಂಡ್ ಆಗಿ 30 ವರ್ಷಗಳ ಕಾಲ ಜಯಲಲಿತಾ ಅವರಿಗೆ ಸಾಥ್ ನೀಡಿದವರು. ಅವರೇ ನಮ್ಮ ಮುಂದಿನ ವಾರಸುದಾರೆ ಎಂದು ನಾವು ಈಗಾಗಲೇ ಒಪ್ಪಿಕೊಂಡಿದ್ದೇವೆ. ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಶಶಿಕಲಾ ಅವರು ಖಂಡಿತಾ ಗೆದ್ದೆ ಗೆಲ್ಲುತ್ತಾರೆ. ಅಮ್ಮ ತಮಿಳುನಾಡಿನಲ್ಲಿ ಯಾವ ಪಕ್ಷದಲ್ಲಿ ನಿಲ್ಲುತ್ತಾರೋ ಅದೇ ಪಕ್ಷ ಗೆಲ್ಲುತ್ತದೆ ಎಂದು ತಿಳಿಸಿದರು.

ಕೊರೊನಾ ಸಮಯದಲ್ಲಿಯೇ ಇಷ್ಟು ಮಂದಿ ಸೇರಿದ್ದಾರೆ ಎಂದರೆ ಬೇರೆ ದಿಗಳಲ್ಲಿ ಅವರ ಅಭಿಮಾನಿಗಳ ಆರ್ಭಟವನ್ನು ತಡೆಯುವುದಕ್ಕೆ ಆಗುತ್ತಿರಲಿಲ್ಲ. ಇಂದು ಅವರನ್ನು ಬರಮಾಡಿಕೊಳ್ಳುತ್ತಿರುವುದು ನಮಗೆ ಬಹಳ ಖುಷಿತಂದಿದೆ. ಇದು ಒಂದು ರೀತಿ ತಮಿಳುನಾಡಿಗೆ ಹಬ್ಬ ಎಂದೇ ಹೇಳಬಹುದು. ಅಮ್ಮನಿಗೆ ಬ್ಯಾನರ್‍ನಲ್ಲಿ ಮಾತ್ರವಲ್ಲ, ನಮ್ಮ ಹೃದಯದಲ್ಲಿ ಸ್ಥಾನ ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

4 ವರ್ಷಗಳ ಜೈಲು ಶಿಕ್ಷೆ ಪೂರೈಸಿ ಇಂದು ಶಶಿಕಲಾ ನಟರಾಜನ್ ತಮಿಳುನಾಡಿಗೆ ತಮಿಳುನಾಡಿಗೆ ವಾಪಸ್ಸಾಗುತ್ತಿದ್ದಾರೆ. ಈಗಾಗಲೇ ರಸ್ತೆಯುದ್ದಕ್ಕೂ ಬಲೂನ್, ಬ್ಯಾನರ್, ಪಾರ್ಟಿ ಸಿಂಬಲ್, ಬಾಳೆ ದಿಂಡುಗಳನ್ನು ಕಟ್ಟುವುದರ ಮೂಲಕ ಸಿಂಗಾರಗೊಳಿಸಿದ್ದಾರೆ. ಪರಿಸ್ಥಿಯನ್ನು ನಿಭಾಯಿಸಲು ತಮಿಳುನಾಡು 1500ಕ್ಕೂ ಹೆಚ್ಚು ಪೊಲೀಸರು ನಿಯೋಜಿಸಿದ್ದಾರೆ.

Tags: Public TVsasikalasupporterstamil naduತಮಿಳುನಾಡುಪಬ್ಲಿಕ್ ಟಿವಿ Bangaloreಬೆಂಗಳೂರುಬೆಂಬಲಿಗರುಶಶಿಕಲಾ
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV