ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣ ಪಕ್ಷ,
ಷಷ್ಠಿ/ಉಪರಿ ಸಪ್ತಮಿ, ಶನಿವಾರ,
ಕೃತಿಕಾ ನಕ್ಷತ್ರ / ರೋಹಿಣಿ ನಕ್ಷತ್ರ
ರಾಹುಕಾಲ: 09:15 ರಿಂದ 10:47
ಗುಳಿಕಕಾಲ: 06:12 ರಿಂದ 07:43
ಯಮಗಂಡಕಾಲ: 01:50 ರಿಂದ 03:22
ಮೇಷ: ಷೇರು ವ್ಯವಹಾರದಿಂದ ಲಾಭ, ರತ್ನಾಭರಣ ಖರೀದಿಯ ಮನಸ್ಸು, ತಾಯಿಯಿಂದ ಧನಸಹಾಯ, ಕೃಷಿಕರಿಗೆ ಅನುಕೂಲ.
ವೃಷಭ: ಹತ್ತಿರದ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಾರೋಗ್ಯದಿಂದ ಗಾಬರಿ ಆತಂಕ, ಅವಮಾನ ಅಪವಾದಗಳು.
ಮಿಥುನ: ಆರ್ಥಿಕ ಮೋಸ ಮತ್ತು ನಷ್ಟಗಳು, ಕೌಟುಂಬಿಕ ಚಿಂತೆ, ಮಾತಿನಿಂದ ತೊಂದರೆ, ಗುಪ್ತ ವಿಷಯಗಳಿಂದ ಆಪತ್ತು.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅತಿಯಾಸೆಯಿಂದ ಮೋಸ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು.
ಸಿಂಹ: ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ದುಶ್ಚಟಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಕನ್ಯಾ: ತಂದೆಯಿಂದ ಸಹಾಯ ಮತ್ತು ಸಹಕಾರ, ಸ್ಥಿರಾಸ್ತಿ ಅನುಕೂಲ, ವಾಹನ ಯೋಗ, ಲಾಭದ ಪ್ರಮಾಣ ಅಧಿಕ.
ತುಲಾ: ಉದ್ಯೋಗ ಬದಲಾವಣೆಯ ಚಿಂತೆ, ಉದ್ಯೋಗದಲ್ಲಿ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಸೋಲು ನಷ್ಟ ನಿರಾಸೆಗಳು.
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಕಾರ್ಯಜಯ.
ಧನಸ್ಸು: ಶತ್ರು ಕಾಟ, ಅನಾರೋಗ್ಯದ ಚಿಂತೆ, ಸೇವಕರಿಂದ ಕೆಲಸಗಾರರಿಂದ ಕಿರಿಕಿರಿ, ಆರ್ಥಿಕ ವ್ಯವಹಾರದಲ್ಲಿ ಅಡೆತಡೆ.
ಮಕರ: ಮಕ್ಕಳಿಗೋಸ್ಕರ ಅಧಿಕ ಖರ್ಚು, ಕಲ್ಪನೆಗಳಲ್ಲಿ ಸಮಯ ವ್ಯರ್ಥ, ಪ್ರೀತಿ ಪ್ರೇಮದಲ್ಲಿ ಆಸಕ್ತಿ ಹೆಚ್ಚು, ಆರ್ಥಿಕ ಚೇತರಿಕೆ.
ಕುಂಭ: ಸ್ಥಿರಾಸ್ತಿ ವಾಹನ ಯೋಗ ಫಲಗಳು, ಸ್ಥಿರಾಸ್ತಿಯ ಮೇಲೆ ಸಾಲ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಮೀನ: ದೂರ ಪ್ರಯಾಣ, ಭಾವನೆಗಳಿಗೆ ನೋವು, ಅನಗತ್ಯ ತಿರುಗಾಟ, ಉದ್ಯೋಗ ಸ್ಥಳದಲ್ಲಿ ಒತ್ತಡ.