ಕಾಂಗ್ರೆಸ್ ಕೊನೆಯ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

Public TV
0 Min Read

ಬೆಂಗಳೂರು: ಕಾಂಗ್ರೆಸ್ ಕೊನೆಯ ಪಟ್ಟಿ ಬಿಡುಗಡೆಯಾಗಿದ್ದು, ಸಿಎಂ ಸಿದ್ದರಾಮಯ್ಯನವರಿಗೆ ಬಾದಾಮಿ ಟಿಕೆಟ್ ಸಿಕ್ಕಿದರೆ, ಹ್ಯಾರಿಸ್ ಅವರಿಗೆ ಶಾಂತಿನಗರದ ಟಿಕೆಟ್ ಸಿಕ್ಕಿದೆ.

ಈ ಪಟ್ಟಿಯಲ್ಲಿ ಜಗಳೂರು, ತಿಪಟೂರು, ಮಲ್ಲೇಶ್ವರಂ, ಮಡಿಕೇರಿ, ಬೆಂಗಳೂರಿನ ಪದ್ಮನಾಭಗರದ ಅಭ್ಯರ್ಥಿಗಳು ಬದಲಾವಣೆ ಮಾಡಲಾಗಿದೆ.

ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?
ಕಿತ್ತೂರು -ಡಿ.ಬಿ ಇನಾಂದರ್
ನಾಗಠಾಣ- ವಿಠಲ್ ಕಟಕದೊಂಡ
ಸಿಂಧಗಿ – ಎಂ ಎನ್ ಸಾಲಿ

ರಾಯಚೂರು – ಸೈಯದ್ ಯಾಸೀನ್
ಜಗಳೂರು – ಎಚ್. ಪಿ. ರಾಜೇಶ್
ತಿಪಟೂರು – ಷಡಕ್ಷರಿ

ಮಲ್ಲೇಶ್ವರಂ – ಶ್ರೀ ಪಾದ ರೇಣು
ಪದ್ಮನಾಭನಗರ – ಎಂ ಶ್ರೀನಿವಾಸ್
ಮಡಿಕೇರಿ – ಕೆ.ಪಿ ಚಂದ್ರಕಲಾ

Share This Article
Leave a Comment

Leave a Reply

Your email address will not be published. Required fields are marked *