ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೆಳಗ್ಗೆ ಮತ್ತು ಸಂಜೆಗೆ ಶೀತ ಗಾಳಿ ಬೀಸಿದ್ರೆ, ಮಧ್ಯಾಹ್ನ ಒಣ ಹವೆ ಇರಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವೇ ಇರಲಿದ್ದು, ತುಂತುರು ಮಳೆಯಾಗಲಿದೆ. ಇನ್ನು ಉತ್ತರ ಕರ್ನಾಟಕದ ಭಾಗಗಳಲ್ಲಿ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 26-13
ಮಂಗಳೂರು: 33-22
ಶಿವಮೊಗ್ಗ: 29-14
ಬೆಳಗಾವಿ: 28-14
ಮೈಸೂರು: 28-14
ಮಂಡ್ಯ: 28-24
ರಾಮನಗರ: 27-14
ಮಡಿಕೇರಿ: 27-12
ಹಾಸನ: 26-13
ಚಾಮರಾಜನಗರ: 28-14
ಚಿಕ್ಕಬಳ್ಳಾಪುರ: 23-11
ಕೋಲಾರ: 25-13
ತುಮಕೂರು: 26-13
ಉಡುಪಿ: 33-21
ಕಾರವಾರ: 33-21
ಚಿಕ್ಕಮಗಳೂರು: 26-12
ದಾವಣಗೆರೆ: 28-14
ಚಿತ್ರದುರ್ಗ: 27-14
ಹಾವೇರಿ: 29-14
ಬಳ್ಳಾರಿ: 28-15
ಗದಗ: 28-14
ಕೊಪ್ಪಳ: 28-15
ರಾಯಚೂರು: 29-15
ಯಾದಗಿರಿ: 29-15
ವಿಜಯಪುರ: 24-13
ಬೀದರ್: 27-12
ಕಲಬುರಗಿ: 29-14
ಬಾಗಲಕೋಟೆ: 29-14