ಬೇಳೆ, ಬೆಲ್ಲ, ಅಕ್ಕಿ ಬೆಲೆ ಗಗನಕ್ಕೆ: ಏರಿಕೆಯಾಗಿದ್ದು ಯಾಕೆ?

Public TV
0 Min Read

ಬೆಂಗಳೂರು: ಜಿಎಸ್‍ಟಿ ಬಳಿಕ ಕೊಂಚ ಕಡಿಮೆಯಾಗಿದ್ದ ಬೇಳೆ ಕಾಳು, ಬೆಲ್ಲ, ರಾಗಿ ಬೆಲೆ ಏರಿಕೆಯಾಗಿದೆ.

ಬೇಳೆ ಕಾಳು ಈಗ ಕೆಜಿಗೆ ನೂರರ ಗಡಿ ದಾಟಿದೆ. ಬಹುತೇಕ ಎಲ್ಲಾ ಬೇಳೆ ಕಾಳುಗಳ ಬೆಲೆ ಹತ್ತು ರೂಪಾಯಿಗೆ ಏರಿಕೆಯಾಗಿದ್ದು, ದಿನಸಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಬೆಲ್ಲ ಕೆಜಿಗೆ ಬರೋಬ್ಬರಿ ಇಪ್ಪತ್ತು ರೂ ಏರಿಕೆಯಾಗಿದ್ದು, ರಾಗಿ ಹಿಟ್ಟು ದರವೂ ಕೆಜಿಗೆ ಐದರಿಂದ ಆರರಿಂದ ಏಳು ರೂಪಾಯಿಗೆ ಏರಿಕೆಯಾಗಿದೆ. ಮೈದಾ, ರವೆ, ಗೋಧಿ ಹಿಟ್ಟು ಅಕ್ಕಿ ದರವೂ ಏರಿಕೆಯಾಗಿದೆ.

ಮಳೆ ಅಭಾವದ ಜೊತೆ ಕೃತಕ ಅಭಾವ ಸೃಷ್ಟಿಯಾಗಿರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *