ಕಾಂಗ್ರೆಸ್ ಗೂಂಡಾಗಳಿಂದ `ಕರ್ನಾಟಕ ಉಳಿಸಿ’- ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಅಭಿಯಾನ

Public TV
1 Min Read

ಬೆಂಗಳೂರು: ಕಾಂಗ್ರೆಸ್ ಗೂಂಡಾಗಳಿಂದ `ಕರ್ನಾಟಕ ಉಳಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಯಾನ ಆರಂಭಿಸಿದೆ.

`ಶಾಸಕ ಹ್ಯಾರಿಸ್ ರನ್ನು ತಕ್ಷಣವೇ ಸ್ಥಾನದಿಂದ ಅಮಾನತು ಮಾಡಬೇಕು. ಶಾಂತಿನಗರದ ಪಬ್, ಬಾರ್‍ಗಳಿಂದ ಹಫ್ತಾ ವಸೂಲು ಮಾಡಿಕೊಡ್ತಾರೆ ಎಂಬ ಕಾರಣಕ್ಕೆ ರಕ್ಷಿಸುತ್ತಿದ್ದೀರಾ? ಸಿಎಂ ಸಿದ್ದರಾಮಯ್ಯನವರೇ ಉತ್ತರಿಸಿ ಎಂದು ಸಪ್ತ ಪ್ರಶ್ನೆಗಳ ಮೂಲಕ ಬಿಜೆಪಿ ಈ ಅಭಿಯಾನವನ್ನು ಆರಂಭಿಸಿದೆ.

ತನಿಖೆಯ ದಾರಿ ತಪ್ಪಿಸುತ್ತಿರುವ ಶಾಸಕ ಹ್ಯಾರಿಸ್‍ರನ್ನು ರಕ್ಷಿಸುತ್ತಿರುವುದೇಕೆ? ಹ್ಯಾರೀಸ್‍ರನ್ನ ಅಮಾನತು ಮಾಡದಿದ್ರೆ ನ್ಯಾಯ ದೊರಕಲು ಹೇಗೆ ಸಾಧ್ಯ? ಹ್ಯಾರೀಸ್ ಮುಸ್ಲಿಂ ಶಾಸಕ ಎಂದು ಈ ಮೃದು ಧೋರಣೆಯೋ? ಅಥವಾ ರಾಹುಲ್ ಗಾಂಧಿಗೆ `ಆಪ್ತ’ ಎಂಬ ಕಾರಣಕ್ಕಾ? ಈ ಎಲ್ಲಾ ಪ್ರಶ್ನೆಗಳಿಗೆ ಮುಖ್ಯಂತ್ರಿಯವರೇ ಉತ್ತರಿಸಿ ಎಂದು ಬಿಜೆಪಿ ಕಿಡಿಕಾರಿದೆ.

Share This Article
Leave a Comment

Leave a Reply

Your email address will not be published. Required fields are marked *