ರಾಜ್ಯದ ಹವಾಮಾನ ವರದಿ: 09-04-2022

Public TV
1 Min Read

 ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ತಂಪಾದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ ಮತ್ತು ಹಬೆ ಕೂಡ ಹೆಚ್ಚಾಗಲಿದೆ.

ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಎಂದಿನಂತೆ ಬಿಸಿಲಿನ ವಾತಾವರಣ ಮುಂದುವರಿಯಲಿದ್ದು. ರಾಯಚೂರು, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:

ಬೆಂಗಳೂರು: 34-21
ಮಂಗಳೂರು: 32-27
ಶಿವಮೊಗ್ಗ: 36-23
ಬೆಳಗಾವಿ: 33-22
ಮೈಸೂರು: 36-23

ಮಂಡ್ಯ: 36-23
ಕೊಡಗು: 29-20
ರಾಮನಗರ: 37-22
ಹಾಸನ: 34-21

weather

ಚಾಮರಾಜನಗರ: 35-22
ಚಿಕ್ಕಬಳ್ಳಾಪುರ: 34-21
ಕೋಲಾರ: 34-21
ತುಮಕೂರು: 36-22

weather

ಉಡುಪಿ: 32-27
ಕಾರವಾರ: 32-28
ಚಿಕ್ಕಮಗಳೂರು: 32-21
ದಾವಣಗೆರೆ: 37-23

ಚಿತ್ರದುರ್ಗ: 37-23
ಹಾವೇರಿ: 37-24
ಬಳ್ಳಾರಿ: 39-26
ಗದಗ: 37-23
ಕೊಪ್ಪಳ: 38-24
ರಾಯಚೂರು: 39-26

ಯಾದಗಿರಿ: 39-27
ವಿಜಯಪುರ: 38-26
ಬೀದರ್: 38-26
ಕಲಬುರಗಿ: 39-27
ಬಾಗಲಕೋಟೆ: 38-25

Share This Article
Leave a Comment

Leave a Reply

Your email address will not be published. Required fields are marked *