ರಾಜ್ಯದ ಹವಾಮಾನ ವರದಿ: 3-12-2021

Public TV
1 Min Read

ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

rain

 

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 26-17
ಮಂಗಳೂರು: 30-24
ಶಿವಮೊಗ್ಗ: 29-20
ಬೆಳಗಾವಿ: 27-19
ಮೈಸೂರು: 28-19

weather

ಮಂಡ್ಯ: 28-19
ರಾಮನಗರ: 23-14
ಮಡಿಕೇರಿ: 24-16
ಹಾಸನ: 27-18
ಚಾಮರಾಜನಗರ: 28-20

ಚಿಕ್ಕಬಳ್ಳಾಪುರ: 25-16
ಕೋಲಾರ: 27-17
ತುಮಕೂರು: 27-18
ಉಡುಪಿ: 31-24
ಕಾರವಾರ: 30-25

ಚಿಕ್ಕಮಗಳೂರು: 26-17
ದಾವಣಗೆರೆ: 29-20
ಚಿತ್ರದುರ್ಗ: 28-19
ಹಾವೇರಿ: 29-20
ಬಳ್ಳಾರಿ: 29-21

kerala rain

ಗದಗ: 28-19
ಕೊಪ್ಪಳ: 29-21
ರಾಯಚೂರು: 30-21
ಯಾದಗಿರಿ: 30-20

ವಿಜಯಪುರ: 27-17
ಬೀದರ್: 28-18
ಕಲಬುರಗಿ: 29-20
ಬಾಗಲಕೋಟೆ: 29-21

 

Share This Article
Leave a Comment

Leave a Reply

Your email address will not be published. Required fields are marked *