ರಾಜ್ಯದ ಹವಾಮಾನ ವರದಿ: 27-11-2021

Public TV
1 Min Read

ರಾಜ್ಯದಲ್ಲೂ ಚಂಡಮಾರುತ ಮಳೆ ಆಗುವ ಎಚ್ಚರಿಕೆ ನೀಡಲಾಗಿದೆ. ಇವತ್ತು ತಮಿಳುನಾಡಿಗೆ ಚಂಡಮಾರುತ ಅಪ್ಪಳಿಸಲಿದೆ. ಇವತ್ತು, ನಾಳೆ, ನಾಡಿದ್ದು ಮೂರು ದಿನ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಧಾರಾಕಾರ ಮಳೆ ಆಗುವ ಆಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಲಾಗಿದೆ.

ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಜನರ ಜೀವನ ತತ್ತರಿಸಿ ಹೋಗಿತ್ತು. ಆದರೆ ಮೂರ್ನಾಲ್ಕು ದಿನಗಳಿಂದ ಜನರಿಗೆ ರಿಲೀಫ್ ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಲಿದ್ದಾನೆ ಎಂದು ಹೇಳಲಾಗುತ್ತಿದ್ದು, ಜನರಲ್ಲಿ ಮತ್ತೆ ಮಳೆ ಆತಂಕ ಶುರುವಾಗಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 27-19
ಮಂಗಳೂರು: 32-24
ಶಿವಮೊಗ್ಗ: 31-20
ಬೆಳಗಾವಿ: 29-17
ಮೈಸೂರು: 27-19

ಮಂಡ್ಯ: 27-20
ರಾಮನಗರ: 24-12
ಮಡಿಕೇರಿ: 25-17
ಹಾಸನ: 26-18
ಚಾಮರಾಜನಗರ: 26-20

ಚಿಕ್ಕಬಳ್ಳಾಪುರ: 23-17
ಕೋಲಾರ: 24-19
ತುಮಕೂರು: 26-19
ಉಡುಪಿ: 33-25
ಕಾರವಾರ: 33-24

 

ಚಿಕ್ಕಮಗಳೂರು: 26-18
ದಾವಣಗೆರೆ: 30-19
ಚಿತ್ರದುರ್ಗ: 28-19
ಹಾವೇರಿ: 31-19
ಬಳ್ಳಾರಿ: 31-20

 

 

ಗದಗ: 30-18
ಕೊಪ್ಪಳ: 29-19
ರಾಯಚೂರು: 31-19
ಯಾದಗಿರಿ: 32-19

ವಿಜಯಪುರ: 24-19
ಬೀದರ್: 29-16
ಕಲಬುರಗಿ: 31-17
ಬಾಗಲಕೋಟೆ: 31-18

Share This Article
Leave a Comment

Leave a Reply

Your email address will not be published. Required fields are marked *