ರಾಜ್ಯದ ಹವಾಮಾನ ವರದಿ: 23-04-2024

Public TV
1 Min Read

ಬಿಸಿಲಿನಿಂದ ಬಸವಳಿದಿದ್ದ ರಾಜ್ಯದ ಜನತೆಗೆ ಕೊಂಚ ರಿಲೀಫ್ ಸಿಕ್ಕಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿದ್ದಾನೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಉಳಿದಂತೆ ಮೋಡಕವಿದ ವಾತಾವರಣವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 37-22
ಮಂಗಳೂರು: 33-28
ಶಿವಮೊಗ್ಗ: 38-23
ಬೆಳಗಾವಿ: 36-23
ಮೈಸೂರು: 38-23

ಮಂಡ್ಯ: 39-23
ಮಡಿಕೇರಿ: 32-19
ರಾಮನಗರ: 38-23
ಹಾಸನ: 36-22
ಚಾಮರಾಜನಗರ: 38-23
ಚಿಕ್ಕಬಳ್ಳಾಪುರ: 37-22

ಕೋಲಾರ: 37-22
ತುಮಕೂರು: 37-23
ಉಡುಪಿ: 33-27
ಕಾರವಾರ: 34-27
ಚಿಕ್ಕಮಗಳೂರು: 34-21
ದಾವಣಗೆರೆ: 38-24

ಹುಬ್ಬಳ್ಳಿ: 38-24
ಚಿತ್ರದುರ್ಗ: 38-24
ಹಾವೇರಿ: 38-24
ಬಳ್ಳಾರಿ: 41-27
ಗದಗ: 38-25
ಕೊಪ್ಪಳ: 38-26

ರಾಯಚೂರು: 41-28
ಯಾದಗಿರಿ: 41-28
ವಿಜಯಪುರ: 38-27
ಬೀದರ್: 37-26
ಕಲಬುರಗಿ: 40-28
ಬಾಗಲಕೋಟೆ: 39-27

Share This Article