ರಾಜ್ಯದ ಹವಾಮಾನ ವರದಿ 22-03-2025

Public TV
1 Min Read

ಬೆಂಗಳೂರು, ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿಂದು ಬಿಸಿಲಿನ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಭಾರೀ ಏರಿಕೆಯಾಗುವ ಮುನ್ಸೂಚನೆ ಇದ್ದು ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-22
ಮಂಗಳೂರು: 32-26
ಶಿವಮೊಗ್ಗ: 36-21
ಬೆಳಗಾವಿ: 34-21
ಮೈಸೂರು: 34-22

ಮಂಡ್ಯ: 33-22
ಮಡಿಕೇರಿ: 31-20
ರಾಮನಗರ: 32-22
ಹಾಸನ: 32-21
ಚಾಮರಾಜನಗರ: 32-22
ಚಿಕ್ಕಬಳ್ಳಾಪುರ: 31-19

ಕೋಲಾರ: 30-22
ತುಮಕೂರು: 33-22
ಉಡುಪಿ: 32-25
ಕಾರವಾರ: 33-24
ಚಿಕ್ಕಮಗಳೂರು: 31-19
ದಾವಣಗೆರೆ: 36-23

ಹುಬ್ಬಳ್ಳಿ: 37-21
ಚಿತ್ರದುರ್ಗ: 35-23
ಹಾವೇರಿ: 37-22
ಬಳ್ಳಾರಿ: 38-26
ಗದಗ: 36-22
ಕೊಪ್ಪಳ: 37-24

ರಾಯಚೂರು: 38-26
ಯಾದಗಿರಿ: 36-25
ವಿಜಯಪುರ: 36-23
ಬೀದರ್: 35-23
ಕಲಬುರಗಿ: 37-25
ಬಾಗಲಕೋಟೆ: 37-24

Share This Article