ರಾಜ್ಯದ ಹವಾಮಾನ ವರದಿ: 16-04-2022

Public TV
1 Min Read

ಮುಂದಿನ ಮೂರು ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಆಗುವ ಸಾಧ್ಯತೆಯಿದೆ. ಕರಾವಳಿ ಬಹುತೇಕ ಕಡೆ ಗುಡುಗು ಸಿಡಿಲು ಸಹಿತ ಮಳೆ ಸಾಧ್ಯತೆಯಿದೆ. ಉತ್ತರ ಒಳನಾಡಿನ ರಾಯಚೂರು, ಬೀದರ್, ಯಾದಗಿರಿ ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮೊದಲ ಎರಡು ದಿನ ಭಾರಿ ಮಳೆ ಹಾಗೂ ಮೂರನೇ ದಿನ ಗುಡುಗು ಸಿಡಿಲಿನ ಭಾರಿ ಮಳೆ ಆಗಲಿದೆ. ಹಾಗೂ ಬೆಂಗಳೂರಿನಲ್ಲೂ ಹಗುರವಾದ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ  ಮುನ್ನೆಚ್ಚರಿಕೆ  ನೀಡಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:

ಬೆಂಗಳೂರು: 33-21
ಮಂಗಳೂರು: 32-25
ಶಿವಮೊಗ್ಗ: 34-22
ಬೆಳಗಾವಿ: 32-21
ಮೈಸೂರು: 33-22

ಮಂಡ್ಯ: 34-22
ಕೊಡಗು: 28-19
ರಾಮನಗರ: 34-22
ಹಾಸನ: 32-21

ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 34-22
ಕೋಲಾರ: 34-22
ತುಮಕೂರು: 34-22

ಉಡುಪಿ: 32-26
ಕಾರವಾರ: 32-27
ಚಿಕ್ಕಮಗಳೂರು: 29-19
ದಾವಣಗೆರೆ: 36-23

ಚಿತ್ರದುರ್ಗ: 34-22
ಹಾವೇರಿ: 35-23
ಬಳ್ಳಾರಿ: 37-25
ಗದಗ: 35-23
ಕೊಪ್ಪಳ: 36-24
ರಾಯಚೂರು: 38-26

ಯಾದಗಿರಿ: 39-26
ವಿಜಯಪುರ: 33-21
ಬೀದರ್: 37-25
ಕಲಬುರಗಿ: 39-26
ಬಾಗಲಕೋಟೆ: 37-24

Share This Article
Leave a Comment

Leave a Reply

Your email address will not be published. Required fields are marked *