ರಾಜ್ಯದ ಹವಾಮಾನ ವರದಿ: 15-03-2024

Public TV
1 Min Read

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಈ ನಡುವೆ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇಂದಿನಿಂದ 48 ಗಂಟೆಗಳ ಕಾಲ ಸೂರ್ಯನ ಬಿಸಿ ಹವೆಯಿಂದ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಸೂರ್ಯನ ಬಿಸಿ ಹವೆಯಿಂದ ದೂರ ಇರಲು ನಾಲ್ಕು ಜಿಲ್ಲೆಯ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಿಸಿ ಹವೆಯಿಂದ ಎಚ್ಚರ ವಹಿಸುವಂತೆ ಸೂಚಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 34-23
ಮಂಗಳೂರು: 31-24
ಶಿವಮೊಗ್ಗ: 37-21
ಬೆಳಗಾವಿ: 35-22
ಮೈಸೂರು: 37-23

ಮಂಡ್ಯ: 37-24
ಮಡಿಕೇರಿ: 33-19
ರಾಮನಗರ: 36-24
ಹಾಸನ: 33-21
ಚಾಮರಾಜನಗರ: 37-23
ಚಿಕ್ಕಬಳ್ಳಾಪುರ: 33-22

ಕೋಲಾರ: 34-22
ತುಮಕೂರು: 34-23
ಉಡುಪಿ: 31-24
ಕಾರವಾರ: 31-23
ಚಿಕ್ಕಮಗಳೂರು: 33-21
ದಾವಣಗೆರೆ: 37-22

ಹುಬ್ಬಳ್ಳಿ: 37-22
ಚಿತ್ರದುರ್ಗ: 36-23
ಹಾವೇರಿ: 38-22
ಬಳ್ಳಾರಿ: 39-26
ಗದಗ: 37-23
ಕೊಪ್ಪಳ: 37-24

weather

ರಾಯಚೂರು: 39-27
ಯಾದಗಿರಿ: 39- 27
ವಿಜಯಪುರ: 37- 25
ಬೀದರ್: 37- 26
ಕಲಬುರಗಿ: 38-26
ಬಾಗಲಕೋಟೆ: 38-24

Share This Article