ರಾಜ್ಯದ ಹವಾಮಾನ ವರದಿ: 13-01-2022

Public TV
1 Min Read

ಎಂದಿನಂತೆ ಇಂದು ಸಹ ಮಂಜು ಕವಿದ ವಾತಾವರಣ ಹಾಗೂ ಕೊರೆವ ಚಳಿ ಇರಲಿದೆ. ಮಧ್ಯಾಹ್ನದ ವೇಳೆ ಬಿಸಿಲು ಬರಲಿದೆ. ಮತ್ತೆ ಸಂಜೆ ವೇಳೆ ಮಂಜು ಕವಿದು ಚಳಿ ಆವರಿಸಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್‍ನಿಂದ ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ.

ಬೆಂಗಳೂರು: 29-18
ಮಂಗಳೂರು: 30-21
ಶಿವಮೊಗ್ಗ: 31-15
ಬೆಳಗಾವಿ: 26-13
ಮೈಸೂರು: 31-17

ಮಂಡ್ಯ: 31-17
ರಾಮನಗರ: 31-18
ಹಾಸನ: 29-14
ಚಾಮರಾಜನಗರ: 31-18
ಚಿಕ್ಕಬಳ್ಳಾಪುರ: 28-18
ಕೋಲಾರ: 29-19

ತುಮಕೂರು: 30-17
ಉಡುಪಿ: 31-21
ಕಾರವಾರ: 28-21
ಚಿಕ್ಕಮಗಳೂರು: 28-13
ದಾವಣಗೆರೆ: 31-15

ಚಿತ್ರದುರ್ಗ: 31-16
ಹಾವೇರಿ: 30-14
ಬಳ್ಳಾರಿ: 32-18
ಗದಗ: 39-14
ಕೊಪ್ಪಳ: 30-16

ರಾಯಚೂರು: 30-18
ಯಾದಗಿರಿ: 29-17
ವಿಜಯಪುರ: 29-18
ಬೀದರ್: 26-17
ಕಲಬುರಗಿ: 30-17
ಬಾಗಲಕೋಟೆ: 31-15

Share This Article
Leave a Comment

Leave a Reply

Your email address will not be published. Required fields are marked *