ರಾಜ್ಯದ ಹವಾಮಾನ ವರದಿ 11-01-2026

1 Min Read

ಜ.14ರವರೆಗೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಂಜಿನ ವಾತಾವರಣ ಮತ್ತು ಶೀತಗಾಳಿ ಬೀಸುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 22-19
ಮಂಗಳೂರು: 29-24
ಶಿವಮೊಗ್ಗ: 29-18
ಬೆಳಗಾವಿ: 27-17
ಮೈಸೂರು: 26-20

ಮಂಡ್ಯ: 24-21
ಮಡಿಕೇರಿ: 25-18
ರಾಮನಗರ: 24-19
ಹಾಸನ: 22-17
ಚಾಮರಾಜನಗರ: 26-19
ಚಿಕ್ಕಬಳ್ಳಾಪುರ: 21-17

ಕೋಲಾರ: 21-18
ತುಮಕೂರು: 23-18
ಉಡುಪಿ: 30-22
ಕಾರವಾರ: 32-22
ಚಿಕ್ಕಮಗಳೂರು: 23-16
ದಾವಣಗೆರೆ: 29-19

ಹುಬ್ಬಳ್ಳಿ: 28-18
ಚಿತ್ರದುರ್ಗ: 25-18
ಹಾವೇರಿ: 30-18
ಬಳ್ಳಾರಿ: 27-18
ಗದಗ: 26-17
ಕೊಪ್ಪಳ: 27-18

ರಾಯಚೂರು: 27-19
ಯಾದಗಿರಿ: 27-19
ವಿಜಯಪುರ: 27-17
ಬೀದರ್: 27-15
ಕಲಬುರಗಿ: 28-17
ಬಾಗಲಕೋಟೆ: 27-18

Share This Article