ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಇದರಿಂದ ಭೂಮಿ ತಂಪೇರಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-21
ಮಂಗಳೂರು: 34-27
ಶಿವಮೊಗ್ಗ: 35-23
ಬೆಳಗಾವಿ: 31-23
ಮೈಸೂರು: 33-22
ಮಂಡ್ಯ: 33-22
ಮಡಿಕೇರಿ: 27-18
ರಾಮನಗರ: 33-22
ಹಾಸನ: 32-21
ಚಾಮರಾಜನಗರ: 32-22
ಚಿಕ್ಕಬಳ್ಳಾಪುರ: 29-21
ಕೋಲಾರ: 32-22
ತುಮಕೂರು: 33-22
ಉಡುಪಿ: 33-27
ಕಾರವಾರ: 32-28
ಚಿಕ್ಕಮಗಳೂರು: 30-21
ದಾವಣಗೆರೆ: 36-24
ಹುಬ್ಬಳ್ಳಿ: 33-24
ಚಿತ್ರದುರ್ಗ: 34-23
ಹಾವೇರಿ: 35-24
ಬಳ್ಳಾರಿ: 37-26
ಗದಗ: 35-24
ಕೊಪ್ಪಳ: 36-25
ರಾಯಚೂರು: 36-27
ಯಾದಗಿರಿ: 37-27
ವಿಜಯಪುರ: 36-26
ಬೀದರ್: 35-25
ಕಲಬುರಗಿ: 37-27
ಬಾಗಲಕೋಟೆ: 36-26