ರಾಜ್ಯದ ಹವಾಮಾನ ವರದಿ 08-03-2025

Public TV
1 Min Read

ರಾಜ್ಯದಲ್ಲಿ ಮಾರ್ಚ್ 12ರವರೆಗೂ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ ಆಗುತ್ತಿದ್ದು, ಕರಾವಳಿಯಲ್ಲಿ ಬಿಸಿ ಹವೆ ಹೆಚ್ಚಾಗುವ ಅಲರ್ಟ್ ನೀಡಿದೆ.

ಮುಂದಿನ 3 ದಿನಗಳ ಕಾಲ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಬಿಸಿ ಹಾಗೂ ಹ್ಯುಮಿಡಿಟಿ ಪರಿಸ್ಥಿತಿ ಇರಲಿದ್ದು, ಜನರನ್ನು ಹೈರಾಣಾಗಿಸಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 33-21
ಮಂಗಳೂರು: 31-24
ಶಿವಮೊಗ್ಗ: 36-19
ಬೆಳಗಾವಿ: 36-21
ಮೈಸೂರು: 36-21

ಮಂಡ್ಯ: 35-19
ಮಡಿಕೇರಿ: 34-18
ರಾಮನಗರ: 34-19
ಹಾಸನ: 33-18
ಚಾಮರಾಜನಗರ: 36-20
ಚಿಕ್ಕಬಳ್ಳಾಪುರ: 33-17

ಕೋಲಾರ: 32-17
ತುಮಕೂರು: 33-20
ಉಡುಪಿ: 31-23
ಕಾರವಾರ: 33-23
ಚಿಕ್ಕಮಗಳೂರು: 33-17
ದಾವಣಗೆರೆ: 36-20

ಹುಬ್ಬಳ್ಳಿ: 37-19
ಚಿತ್ರದುರ್ಗ: 35-19
ಹಾವೇರಿ: 37-20
ಬಳ್ಳಾರಿ: 38-21
ಗದಗ: 36-19
ಕೊಪ್ಪಳ: 36-19

weather

ರಾಯಚೂರು: 37-23
ಯಾದಗಿರಿ: 36-22
ವಿಜಯಪುರ: 36-21
ಬೀದರ್: 36-21
ಕಲಬುರಗಿ: 37-21
ಬಾಗಲಕೋಟೆ: 37-21

Share This Article