ರಾಜ್ಯದ ಹವಾಮಾನ ವರದಿ: 08-01-2026

1 Min Read

ರಾಜ್ಯದ ಉತ್ತರ ಒಳನಾಡಿನ ಬೀದ‌ರ್, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಇಂದು ಶೀತ ಗಾಳಿ ಬೀಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಎಲ್ಲೋ ಅಲರ್ಟ್‌ ಜಾರಿ ಮಾಡಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 25-14
ಮಂಗಳೂರು: 31-22
ಶಿವಮೊಗ್ಗ: 28-15
ಬೆಳಗಾವಿ: 26-14
ಮೈಸೂರು: 26-14

ಮಂಡ್ಯ: 26-14
ಮಡಿಕೇರಿ: 24-13
ರಾಮನಗರ: 26-14
ಹಾಸನ: 25-12
ಚಾಮರಾಜನಗರ: 26-14
ಚಿಕ್ಕಬಳ್ಳಾಪುರ: 24-13

ಕೋಲಾರ: 24-13
ತುಮಕೂರು: 26-13
ಉಡುಪಿ: 31-21
ಕಾರವಾರ: 27-16
ಚಿಕ್ಕಮಗಳೂರು: 24-12
ದಾವಣಗೆರೆ: 27-16

ಹುಬ್ಬಳ್ಳಿ: 27-16
ಚಿತ್ರದುರ್ಗ: 26-14
ಹಾವೇರಿ: 27-16
ಬಳ್ಳಾರಿ: 27-15
ಗದಗ: 26-15
ಕೊಪ್ಪಳ: 27-16

ರಾಯಚೂರು: 28-15
ಯಾದಗಿರಿ: 28-15
ವಿಜಯಪುರ: 27-15
ಬೀದರ್: 26-14
ಕಲಬುರಗಿ: 27-14
ಬಾಗಲಕೋಟೆ: 27-15

Share This Article