ರಾಜ್ಯದಾದ್ಯಂತ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹಲವೆಡೆ ಮೋಡ ಕವಿದ ವಾತಾವರಣವಿದ್ದರೂ ಸಹಿತ ಜನರು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದಾರೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಅಲ್ಲದೇ ಚಾಮರಾಜನಗರದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 32-24
ಶಿವಮೊಗ್ಗ: 37-19
ಬೆಳಗಾವಿ: 36-19
ಮೈಸೂರು: 32-21
ಮಂಡ್ಯ: 33-21
ಮಡಿಕೇರಿ: 29-16
ರಾಮನಗರ: 33-21
ಹಾಸನ: 34-19
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 33-21
ಕೋಲಾರ: 32-21
ತುಮಕೂರು: 34-21
ಉಡುಪಿ: 33-23
ಕಾರವಾರ: 33-23
ಚಿಕ್ಕಮಗಳೂರು: 34-18
ದಾವಣಗೆರೆ: 37-20
ಹುಬ್ಬಳ್ಳಿ: 37-21
ಚಿತ್ರದುರ್ಗ: 36-20
ಹಾವೇರಿ: 37-19
ಬಳ್ಳಾರಿ: 39-23
ಗದಗ: 37-21
ಕೊಪ್ಪಳ: 37-23
ರಾಯಚೂರು: 39-24
ಯಾದಗಿರಿ: 39-25
ವಿಜಯಪುರ: 37-24
ಬೀದರ್: 37-23
ಕಲಬುರಗಿ: 39-24
ಬಾಗಲಕೋಟೆ: 38-23