ರಾಜ್ಯದ ಹವಾಮಾನ ವರದಿ: 13-02-2022

Public TV
1 Min Read

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ತಂಪಿನ ವಾತಾವರಣವಿರಲಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ಕೊಂಚ ತಂಪಾದ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆಯಲ್ಲಿ ಇಂದು ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 29-17
ಮಂಗಳೂರು: 32-24
ಶಿವಮೊಗ್ಗ: 34-19
ಬೆಳಗಾವಿ: 32-18
ಮೈಸೂರು: 31-18

Karnataka: The state with varied weather patterns | Skymet Weather Services

ಮಂಡ್ಯ: 32-18
ರಾಮನಗರ: 31-18
ಹಾಸನ: 31-17
ಚಾಮರಾಜನಗರ: 31-18
ಚಿಕ್ಕಬಳ್ಳಾಪುರ: 29-16
ಕೋಲಾರ: 29-17

Rain in Kerala, rain in Karnataka to increase, Bengaluru rains expected around May 22 | Skymet Weather Services

ತುಮಕೂರು: 31-17
ಉಡುಪಿ: 33-24
ಕಾರವಾರ: 32-23
ಚಿಕ್ಕಮಗಳೂರು: 31-16
ದಾವಣಗೆರೆ: 33-19

ಚಿತ್ರದುರ್ಗ: 31-18
ಹಾವೇರಿ: 33-19
ಬಳ್ಳಾರಿ: 32-19
ಗದಗ: 32-19
ಕೊಪ್ಪಳ: 32-19
ರಾಯಚೂರು: 32-19

ಯಾದಗಿರಿ: 32-18
ವಿಜಯಪುರ: 32-19
ಬೀದರ್: 30-16
ಕಲಬುರಗಿ: 32-18
ಬಾಗಲಕೋಟೆ: 33-20

Share This Article
Leave a Comment

Leave a Reply

Your email address will not be published. Required fields are marked *