ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಜಿಟಿ, ಜಿಟಿ ಮಳೆಯಾಗುತ್ತಿದ್ದು, ಇನ್ನೂ ಕೆಲವು ಭಾಗಗಳಲ್ಲಿ ಮೋಡಕವಿದ ವಾತವಾರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 23-18
ಮಂಗಳೂರು: 30-24
ಶಿವಮೊಗ್ಗ: 28-19
ಬೆಳಗಾವಿ: 30-18
ಮೈಸೂರು: 26-19
ಮಂಡ್ಯ: 26 -19
ರಾಮನಗರ: 26-14
ಮಡಿಕೇರಿ: 24-16
ಹಾಸನ: 24-18
ಚಾಮರಾಜನಗರ: 24-19
ಚಿಕ್ಕಬಳ್ಳಾಪುರ: 24-17
ಕೋಲಾರ: 23-18
ತುಮಕೂರು: 24-18
ಉಡುಪಿ: 31-24
ಕಾರವಾರ: 32-25
ಚಿಕ್ಕಮಗಳೂರು: 24-17
ದಾವಣಗೆರೆ: 29-19
ಚಿತ್ರದುರ್ಗ: 27-19
ಹಾವೇರಿ: 30-20
ಬಳ್ಳಾರಿ: 31-21
ಗದಗ: 31-20
ಕೊಪ್ಪಳ: 31-21
ರಾಯಚೂರು: 32-21
ಯಾದಗಿರಿ: 32-21
ವಿಜಯಪುರ: 23-18
ಬೀದರ್: 28-17
ಕಲಬುರಗಿ: 32-20
ಬಾಗಲಕೋಟೆ: 32-21