ಹಿಜಬ್ ವಿವಾದ- ಪೋಷಕರು, ಶಿಕ್ಷಕರು ಮಧ್ಯೆ  ಗಂಗಾವತಿಯಲ್ಲಿ‌ ಗಲಾಟೆ

Public TV
0 Min Read

ಕೊಪ್ಪಳ: ಹಿಜಬ್ ವಿಚಾರವಾಗಿ ಪೋಷಕರು, ಶಿಕ್ಷಕರು, ಮಧ್ಯೆ ದಾಂಧಲೆಯಾಗಿರುವ ಘಟನೆ ಕೊಪ್ಪಳದ ಗಂಗಾವತಿ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.

ಉಪನ್ಯಾಸಕರು, ಪೊಲೀಸರ ಜೊತೆಗೆ ಪೋಷಕರು ವಾಗ್ದಾಳಿ ನಡೆದಿದ್ದು, 100ಕ್ಕೂ ಹೆಚ್ಚು ಮಂದಿ ಹಲ್ಲೆಗೆ ಯತ್ನಿಸಲಾಗಿದೆ. ಪೊಲೀಸರು ದಾಂಧಲೆ ಮಾಡುತ್ತಿದ್ದ ಪೋಷಕರನ್ನು ಚದುರಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

ಹಿಜಬ್ ಧರಿಸಿಕೊಂಡು ತರಗತಿಯಲ್ಲಿ ಅವಕಾಶ ಕೊಡಿ ಎಂದು ಪಟ್ಟು ವಿದ್ಯಾರ್ಥಿಗಳು ಹಿಡದಿದ್ದರು. ಪೊಲೀಸರು, ಉಪನ್ಯಾಸಕರ ಸಮ್ಮುಖದಲ್ಲಿ ಗಲಾಟೆಯಾಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನಯ ಹತೋಟಿಗೆ ತಂದಿದ್ದಾರೆ. ಇದನ್ನೂ ಓದಿ: ಇದು RSS ಕುತಂತ್ರ – ಈಶ್ವರಪ್ಪ ಪೆದ್ದ: ಸಿದ್ದರಾಮಯ್ಯ

Share This Article
Leave a Comment

Leave a Reply

Your email address will not be published. Required fields are marked *